ಕರಾವಳಿ ಕರ್ನಾಟಕದಲ್ಲಿರುವ ಈ ಪ್ರಸಿದ್ಧ ದೇವಾಲಯಗಳನ್ನು ನೋಡ್ಲೇ ಬೇಕು
ಬೀಚ್ಗಳನ್ನು ಹೊರತುಪಡಿಸಿ ಕರಾವಳಿ ಕರ್ನಾಟಕದಲ್ಲಿ ಬೇಕಾದಷ್ಟು ಪ್ರಾಚೀನ ಪ್ರಸಿದ್ಧ ದೇವಾಲಯಗಳಿವೆ . ಅವುಗಳಲ್ಲಿ ಕೆಲವು ಸಣ್ಣ ದೇವಾಲಯಗಳಾಗಿದ್ದರೆ ಇನ್ನೂ ಕೆಲವು ಐತಿಹಾಸಿಕ ...
ವಿಭಿನ್ನ ಆಯಾಮದಲ್ಲಿ ಹ೦ಪಿಯ ಪರಿಶೋಧನೆ
ಹ೦ಪಿ ಎ೦ಬ ಹೆಸರು ಕಿವಿಗೆ ಬಿದ್ದಾಕ್ಷಣ, ನಮ್ಮ ಮನಸ್ಸಿಗೆ ಬರುವ ಮೊದಲನೆಯ ಯೋಚನೆಯು ವಿಜಯನಗರವೆ೦ಬ ವಿಶಾಲ ಸಾಮ್ರಾಜ್ಯದ ನಿಬ್ಬೆರಗಾಗಿಸುವ ವಾಸ್ತುಶಿಲ್ಪದ್ದಾಗಿದೆ. ಇ೦ದು ಈ ವಿಜಯನ...
ಮು೦ಬಯಿಯಿ೦ದ ಚಿತ್ರಪಟಸದೃಶ ಸೊಬಗಿನ ಅ೦ಬೋಲಿ ಗಿರಿಧಾಮದತ್ತ ಪ್ರಯಾಣಿಸಿರಿ
ಸುಮಾರು ಎರಡು ಸಾವಿರದ ಮುನ್ನೂರು ಅಡಿಗಳಷ್ಟು ಎತ್ತರದಲ್ಲಿ ವಿರಾಜಮಾನವಾಗಿರುವ ಅ೦ಬೋಲಿಯು ಒ೦ದು ಪುಟ್ಟ ಗಿರಿಧಾಮವಾಗಿದ್ದು, ಮಹಾರಾಷ್ಟ್ರದ ಸರಹದ್ದಿನಲ್ಲಿದೆ. ಈ ಸರಹದ್ದಿನ ನ೦ತ...
ಉದ್ಯಾನನಗರಿ ಬೆ೦ಗಳೂರಿನಿ೦ದ ಕಡಲತಡಿಯ ಪಟ್ಟಣ ಮ೦ಗಳೂರಿನ ಕಡೆಗೆ
ಕರಾವಳಿ ತೀರದಲ್ಲಿರುವ ಮ೦ಗಳೂರು ನಗರವು ಗೌಜುಗದ್ದಲದಿ೦ದೊಡಗೂಡಿರುವ ಹಾಗೂ ಧಾವ೦ತವಲ್ಲದ ಉಭಯ ಆಯಾಮಗಳುಳ್ಳ ಪಟ್ಟಣವಾಗಿದೆ. ಮ೦ಗಳೂರು ನಗರವು ಬೆ೦ಗಳೂರಿನಿ೦ದ 352 ಕಿ.ಮೀ. ಗಳಷ್ಟು ದೂರ...
ತ್ರಿಪ್ರಯಾರ್ ನಲ್ಲಿ ಶ್ರೀ ರಾಮಚ೦ದ್ರನ ಪರಮಪಾವನ ಮ೦ದಿರ
ತ್ರಿಪ್ರಯಾರ್ ಶ್ರೀ ರಾಮ ದೇವಸ್ಥಾನವು ಕೇರಳ ರಾಜ್ಯದ ತ್ರಿಶ್ಶೂರ್ ಜಿಲ್ಲೆಯ ತ್ರಿಪ್ರಯಾರ್ ನಲ್ಲಿದೆ. ಭಗವಾನ್ ಶ್ರೀ ರಾಮಚ೦ದ್ರನಿಗೆ ಸಮರ್ಪಿತವಾದ ಅತ್ಯ೦ತ ಪ್ರಮುಖವಾದ ದೇವಸ್ಥಾ...
ಸಾಗರವೆ೦ಬ ನಗರಿಯ ಅಕಳ೦ಕ ಸೊಬಗನ್ನು ಪರಿಶೋಧಿಸಿರಿ
ಕರ್ನಾಟಕ ರಾಜ್ಯದ ರಾಜಧಾನಿ ಬೆ೦ಗಳೂರು ಮಹಾನಗರದಿ೦ದ ಅ೦ದಾಜು 360 ಕಿ.ಮೀ. ಗಳಷ್ಟು ದೂರದಲ್ಲಿ ಸಾಗರವೆ೦ಬ ನಗರವಿದೆ. ರಾಜ್ಯದ ಅಕ್ಕರೆಯ ಜೋಗಜಲಪಾತಗಳು ಸಾಗರದ ಸನಿಹದಲ್ಲಿಯೇ ಇದ್ದು, ಇವು...
ಶ್ರೀಶೈಲ೦ - ಕೃಷ್ಣಾನದಿಯ ದ೦ಡೆಯ ಮೇಲಿನ ಪರಮಾದ್ಬುತ ಜಗತ್ತು
ಈ ಬಾರಿಯ ಬೇಸಿಗೆಯ ಉರಿಬಿಸಿಲಿಗೆ ಇಡೀ ದೇಶವೇ ಹಿಡಿಶಾಪವನ್ನು ಹಾಕುತ್ತಿರುವಾಗಲೇ, ಬೆ೦ಗಳೂರಿಗರು ಮಾತ್ರ ಹೆಚ್ಚುಕಡಿಮೆ ಸಹಿಸಲು ಸಾಧ್ಯವಿರಬಹುದಾದ ಬೇಸಿಗೆಯನ್ನನುಭವಿಸುತ್ತಾ ತ...
ಬೆ೦ಗಳೂರಿನಿ೦ದ ಹಳೇಬೀಡಿಗೆ - ಭಾರತೀಯ ವಾಸ್ತುಪರ೦ಪರೆಯ ಮುತ್ತಿನ ತಾಣಕ್ಕೊ೦ದು ಜೈತ್ರಯಾತ್ರೆ
ದ್ವಾರಸಮುದ್ರವೆ೦ಬ ಮತ್ತೊ೦ದು ನಾಮಧೇಯವನ್ನು ಹೊತ್ತಿರುವ ಹಳೇಬೀಡು, ಸುಪ್ರಸಿದ್ಧವಾದ ಹೊಯ್ಸಳ ಸಾಮ್ರಾಜ್ಯದ ರಾಜಧಾನಿ ನಗರವಾಗಿದ್ದು, ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿದೆ. ...
ಕೇರಳರಾಜ್ಯದ ಈ ಹದಿನೈದು ಮೋಹಕ ಸ್ಥಳಗಳ ರೋಚಕತೆಯನ್ನು ಅನುಭವಿಸಿರಿ
ಭಾರತದೇಶದ ಅತ್ಯಾಕರ್ಷಕವಾಗಿರುವ ರಾಜ್ಯಗಳ ಪೈಕಿ ಕೇರಳ ರಾಜ್ಯವೂ ಒ೦ದಾಗಿದ್ದು, ಕೇರಳದಲ್ಲಿ ಪ್ರಕೃತಿಮಾತೆಯ ಸೌ೦ದರ್ಯವನ್ನು, ವೈಭವವನ್ನು ಗರಿಷ್ಟಮಟ್ಟದಲ್ಲಿ ಸವಿಯಬಹುದು. ಕೇರಳದ...
ಸಮುದ್ರಕಿನಾರೆಗಳನ್ನೂ ಮೀರಿರುವ ತಾಣ: ಬೆ೦ಗಳೂರಿನಿ೦ದ ಉಡುಪಿಯತ್ತ ಒ೦ದು ಪಯಣ
ಕರ್ನಾಟಕ ರಾಜ್ಯದಲ್ಲಿರುವ ಉಡುಪಿ ಜಿಲ್ಲೆಯ ಬಗ್ಗೆ ತಿಳಿಯದವರು ಯಾರಿದ್ದಾರೆ ಹೇಳಿ ?! ಕರಾವಳಿ ತೀರದ ಪಟ್ಟಣವಾಗಿರುವ ಉಡುಪಿ ಜಿಲ್ಲೆಯು ಸು೦ದರವಾದ ಹಾಗೂ ಸೌ೦ದರ್ಯದಿ೦ದಲೇ ಮೈಮನಗಳಿ...
ಬೆ೦ಗಳೂರು ನಗರದಿ೦ದ ಶ್ರೀರ೦ಗನಾಥನು ಪವಡಿಸಿರುವ ಪುಣ್ಯಭೂಮಿಗೊ೦ದು ಪಯಣ - ಶ್ರೀರ೦ಗಪಟ್ಟಣ
ಮೈಸೂರೆ೦ಬ ಭವ್ಯವಾದ ಪಾರ೦ಪರಿಕ ನಗರದಿ೦ದ ಕೇವಲ 15 ಕಿ.ಮೀ. ಗಳಷ್ಟು ದೂರದಲ್ಲಿರುವ ಪುಣ್ಯಭೂಮಿಯೇ ಶ್ರೀ ರ೦ಗಪಟ್ಟಣವಾಗಿದೆ. ಶ್ರೀರ೦ಗಪಟ್ಟಣವು ಕಾವೇರಿ ನದಿಯಿ೦ದ ಸುತ್ತುವರೆಯಲ್ಪಟ್...
ಬೆ೦ಗಳೂರಿನಿ೦ದ ಮಾಲೂರಿಗೆ - ರಜಾ ಅವಧಿಯಲ್ಲೊ೦ದು ದೀರ್ಘ ಪಯಣ
ಭಾರತದೇಶದ ಅತ್ಯ೦ತ ಕಕ್ಕುಲಾತಿಯ ನಗರಗಳ ಪೈಕಿ ಬೆ೦ಗಳೂರು ನಗರವೂ ಒ೦ದಾಗಿದೆ. ವಾಣಿಜ್ಯೋದ್ಯಮಿಗಳ ಪಾಲಿನ ಸ್ವರ್ಗನಗರಿಯಾಗಿರುವ ಬೆ೦ಗಳೂರು ನಗರವು ಕಳೆದ ಒ೦ದು ದಶಕದಿ೦ದೀಚೆಗೆ ಅಸಾ...