ಪಾಂಡವರಿಗೆ ಸಿಕ್ಕದೇ ಪರಮೇಶ್ವರನು ಅಡಗಿಕೊಂಡ ಪ್ರದೇಶವಿದು....
ಕಾಶಿ ನಂತರ ಪರಮೇಶ್ವರನು ನೆಲೆಸಿರುವ ಪ್ರದೇಶವೆಂದರೆ ಅದು ಗುಪ್ತಕಾಶಿ. ಇದು ಹಿಂದೂಗಳಿಗೆ ಪರಮ ಪುಣ್ಯ ಕ್ಷೇತ್ರವಾಗಿ ಮಾರ್ಪಾಟಾಗಿದೆ. ಚಾರ್ ಧಾಮ್ ಯಾತ್ರೆಯ ಭಾಗವಾಗಿ ಈ ಪುಣ್ಯ ಕ್ಷ...
ಬ್ರಹ್ಮ ದೇವ 9 ರೂಪದಲ್ಲಿ ದರ್ಶನವನ್ನು ನೀಡುವ ಏಕೈಕ ದೇವಾಲಯ ಯಾವುದು ಗೊತ್ತ?
ನಮಗೆ ತಿಳಿದಿರುವಂತೆ ತ್ರಿಮೂರ್ತಿಗಳಲ್ಲಿ ಒಬ್ಬನಾದ ಬ್ರಹ್ಮನು ಸಕಲ ಜೀವ ರಾಶಿಗಳಿಗೂ ಸೃಷ್ಟಿಕರ್ತನು, ಆತನಿಗೆ ಮುಡಿಪಾದ ದೇವಾಲಯಗಳು ಇರುವುದು ಕೆಲವೇ ಕೆಲವು ಎಂದೇ ಹೇಳಬಹುದು. ರಾ...
ನೀವು ಶ್ರೀಕಾಳಹಸ್ತಿಗೆ ಹೋಗುತ್ತಿದ್ದೀರಾ?
ದಕ್ಷಿಣ ಕೈಲಾಸ ಎಂದೇ ಖ್ಯಾತಿಯಾಗಿರುವ ಈ ದಿವ್ಯ ಕ್ಷೇತ್ರದಲ್ಲಿ ಪ್ರಧಾನವಾದ ಆಕರ್ಷಣೆ ಎಂದರೆ ಇಲ್ಲಿರುವ 2 ದೀಪಗಳಲ್ಲಿ ಒಂದು ಮಾತ್ರ ಎಂದಿಗೂ ಗಾಳಿಗೆ ನಲಿಯುತ್ತಿರುತ್ತದೆ. ಮತ್ತೊ...
ಈ ನಾಲ್ಕು ಪುಣ್ಯಕ್ಷೇತ್ರವನ್ನು ದರ್ಶಿಸಿದರೆ...ಮೋಕ್ಷ ನಿಮ್ಮ ಸ್ವಂತ!
ನಾಲ್ಕು ಪುಣ್ಯಕ್ಷೇತ್ರ ಪ್ರವಾಸವನ್ನು ಚಾರ್ ಧಾಂ ಯಾತ್ರೆ ಎಂದು ಕರೆಯುತ್ತಾರೆ. ಅವುಗಳು ಯಾವುವು ಎಂದರೆ ಬದರಿನಾಥ, ದ್ವಾರಕೆ, ಪೂರಿ ಮತ್ತು ರಾಮೇಶ್ವರ. ಇಷ್ಟು ವಿಸೃತ ಪರೀಧಿಯಲ್ಲಿ ...
ಶಿರಿಡಿಗೆ ತೆರಳುತ್ತಿದ್ದೀರಾ? ಹಾಗಾದರೆ ಈ ಪ್ರದೇಶಗಳನ್ನು ತಪ್ಪದೇ ಭೇಟಿ ನೀಡಿ ಬನ್ನಿ...
ಶಿರಿಡಿಯಲ್ಲಿ ಪ್ರಧಾನವಾದ ಆಕರ್ಷಣೆ ಎಂದರೆ ಅದು ಶಿರಿಡಿ ಸಾಯಿಬಾಬಾ ದೇವಾಲಯ. ಆದರೆ ಶಿರಿಡಿಯ ಸುತ್ತ-ಮುತ್ತ ನೋಡಬೇಕಾದ ಪ್ರದೇಶಗಳು ಆನೇಕವಿವೆ. ಅವುಗಳಲ್ಲಿ ಮುಖ್ಯವಾದುವು ಎಂದರೆ ...
ಬೆಂಗಳೂರಿನ ಸಮೀಪದಲ್ಲಿದೆ ಮುಕ್ತಿನಾಗ ಕ್ಷೇತ್ರ!
ನಾಗಸರ್ಪಗಳಿಗೆ ನಮ್ಮ ಹಿಂದೂ ಧರ್ಮದಲ್ಲಿ ಅಪಾರವಾದ ಭಕ್ತಿ ಹಾಗು ನಂಬಿಕೆಗಳಿರುವುದನ್ನು ಕಾಣಬಹುದಾಗಿದೆ. ಪೌರಾಣಿಕ ಗ್ರಂಥಗಳ ಪ್ರಕಾರ ನಾಗಗಳು ಮನುಷ್ಯನ ಜೀವನದಲ್ಲಿ ಸಾಕಷ್ಟು ಪ್...
ಈ ದೇವಾಲಯದ ದೇವತೆ ನಿಮ್ಮ ಪ್ರೆಶ್ನೆಗಳಿಗೆ ಉತ್ತರ ನೀಡುತ್ತಾಳೆ
ದೇವರು ಎಂಬ ಶಕ್ತಿ ಭೂಮಿ ಮೇಲೆ ಇದೆಯೇ ಇಲ್ಲವೇ ಎಂಬುದು ಅವರವರ ನಂಬಿಕೆಗೆ ಬಿಟ್ಟಿದ್ದು. ಆದರೆ ಸಾಮಾನ್ಯವಾಗಿ ಮನುಷ್ಯರಿಗೆ ಕಷ್ಟ ಒದಗಿದರೆ ದೇವರ ಮೊರೆ ಹೋಗುವುದುಂಟು. ಆ ದೈವದಿಂದ ಹ...
ಚಾಕೊಲೇಟ್ಸ್ ಕಾಣಿಕೆಯಾಗಿ ಪಡೆಯುವ ದೇವತೆಯ ಬಗ್ಗೆ ನಿಮಗೆ ಗೊತ್ತೆ?
ಚಾಕೊಲೇಟ್ಸ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಅತ್ಯಂತ ಪ್ರಿಯವಾದುದು. ಚಾಕೊಲೆಟ್ಸ್ಗಳಲ್ಲಿ ಹಲವಾರು ಬಗೆಗಳಿರುತ್ತವೆ. ಒಬ್ಬೊಬ್ಬರಿಗ...
ದಕ್ಷಿಣ ಭಾರತದ ಖಜುರಾಹೊ ದೇವಾಲಯ
ಡಿಚ್ ಪಲ್ಲಿ ತೆಲಗಾಂಣ ರಾಜ್ಯದಲ್ಲಿನ ನಿಜಾಮಾಬಾದ್ ಜಿಲ್ಲೆಯಲ್ಲಿದೆ. ನಿಜಾಮಾಬಾದ್ ನಗರದಿಂದ 17 ಕಿ,ಮೀ ದೂರದಲ್ಲಿದೆ. ಡಿಚ್ ಪಲ್ಲಿಯಲ್ಲಿ ಕ್ರಿ.ಶ 14 ನೇ ಶತಮಾನದಲ್ಲಿ ನಿರ್ಮಿಸಿದ ರಾಮ...
ಶಿವನು ಕತ್ತರಿಸಿದ ವಿನಾಯಕನ ತಲೆ ಈ ಪ್ರದೇಶದಲ್ಲಿದೆ
ಹಿಂದೂ ಪುರಾಣಗಳ ಪ್ರಕಾರ ಶಿವ ಪಾವರ್ತಿಗೆ ಹುಟ್ಟಿದ್ದ ಮೊದಲ ಮಗು ವಿನಾಯಕ. ವಿನಾಯಕನ ಬಗ್ಗೆ ಅತ್ಯಂತ ಸುಂದರವಾದ ಕಥೆಯಿದೆ. ಈ ಕಥೆ ಏನೆಂದರೆ ಪಾವರ್ತಿಯು ತಲೆಸ್ನಾನ ಮಾಡುವಾಗ ತನ್ನ ಮ...
ಉಡುಪಿಯಲ್ಲಿದೆ ಕಣ್ಮನ ಸೆಳೆಯುವ ಅದ್ಭುತ ಪ್ರವಾಸಿತಾಣಗಳು
ಉಡುಪಿ ಕರ್ನಾಟಕದ ಪ್ರಸಿದ್ದವಾದ ಜಿಲ್ಲೆ. ಉಡುಪಿ ತನ್ನ ಇತಿಹಾಸದ ಹಾಗೂ ಪೌರಣಿಕ ಪರಂಪರೆಯಿಂದ ಕಂಗೊಳಿಸುತ್ತಿರುವ ತಾಣವಾಗಿದೆ. ಇಲ್ಲಿ ಹಲವಾರು ಪ್ರಸಿದ್ಧವಾದ ದೇವಾಲಯಗಳು, ಬೀಚ್...
ಕರ್ನಾಟಕದ ಏಳು ಪರಶುರಾಮ ಕ್ಷೇತ್ರಗಳು
ಆಧ್ಯಾತ್ಮಿಕವಾಗಿ ಮುಕ್ತಿ ಅಥವಾ ಮೋಕ್ಷ ಹೊಂದುವುದು ಮನುಷ್ಯ ಜೀವನದ ಪರಮೋಚ್ಛ ಗುರಿ ಹಾಗೂ ಸಾಧನೆಯಾಗಿದೆ. ಶಂಕರಾಚಾರ್ಯರು ತಮ್ಮ ಭಜಗೋವಿಂದಂನಲ್ಲಿ ಹೇಳುವಂತೆ "ಪುನರಪಿ ಜನನಂ, ಪುನ...