Search
  • Follow NativePlanet
Share

ಮೈಸೂರು

ಭಕ್ತಾದಿಗಳಿಗೆ ತನ್ನ ಕಣ್ಣ ತೆರೆದು ದರ್ಶನ ಕೊಡುವ ದೇವಿ ಆಂಡಾಳಮ್ಮ

ಭಕ್ತಾದಿಗಳಿಗೆ ತನ್ನ ಕಣ್ಣ ತೆರೆದು ದರ್ಶನ ಕೊಡುವ ದೇವಿ ಆಂಡಾಳಮ್ಮ

21ನೇ ಶತಮಾನದಲ್ಲಿ ದೇವರನ್ನು ಈಗ ನಂಬುವವರು ಯಾರಿದ್ದಾರೆ ಎನ್ನುವ ಮಾತು ಕೇಳಿಬರುತ್ತದೆ. ಆದರೆ ದೇವರಿದ್ದಾನೋ ಇಲ್ಲವೋ ಎನ್ನುವ ಅನೇಕರ ಸವಾಲು ಮತ್ತು ಪ್ರಶ್ನೆಗಳಿಗೆ ಉತ್ತರಿಸಲಿದ...
ಮರೆಯದೆ ನೋಡಿ… ಒಂದಕ್ಕಿಂತ ಒಂದು ಅದ್ಭುತವಾಗಿವೆ ಕರ್ನಾಟಕದ ವಸ್ತು ಸಂಗ್ರಹಾಲಯಗಳು!

ಮರೆಯದೆ ನೋಡಿ… ಒಂದಕ್ಕಿಂತ ಒಂದು ಅದ್ಭುತವಾಗಿವೆ ಕರ್ನಾಟಕದ ವಸ್ತು ಸಂಗ್ರಹಾಲಯಗಳು!

ಪ್ರವಾಸ ಹಮ್ಮಿಕೊಂಡಾಗ ನೀವು ವಾಸ್ತುಶಿಲ್ಪದ ತುಣುಕುಗಳು, ಸುಂದರವಾದ ಶಿಲ್ಪಗಳು, ಅಪರೂಪದ ಪ್ರಾಚೀನ ವಸ್ತುಗಳು, ಅದ್ಭುತವಾದ ವರ್ಣಚಿತ್ರಗಳು ಮತ್ತು ಇತರ ವಸ್ತುಗಳನ್ನು ಖಂಡಿತ ನೋಡ...
ಬೆಂಗಳೂರಿನಲ್ಲಿರುವ ಟಿಪ್ಪು ಸುಲ್ತಾನನ ಸುಂದರವಾದ ಬೇಸಿಗೆ ಅರಮನೆಗೆ ಒಂದು ಪ್ರವಾಸ ಮಾಡೋಣ !

ಬೆಂಗಳೂರಿನಲ್ಲಿರುವ ಟಿಪ್ಪು ಸುಲ್ತಾನನ ಸುಂದರವಾದ ಬೇಸಿಗೆ ಅರಮನೆಗೆ ಒಂದು ಪ್ರವಾಸ ಮಾಡೋಣ !

ನೀವು ಪ್ರವಾಸ ಮಾಡಲು ಕೇವಲ ಒಂದು ದಿನ ಹೊಂದಿದ್ದು ಅದರಲ್ಲಿ ನಿಮ್ಮ ಸಮಯವನ್ನು ಯಾವುದಾದರೂ ಇತಿಹಾಸದ ಕಡೆಗೆ ಇಣುಕಿ ನೋಡಬಯಸುವಿರಾದಲ್ಲಿ, ನಿಮಗಾಗಿ ಒಂದು ಸುಂಡರವಾದ ಸ್ಥಳವು ಅನ್ವ...
ಚಾಮುಂಡಿ ಬೆಟ್ಟದ ಮೇಲಿದೆ ತಾಯಿ ಚಾಮುಂಡೇಶ್ವರಿಯ ಸನ್ನಿಧಾನ.

ಚಾಮುಂಡಿ ಬೆಟ್ಟದ ಮೇಲಿದೆ ತಾಯಿ ಚಾಮುಂಡೇಶ್ವರಿಯ ಸನ್ನಿಧಾನ.

ಬೆಟ್ಟದ ಮೇಲಿರುವ ದೇವಿ ಚಾಮುಂಡೇಶ್ವರಿ ದೇವಾಲಯ - ಚಾಮುಂಡಿ ಬೆಟ್ಟ ಚಾಮುಂಡಿ ಅಥವಾ ಚಾಮುಂಡೇಶ್ವರಿ ದೇವಾಲಯವು ಕರ್ನಾಟಕದ ಅತ್ಯಂತ ಪ್ರಸಿದ್ದ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲ...
ಬೆಂಗಳೂರಿನಿಂದ ಶ್ರೀರಂಗನಾಥನ ಸನ್ನಿಧಾನವಾದ ಶ್ರೀರಂಗಪಟ್ಟಣಕ್ಕೆ ಒಂದು ಪ್ರಯಾಣ

ಬೆಂಗಳೂರಿನಿಂದ ಶ್ರೀರಂಗನಾಥನ ಸನ್ನಿಧಾನವಾದ ಶ್ರೀರಂಗಪಟ್ಟಣಕ್ಕೆ ಒಂದು ಪ್ರಯಾಣ

ಪಾರಂಪರಿಕ ನಗರ ಮೈಸೂರಿನಿಂದ ಸುಮಾರು 15 ಕಿ.ಮೀ ದೂರದಲ್ಲಿ ಶ್ರೀರಂಗಪಟ್ಟಣವು ನೆಲೆಸಿದೆ. ಈ ಪಟ್ಟಣವು ಕಾವೇರಿ ನದಿಯಿಂದ ಆವೃತವಾಗಿದ್ದು, ಈ ನದಿಯ ಉಪಸ್ಥಿತಿಯಿಂದಾಗಿ ದ್ವೀಪ ಪಟ್ಟಣವ...
ಶ್ರೀರಂಗಪಟ್ಟಣದಲ್ಲಿರುವ ಪ್ರಸಿದ್ದ ನಿಮಿಷಾಂಬ ದೇವಾಲಯಕ್ಕೆ ಭೇಟಿ ಕೊಡಿ

ಶ್ರೀರಂಗಪಟ್ಟಣದಲ್ಲಿರುವ ಪ್ರಸಿದ್ದ ನಿಮಿಷಾಂಬ ದೇವಾಲಯಕ್ಕೆ ಭೇಟಿ ಕೊಡಿ

"ನಿಮಿಷ" ಎಂಬುದು ಗಡಿಯಾರದ ನಿಮಿಷವನ್ನು ಸೂಚಿಸುತ್ತದೆ. ಈ ದೇವಾಲಯದ ಒಳಗೆ ನೆಲೆಸಿರುವ ದೇವಿಯು ತನ್ನ ಭಕ್ತರ ಇಷ್ಟಾರ್ಥಗಳನ್ನು ಒಂದು ನಿಮಿಷದಲ್ಲಿ ಪೂರೈಸುತ್ತಾಳೆ ಎಂದು ನಂಬಲಾಗು...
ಭಕ್ತರನ್ನು ಮಾತ್ರವಲ್ಲದೆ, ಇತಿಹಾಸ ಪ್ರಿಯರನ್ನು ಆಕರ್ಷಿಸುವ ಮೈಸೂರಿನ ಈ ದೇವಾಲಯಗಳನ್ನು ನೋಡಿದ್ದೀರಾ?

ಭಕ್ತರನ್ನು ಮಾತ್ರವಲ್ಲದೆ, ಇತಿಹಾಸ ಪ್ರಿಯರನ್ನು ಆಕರ್ಷಿಸುವ ಮೈಸೂರಿನ ಈ ದೇವಾಲಯಗಳನ್ನು ನೋಡಿದ್ದೀರಾ?

ಪಾರಂಪರಿಕ ನಗರ ಮೈಸೂರು ಭವ್ಯವಾದ ಅರಮನೆಗಳು, ಉದ್ಯಾನಗಳು, ಪುರಾತನ ದೇವಾಲಯಗಳು ಮತ್ತು ಸ್ಮಾರಕಗಳಿಂದ ಕೂಡಿದೆ. ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ನಗರಗಳಲ್ಲಿ ಒಂದಾಗಿರುವ ಮೈಸೂರು, ...
ದೊಡ್ಡ ಸಂಪಿಗೆ ಮರದಿಂದ ಹಿಡಿದು ಸೋಲಿಗ ಬುಡಕಟ್ಟು ತನಕ; ಬಿಳಿಗಿರಿ ರಂಗನ ಬೆಟ್ಟದಲ್ಲಿ ಏನೆಲ್ಲಾ ನೋಡಬಹುದು?

ದೊಡ್ಡ ಸಂಪಿಗೆ ಮರದಿಂದ ಹಿಡಿದು ಸೋಲಿಗ ಬುಡಕಟ್ಟು ತನಕ; ಬಿಳಿಗಿರಿ ರಂಗನ ಬೆಟ್ಟದಲ್ಲಿ ಏನೆಲ್ಲಾ ನೋಡಬಹುದು?

ಈ ಸುಂದರವಾದ ಪ್ರದೇಶ ಒಂದು ಕಾಲದಲ್ಲಿ ಕಾಡುಗಳ್ಳ ವೀರಪ್ಪನ್‌ನ ನೆಲೆಯಾಗಿತ್ತು. ಆದರೆ ಇಂದು ಇದು ಕರ್ನಾಟಕದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಹೌದು, ನಾವೀಗ ಹೇಳಲು ಹ...
ದಸರಕ್ಕಾಗಿ ಮೈಸೂರಿಗೆ ಹೋಗುವಿರಾ? ಹಾಗಿದ್ದಲ್ಲಿ ಮೈಸೂರು ಹತ್ತಿರವಿರುವ ಈ ಸ್ಥಳಗಳಿಗೂ ಪ್ರವಾಸ ಮಾಡಬಹುದು

ದಸರಕ್ಕಾಗಿ ಮೈಸೂರಿಗೆ ಹೋಗುವಿರಾ? ಹಾಗಿದ್ದಲ್ಲಿ ಮೈಸೂರು ಹತ್ತಿರವಿರುವ ಈ ಸ್ಥಳಗಳಿಗೂ ಪ್ರವಾಸ ಮಾಡಬಹುದು

ಮೈಸೂರಿನಿಂದ ಎಲ್ಲೆಲ್ಲಿಗೆ ಪ್ರವಾಸ ಹೋಗಬಹುದು? ಮೈಸೂರು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾಗಿದೆ ಮತ್ತು ಮೈಸೂರಿನಲ್ಲಿ ದಸರಾ ಆಚರಣೆಗೆ ಯಾವುದೇ ಮಿತಿಯಿಲ್ಲ. ವರ್ಣರಂಜಿತ ಪ್ರದ...
 ‘ಮೈಸೂರು ಮೃಗಾಲಯ’ ಈ ವಿಷ್ಯದಲ್ಲಿ ದೇಶಕ್ಕೇ ನಂ.1

 ‘ಮೈಸೂರು ಮೃಗಾಲಯ’ ಈ ವಿಷ್ಯದಲ್ಲಿ ದೇಶಕ್ಕೇ ನಂ.1

‘ಮೈಸೂರು ಮೃಗಾಲಯ' ಎಂದೇ ಜನಪ್ರಿಯವಾಗಿರುವ ಶ್ರೀ ಚಾಮರಾಜೇಂದ್ರ ಮೃಗಾಲಯವನ್ನು ಈಗ ದೇಶದ ಮೂರನೇ ಅತ್ಯುತ್ತಮ ಮೃಗಾಲಯ ಎಂದು ಕೇಂದ್ರ ಮೃಗಾಲಯ ಪ್ರಾಧಿಕಾರವು ಘೋಷಿಸಿದೆ. ಭುವನೇಶ್...
ಯಾವ ಹೂವಿನ ಕಣಿವೆ, ನೆದರ್ ಲ್ಯಾಂಡ್ ಗೂ ಕಮ್ಮೀ ಇಲ್ಲ ‘ಗುಂಡ್ಲುಪೇಟೆ’

ಯಾವ ಹೂವಿನ ಕಣಿವೆ, ನೆದರ್ ಲ್ಯಾಂಡ್ ಗೂ ಕಮ್ಮೀ ಇಲ್ಲ ‘ಗುಂಡ್ಲುಪೇಟೆ’

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಕರ್ನಾಟಕ ಮತ್ತು ಕೇರಳ ರಾಜ್ಯಗಳ ಗಡಿ ಪಟ್ಟಣವಾಗಿದ್ದು, ಬೆಂಗಳೂರಿನಿಂದ ಸುಮಾರು 200 ಕಿಮೀ ದೂರದಲ್ಲಿದೆ. ಪ್ರಸಿದ್ಧ ಬಂಡೀಪುರ ರಾಷ್ಟ್ರ...
ಚೆನ್ನೈನಿಂದ ಮೈಸೂರು - ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಗೊಂದು ಐತಿಹಾಸಿಕ ಪ್ರವಾಸ

ಚೆನ್ನೈನಿಂದ ಮೈಸೂರು - ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಗೊಂದು ಐತಿಹಾಸಿಕ ಪ್ರವಾಸ

ಮೈಸೂರು, ಕರ್ನಾಟಕದ ಸಾಂಸ್ಕೃತಿಕ ನಗರಿ ಎಂಬ ಹೆಚ್ಚಗಳಿಕ ಪಡೆದಿರುವ, ವರ್ಷಪೂರ್ತಿ ಎಲ್ಲಾ ವರ್ಗದ ಪ್ರವಾಸಿಗರನ್ನು ಆಕರ್ಷಿಸುವ ಪ್ರಸಿದ್ಧ ಪ್ರವಾಸಿ ಕ್ಷೇತ್ರವಾಗಿದೆ. ಹಿಂದೂ ಭಕ್ತ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X