ಭಾರೀ ಮಳೆಯ ಕಾರಣ ಕೇದಾರನಾಥ ಯಾತ್ರೆಯನ್ನು ರದ್ದುಗೊಳಿಸಲಾಗಿದೆ.
ಸುರಿದ ಭಾರೀ ಮಳೆಗೆ ಕೇದಾರನಾಥದಲ್ಲಿ ತಾಪಮಾನ 7 ಡಿಗ್ರಿಗೆ ಇಳಿದಿದ್ದು, ಹೀಗಾಗಿ ರುದ್ರಪ್ರಯಾಗ ಜಿಲ್ಲಾಡಳಿತ ಕೇದಾರನಾಥ ಯಾತ್ರೆಯನ್ನು ಸ್ಥಗಿತಗೊಳಿಸಿದೆ. ಗೌರಿಕುಂಡ್ ಮತ್ತು ಕೇದ...
ಮನೆ ಬಿಟ್ಟು ಓಡಿ ಬಂದ ಪ್ರೇಮಿಗಳಿಗೆ ರಕ್ಷಣೆ ನೀಡುತ್ತಂತೆ ಈ ಶಿವಾಲಯ
ಪ್ರೀತಿಸುವ ಎರಡು ಹೃದಯಗಳನ್ನು ಬೇರ್ಪಡಿಸಲು ಹಲವಾರು ಶತ್ರುಗಳು ಇರುತ್ತಾರೆ. ಪ್ರತಿಯೊಂದು ಪ್ರೇಮಿಗಳಿಗೆ ಸಮಸ್ಯೆ ಇದ್ದೇ ಇರುತ್ತದೆ. ಅಂತಹ ಪ್ರೇಮಿಗಳ ರಕ್ಷಣೆಗಾಗಿ ಒಂದು ಮಂದಿರ...
ನಿಗೂಢ ಹಾಗೂ ರಹಸ್ಯಮಯ ಶಿವನ ಸ್ಥಳಗಳು!
ಒಮ್ಮೊಮ್ಮೆ ಮಾತಿನಲ್ಲಿ "ಚಿದಂಬರ ರಹಸ್ಯ" ಎಂದು ಹೇಳುವುದನ್ನು ನೀವು ಗಮನಿಸಿರಬಹುದು. ಏಕೆ ಈ ರೀತಿ ಹೇಳುತ್ತಾರೆಂದು ನಿಮಗೇನಾದರೂ ಗೊತ್ತೆ? ಹೌದು ಕೆಲ ವಿಷಯಗಳು ಎಷ್ಟು ರಹಸ್ಯಮಯವಾಗ...
ಪ್ರಸನ್ನಗೊಳಿಸುವ ಶಂಕರನ ಸಾಕಾರ ಮೂರ್ತಿಗಳು!
ಈತ ಕೈಲಾಸ ಪರ್ವತದಲಿ ಹಿಮಗಡ್ಡೆಗಳ ಮರಗಟ್ಟುವಂತಹ ಚಳಿಯಲಿ ಚರ್ಮದ ಒಂದು ಹೊದಿಕೆಯನ್ನು ಮಾತ್ರವೆ ಉಟ್ಟು ಬರಿಮೈನಲ್ಲೆ ಇದ್ದು ಧ್ಯಾನ ಮಗ್ನನಾಗಿರುತ್ತಾನೆ, ಶಂಕರಿಯನ್ನು ಹೀರುತ್ತ ...
ಕಿಗ್ಗದ ಋಷ್ಯಶೃಂಗೇಶ್ವರನ ದರ್ಶನ!
ಯಾವುದು ಈ ಸ್ಥಳ? ಎತ್ತ ನೋಡಿದರೂ ಪಶ್ಚಿಮ ಘಟ್ಟಗಳ ದಟ್ಟಾರಣ್ಯದ ಕಾವಲು. ಎತ್ತೆತ್ತರವಾಗಿ ಬೆಳೆದ ಗಿಡ ಮರಗಳ ಮಧ್ಯದಲಿ ಹಸಿರಿನ ಹಾಸಿಗೆಯಿಂದ ಸಿಂಗರಿಸಿಕೊಂಡ ಹುಲ್ಲು ಕಡ್ಡಿಗಳು, ಮುಳ...
ಗತಕಾಲದ ವೈಭವ ತೋರಿಸುವ ಗೌರೀಶ್ವರ!
ರಾಜ್ಯ : ಕರ್ನಾಟಕ ಜಿಲ್ಲೆ : ಚಾಮರಾಜನಗರ ಪಟ್ಟಣ : ಯಳಂದೂರು ವಿಶೇಷತೆ : ಹದಿನಾರನೇಯ ಶತಮಾನದ, ಗಮನಸೆಳೆವ ಶಿಲ್ಪಕಲೆಯುಳ್ಳ ಶಿವನಿಗೆ ಮುಡಿಪಾದ ಗೌರೀಶ್ವರನ ದೇವಾಲಯ ಕಿರು ಪರಿಚಯ ಕರ್ನ...
ಸ್ಪರ್ಶಿಸಿದ ಲೋಹವನ್ನೆ ಸುವರ್ಣವಾಗಿಸುವ ಸ್ಪರ್ಶಲಿಂಗ!
ನಾವು, ನೀವೆಲ್ಲ ಪಿರಮಿಡ್ ಅನ್ನು ಸಾಮಾನ್ಯವಾಗಿ ನೋಡಿಯೆ ನೋಡಿರುತ್ತೇವೆ. ಇದರ ಆಕಾರವೆ ಒಂದು ಆಕರ್ಷಕ ರೀತಿಯಲ್ಲಿರುವುದರಿಂದ ಜನರನ್ನು ಸ್ವಾಭಾವಿಕವಾಗಿ ಸೆಳೆಯುತ್ತದೆ. ಆದರೆ ಪಿರ...
ಯಾರು ಈ ಇಬ್ಬರು ವಿರೂಪಾಕ್ಷರು?
ವಿರೂಪಾಕ್ಷ ಎಂಬುದು ಶಿವನ ಇನ್ನೊಂದು ರೂಪವಾಗಿದೆ. ಒಂದು ಪ್ರಾಚೀನ ಗ್ರಂಥದ ಪ್ರಕಾರ, ಹಿಂದೆ ನಾಗಾಗಳು ಬುಡಕಟ್ಟು ಜನಾಂಗದವರಾಗಿದ್ದು ನಿಸರ್ಗದ ಅಪ್ರತಿಮ ಶಕ್ತಿಯಾದ ಶಿವನನ್ನು ಆರಾ...
ನಡುಗದಿರಿ! ಮಧ್ಯರಾತ್ರಿಯಲಿ ಅಷ್ಟಭೈರವರ ಪೂಜೆ!
ಹಿಂದುಗಳು ಪಾಲಿಸುವ ದೇವತೆಗಳಲ್ಲಿ ಕೆಲವು ದೇವರುಗಳು ಅತ್ಯಂತ ಶಕ್ತಿಶಾಲಿ, ಪ್ರಭಾವಶಾಲಿ ಹಾಗೂ ರುದ್ರಭಯಂಕರ ರೂಪಗಳಲ್ಲಿರುತ್ತವೆ. ಭದ್ರಕಾಳಿ, ಪ್ರತ್ಯಂಗಿರಾ ದೇವಿ, ರುದ್ರದೇವರು ...
ಸುಮ್ಮನೆ ನಿಲ್ಲಿ! ಮೊದಲು ಕಾರಿಂಜ ನಾಯಕನಿಗೆ!
ರಾಜ್ಯ : ಕರ್ನಾಟಕ ಜಿಲ್ಲೆ : ದಕ್ಷಿಣ ಕನ್ನಡ ತಾಲೂಕು : ಬಂಟ್ವಾಳ ವಿಶೇಷತೆ : ಭೂಕೈಲಾಸ ಎಂದೆ ಕರೆಯಲ್ಪಡುವ ಕಾರಿಂಜೇಶ್ವರ ದೇವಾಲಯ. ರುದ್ರರಮನೀಯ ಶಿವನ ರುದ್ರಭಯಂಕರ ತಾಣ. ಪರಿಚಯ ಗುಡ್ಡ...
ಮೂರು ಲೋಕದ ಸಕಲ ತೀರ್ಥಗಳು ಸೇರುವ ತೀರ್ಥ!
ಇದು ಸಾಕಷ್ಟು ಮಹಿಮೆಯುಳ್ಳ ತೀರ್ಥ ಅಥವಾ ಕಲ್ಯಾಣಿಯಾಗಿದೆ. ಶಿವನಿಗೆ ಮುಡಿಪಾದ ದೇವಾಲಯದ ಬಳಿ ಸ್ಥಿತವಿರುವ ತೀರ್ಥವಾಗಿದ್ದು ಸುತ್ತಲೂ ಶೇಷಚಲ ಬೆಟ್ಟಗಳಿಂದ ಅದ್ಭುತವಾಗಿ ಸುತ್ತು...
ಪುಣ್ಯ ಸಂಪಾದಿಸಲೊಂದು ಸ್ಥಳ ಪುಣ್ಯಗಿರಿ!
ಹಿಂದುಗಳಲ್ಲಿ ಪುಣ್ಯ ಸಂಪಾದಿಸುವುದೆಂದರೆ ದೇವರಿಗೆ ಮತ್ತಷ್ಟು ಹತ್ತಿರವಾದಂತೆಂದು ಹೇಳಲಾಗುತ್ತದೆ. ಅದರಂತೆ ಪುಣ್ಯ ಸಂಪಾದಿಸಲೂ ಸಹ ಹಲವಾರು ಮಾರ್ಗಗಳಿವೆ. ಸಾಮಾನ್ಯವಾಗಿ ನಂಬುವ...