ಪಂಜಾಬಿನ ಬಟಿಂಡಾ ಕಿಲಾ ಮುಬಾರಕ್ನ ಸೌಂದರ್ಯ ನೋಡಿ
ಬಟಿಂಡಾವು ಪಂಜಾಬಿನಲ್ಲಿರುವ ಒಂದು ಪ್ರಸಿದ್ಧವಾದ ಪ್ರಾಚೀನ ನಗರವಾಗಿದೆ. ಇದು ಮಾಳ್ವ ಪ್ರಾಂತ್ಯದ ಹೃದಯಭಾಗದಲ್ಲಿದೆ. ಆರನೆಯ ಶತಮಾನದಲ್ಲಿ ಈ ನಗರವನ್ನು ಆಳಿದ ಭಾಟಿ ರಜಪೂತರಿಂದಾಗ...
ಪೌರ್ಣಮಿ ರಾತ್ರಿ ರಾಮ ತೀರ್ಥದಲ್ಲಿ ಸ್ನಾನ ಮಾಡಿದ್ರೆ ಪಾಪ ಪರಿಹಾರವಾಗುತ್ತಂತೆ
ಅಮೃತಸರದಲ್ಲಿರುವ ಶ್ರೀ ರಾಮ ತೀರ್ಥ ದೇವಸ್ಥಾನದ ಬಗ್ಗೆ ಕೇಳಿದ್ದೀರಾ? ಶ್ರೀ ರಾಮತೀರ್ಥ ಮಂದಿರವನ್ನು ವಾಲ್ಮೀಕಿ ಋಷಿಯು ನೆಲೆಸಿದ್ದ ಸ್ಥಳ ಎಂದೇ ಹೇಳಲಾಗುತ್ತದೆ. ಈ ಮಂದಿರವು ಅಮೃತ...
ಲವ-ಕುಶರು ಅಶ್ವಮೇಧ ಕುದುರೆಯನ್ನು ಕಟ್ಟಿಹಾಕಿದ್ದು ಇಲ್ಲೇ
ಅಮೃತ್ಸರ್ ಎನ್ನುವುದು ಪಂಜಾಬ್ ರಾಜ್ಯದ ಒಂದು ಪ್ರಮುಖ ನಗರ. ಅಮೃತ್ ಸರ್ ಎಂದರೆ ಮೊದಲಿಗೆ ನೆನಪಾಗುವುದೇ ಗೋಲ್ಡನ್ ಟೆಂಪಲ್. ಪಂಜಾನ್ನ ಸ್ವರ್ಣ ಮಂದಿರ. ಇದು ಪ್ರವಾಸೋಧ್ಯಮದ ದ...
ಇಲ್ಲಿ ಆಟಿಕೆ ವಿಮಾನ ಕೊಟ್ರೆ ವಿದೇಶಕ್ಕೆ ಹೋಗೋ ಅವಕಾಶ ಸಿಗುತ್ತಂತೆ !
ಪಂಜಾಬ್ ಒಂದು ಸುಂದರ ಐತಿಹಾಸಿಕ ತಾಣವಾಗಿದೆ. ಇತ್ತೀಚೆಗಂತೂ ಪಂಜಾಬ್ನಲ್ಲಿರುವ ಶಹೀದ್ ಬಾಬಾ ನಿಹಾಲ್ ಸಿಂಗ್ ಗುರುದ್ವಾ ರವು ಬಹಳ ಜನಪ್ರಿಯವಾಗಿದೆ. ಅದಕ್ಕೆ ಕಾರಣ ಭಕ್ತರು ಅರ್ಪ...
ಜೀವನದಲ್ಲಿ ಒಮ್ಮೆಯಾದರೂ ಅಮೃತ್ಸರಕ್ಕೆ ಹೋಗಬೇಕು ಯಾಕೆ?
ಪಂಜಾಬ್ನ ರಾಜಧಾನಿಯಾಗಿರುವ ಅಮೃತಸರವು ಗೋಲ್ಡನ್ ಟೆಂಪಲ್ನಿಂದಾಗಿಯೇ ಪ್ರಸಿದ್ಧಿ ಹೊಂದಿದೆ. ಪ್ರತಿವರ್ಷ ದೇಶ ವಿದೇಶಗಳಿಂದ ಭಕ್ತರು ಇಲ್ಲಿಗೆ ಪ್ರಾರ್ಥಿಸಲು ಬರುತ್ತಾರೆ. ಅಮ...
ಪಂಜಾಬ್ನಲ್ಲಿ ನೀವು ನೋಡಲೇ ಬೇಕಾದ ಸ್ಥಳಗಳು
ಅನೇಕ ನೈಸರ್ಗಿಕ ಹಾಗೂ ಐತಿಹಾಸಿಕ ಅದ್ಭುತಗಳನ್ನು ಹೊಂದಿದ್ದರೂ ಪಂಜಾಬ್ ಕಡಿಮೆ ಅನ್ವೇಷಣೆಗೊಳಪಟ್ಟ ಭಾರತದ ರಾಜ್ಯಗಳಲ್ಲೊಂದಾಗಿದೆ. ಪಂಜಾಬಿನ ಐತಿಹಾಸಿಕ ಸ್ಥಳಗಳಿಗೆ ಭೇಟಿ ಕೊಡುವ...
ಬೃಹದೀಶ್ವರ ದೇವಾಲಯ -ಜೀವಂತವಾಗಿರುವ ಚೋಳ ದೇವಾಲಯ
11ನೇ ಶತಮಾನದಲ್ಲಿ ನಿರ್ಮಿಸಲಾದ ತಂಜಾವೂರಿನ ಬೃಹದೀಶ್ವರ ದೇವಾಲಯವು ಚೋಳ ವಾಸ್ತುಶಿಲ್ಪ ಕಲೆಗೆ ಒಂದು ನಿದರ್ಶನವಾಗಿದೆ. ನೀವು ಕಲೆ ವಾಸ್ತುಶಿಲ್ಪ ಮತ್ತು ಇತಿಹಾಸಗಳನ್ನು ಅರಿಯುವ ಉ...
ಸ್ವರ್ಣ ದೇವಾಲಯಗಳು ಎಷ್ಟಿವೆ ಎಂಬುದು ನಿಮಗೆ ಗೊತ್ತ?
ಭಾರತ ದೇಶದಲ್ಲಿನ ಸ್ವರ್ಣ ದೇವಾಲಯಗಳು ಎರಡು. ಅದರಲ್ಲಿ ಒಂದು ಉತ್ತರ ದಿಕ್ಕಿನಲ್ಲಿದ್ದರೆ, ಮತ್ತೊಂದು ದಕ್ಷಿಣದ ದಿಕ್ಕಿಗೆ ಇದೆ. ಉತ್ತರದ ದಿಕ್ಕಿನಲ್ಲಿರುವ ದೇವಾಲಯವು ಪಂಜಾಬ್ ರಾ...
ವಿಷಯ - ಒಬ್ಬರು -ತಿಳಿಯಲೇ ಬೇಕಾದ - ಪಟಿಯಾಲ
ಪಟಿಯಾಲವು ಒಂದು ಸಣ್ಣ ನಗರವಾಗಿದ್ದು ಹಲವಾರು ಐತಿಹಾಸಿಕ ಮಹತ್ವಗಳು ಈ ನಗರದಲ್ಲಿ ಹುದುಗಿವೆ. ಈ ಸ್ಥಳವು ತನ್ನ ಆತಿಥ್ಯ, ಐತಿಹಾಸಿಕ ಸ್ಥಳಗಳಿಗೆ ಹೆಚ್ಚು ಹೆಸರುವಾಸಿಯಾಗಿದೆ. ಪಂಜಾಬ...
ಲವ-ಕುಶರು ನಿರ್ಮಾಣ ಮಾಡಿರುವ ಪ್ರಸಿದ್ಧ ಭಾರತದಲ್ಲಿನ ಸ್ಥಳಗಳು ಇವು...
ಅಮೃತಸರ್ ಭಾರತದ ಪಂಜಾಬ್ ರಾಜ್ಯದ ಒಂದು ಪ್ರಮುಖವಾದ ನಗರ. ಐತಿಹಾಸಿಕವಾಗಿ ಇದನ್ನು ರಾಮದಾಸ್ಪುರ ಎಂದು ಕರೆಯಲಾಗುತ್ತಿತ್ತು. ಅಮೃತ್ಸರ್ ಸಿಖ್ ಧರ್ಮಿಯರ ಆಧ್ಯಾತ್ಮಿಕ ಮತ್ತು ಸಾಂ...
ಜಲಿಯನ್ವಾಲಾ ಬಾಗ್ : ರಕ್ತದ ಉದ್ಯಾನ
ಪಂಜಾಬ್ ರಾಜ್ಯದ ಅಮೃತಸರ್ ಪಟ್ಟಣದಲ್ಲಿರುವ ಜಲಿಯನ್ವಾಲಾ ಬಾಗ್ ಭಾರತದ ಇತಿಹಾಸದಲ್ಲಿ ಎಂದೂ ಮರೆಯಲಾರದಂತಹ ಒಂದು ಕಪ್ಪು ಅಧ್ಯಾಯ. ನಿಸ್ಸಹಾಯಕ, ಪ್ರಾಮಾಣಿಕ, ಮುಗ್ಧ ಯಾತ್ರಾರ್ಥ...