Search
  • Follow NativePlanet
Share

ಚಿಕ್ಕಮಗಳೂರು

ವಿಶ್ರಾಂತಿ ಪಡೆಯಲು ಹೇಳಿ ಮಾಡಿಸಿದ ತಾಣ ಈ ‘ದೇವರಮನೆ’

ವಿಶ್ರಾಂತಿ ಪಡೆಯಲು ಹೇಳಿ ಮಾಡಿಸಿದ ತಾಣ ಈ ‘ದೇವರಮನೆ’

ದೇವರಮನೆ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿರುವ ಒಂದು ಸಣ್ಣ ಗ್ರಾಮ ಅಥವಾ ಕುಗ್ರಾಮವಾಗಿದೆ. ಈ ಸ್ಥಳವು ಬೆಂಗಳೂರಿನಿಂದ 248 ಕಿಮೀ ದೂರದಲ್ಲಿದೆ. ...
ಮೈಂಡ್ ರಿಫ್ರೆಶ್ ಆಗಲು ಕಾಫಿನಾಡಿನಲ್ಲಿರುವ ‘ಘಾಟಿ ಕಲ್ಲು’ಗೆ ಚಾರಣ ಹೊರಡಿ

ಮೈಂಡ್ ರಿಫ್ರೆಶ್ ಆಗಲು ಕಾಫಿನಾಡಿನಲ್ಲಿರುವ ‘ಘಾಟಿ ಕಲ್ಲು’ಗೆ ಚಾರಣ ಹೊರಡಿ

ನಮಗೆಲ್ಲಾ ಚಿಕ್ಕಮಗಳೂರು ಹೆಸರು ಕೇಳಿದ ಕೂಡಲೇ ಥಟ್ ಅಂತ ನೆನಪಾಗುವುದು ಎಕರೆಗಟ್ಟಲೆ ಕಾಫಿ ತೋಟಗಳು, ಹಚ್ಚ ಹಸಿರಿನ ಕಣಿವೆಗಳು, ಅಡಿಕೆ ತೋಟಗಳು, ಗಿರಿ ತೊರೆಗಳು ಅಲ್ಲವೇ. ವರ್ಷಪೂರ್...
ಚಿಕ್ಕಮಗಳೂರಿನಲ್ಲಿರುವ ಮಾನವ ನಿರ್ಮಿತ ಹಿರೆಕೊಳಲೆ ಸರೋವರವನ್ನು ನೋಡಿ

ಚಿಕ್ಕಮಗಳೂರಿನಲ್ಲಿರುವ ಮಾನವ ನಿರ್ಮಿತ ಹಿರೆಕೊಳಲೆ ಸರೋವರವನ್ನು ನೋಡಿ

PC: Facebook ಹಿರೆಕೊಳಲೆ ಸರೋವರವು ಸುಂದರವಾದ ಮಾನವ ನಿರ್ಮಿತ ಸರೋವರವಾಗಿದ್ದು, ಚಿಕ್ಕಮಗಳೂರಿನ ಸೌಂದರ್ಯದ ಮಧ್ಯೆ ಮತ್ತು ಎತ್ತರದ ಪರ್ವತಗಳಿಂದ ಆವೃತವಾಗಿದೆ. ಮುಳ್ಳಯನಗಿರಿಯ ಪ್ರಸಿದ್...
ಮಾರಿಕಾಂಬ ದೇವಿಗೆ ಬೊಟ್ಟು ಇಟ್ಟರೆ ಹುಲ್ಲಿನ ಮೂಟೆ ಹೊತ್ತಿ ಉರಿಯುತ್ತಂತೆ!

ಮಾರಿಕಾಂಬ ದೇವಿಗೆ ಬೊಟ್ಟು ಇಟ್ಟರೆ ಹುಲ್ಲಿನ ಮೂಟೆ ಹೊತ್ತಿ ಉರಿಯುತ್ತಂತೆ!

ಲಕ್ಕವಳ್ಳಿ ಚಿಕ್ಕಮಗಳೂರು ಜಿಲ್ಲೆಯ ತರಿಕೇರೆ ತಾಲ್ಲೂಕಿನಲ್ಲಿರುವ ಸಣ್ಣ ಪಟ್ಟಣ. ದಕ್ಷಿಣ ಭಾರತದ ಕರ್ನಾಟಕ ರಾಜ್ಯ. ಲಕ್ಕವಳ್ಳಿ ಎಂಬುದು ಭದ್ರಾ ನದಿಯುದ್ದಕ್ಕೂ ಒಂದು ಅಣೆಕಟ್ಟಿನ ...
ಚಿಕ್ಕಮಗಳೂರಿನ ತರಿಕೆರೆಯ ಸೌಂದರ್ಯವನ್ನೊಮ್ಮೆ ನೋಡಿ

ಚಿಕ್ಕಮಗಳೂರಿನ ತರಿಕೆರೆಯ ಸೌಂದರ್ಯವನ್ನೊಮ್ಮೆ ನೋಡಿ

ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು ಹಾಡಿರುವ ತರಿ ಕೆರೆ ಏರಿ ಮೇಲೆ ಮೂರು ಕರಿ ಕುರಿ ಮರಿ ಹಾಡು ಕೇಳಿರುವವರಿಗೆ ಈ ಸ್ಥಳದ ಬಗ್ಗೆ ಗೊತ್ತೇ ಇರುತ್ತದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿರು...
ಕುದುರೆಮುಖದಲ್ಲಿರುವ ಈ ಎಲ್ಲಾ ಸುಂದರ ತಾಣಗಳನ್ನು ನೋಡಿದ್ದೀರಾ?

ಕುದುರೆಮುಖದಲ್ಲಿರುವ ಈ ಎಲ್ಲಾ ಸುಂದರ ತಾಣಗಳನ್ನು ನೋಡಿದ್ದೀರಾ?

ಕುದುರೆಮುಖ ಚಿಕ್ಕಮಗಳೂರಿನಲ್ಲಿರುವ ಒಂದು ಪ್ರಮುಖ ಪ್ರವಾಸಿ ತಾಣವಾಗಿದೆ. ಬಹಳಷ್ಟು ಜನರು ಚಿಕ್ಕಮಗಳೂರಿಗೆ ಹೋದಾದ ಕುದುರೆಮುಖ, ಮುಳ್ಳಯ್ಯನ ಗಿರಿ, ಬಾಬಾ ಬುಡಂಗಿರಿಗೆ ಮಾತ್ರ ಹೋಗ...
ಚಿಕ್ಕಮಗಳೂರಿನಲ್ಲಿರುವ ಹಾರ್ಸ್ ಶೂ ವ್ಯೂಪಾಯಿಂಟ್ ನೋಡಿದ್ದೀರಾ?

ಚಿಕ್ಕಮಗಳೂರಿನಲ್ಲಿರುವ ಹಾರ್ಸ್ ಶೂ ವ್ಯೂಪಾಯಿಂಟ್ ನೋಡಿದ್ದೀರಾ?

ಬಾಬಾ ಬುಡಂಗೇರಿಯಿಂದ 11 ಕಿ.ಮೀ ದೂರದಲ್ಲಿ, ಮುಲ್ಲಯ್ಯನಗಿರಿನಿಂದ 11 ಕಿ.ಮೀ ಮತ್ತು ಚಿಕ್ಕಮಗಳೂರಿನಿಂದ 18 ಕಿ.ಮೀ. ದೂರದಲ್ಲಿ, ಕವಿಕಲ್ ಗಾಂಡಿ ಇದೆ. ಇದನ್ನು ಹಾರ್ಸ್ ಶೂ ವ್ಯೂಪಾಯಿಂಟ್ ಎಂ...
3 ದಿನದ ರಜೆಯಲ್ಲಿ ಚಿಕ್ಕಮಗಳೂರಿನಲ್ಲಿ ಏಲ್ಲೆಲ್ಲಾ ತಿರುಗಾಡಬಹುದು

3 ದಿನದ ರಜೆಯಲ್ಲಿ ಚಿಕ್ಕಮಗಳೂರಿನಲ್ಲಿ ಏಲ್ಲೆಲ್ಲಾ ತಿರುಗಾಡಬಹುದು

ಚಿಕ್ಕಮಗಳೂರು ಕರ್ನಾಟಕದ ಒಂದು ಪ್ರಮುಖ ಪ್ರವಾಸಿ ತಾಣವಾಗಿದೆ. ಇಲ್ಲಿ ನೋಡಬೇಕಾದಂತಹ ಅನೇಕ ಸ್ಥಳಗಳಿವೆ. ಪ್ರಕೃತಿಯ ಮಡಿಲಲ್ಲಿ ಕಣ್ಮನ ತಣಿಸುವ ಅನೇಕ ಜಲಪಾತಗಳು, ಬೆಟ್ಟಗಳು, ಟೀ ತೋಟ...
ತುಂಗಾ,ಭದ್ರಾ, ನೇತ್ರಾವತಿ ನದಿಯ ಉಗಮಸ್ಥಾನ ಈ ಪುಣ್ಯ ತಾಣ

ತುಂಗಾ,ಭದ್ರಾ, ನೇತ್ರಾವತಿ ನದಿಯ ಉಗಮಸ್ಥಾನ ಈ ಪುಣ್ಯ ತಾಣ

ತುಂಗಾ, ಭದ್ರಾ, ನೇತ್ರಾವತಿ ನದಿಯ ಉಗಮ ಸ್ಥಾನ ಯಾವುದು ಅನ್ನೋದು ನಿಮಗೆ ಗೊತ್ತಾ? ಈ ಮೂರು ನದಿಗಳು ಒಂದು ಸ್ಥಳದಲ್ಲಿ ಹುಟ್ಟಿ ಅಲ್ಲಿಂದ ಬೇರೆ ಬೇರೆ ದಿಕ್ಕಿನಲ್ಲಿ ಹರಿಯುತ್ತವೆ. ಇಂದು...
ಚಿಕ್ಕಮಗಳೂರಿನಲ್ಲಿರುವ ಅಯ್ಯನ ಕೆರೆಯನ್ನು ನೋಡಿದ್ದೀರಾ?

ಚಿಕ್ಕಮಗಳೂರಿನಲ್ಲಿರುವ ಅಯ್ಯನ ಕೆರೆಯನ್ನು ನೋಡಿದ್ದೀರಾ?

ಅಯ್ಯನಕೆರೆ ಸರೋವರ, ಬಾಬಾ ಬುಡನ್ ಗಿರಿ ಬೆಟ್ಟಗಳ ಪೂರ್ವ ತಳದಲ್ಲಿದೆ. ಇದು ಚಿಕ್ಕಮಗಳೂರು ಜಿಲ್ಲೆಯ ದೊಡ್ಡ ಸರೋವರ ಮತ್ತು ಕರ್ನಾಟಕದ ಎರಡನೇ ಅತಿದೊಡ್ಡ ಸರೋವರವಾಗಿದೆ. ಅಯ್ಯನಕೆರೆಯ...
ಕಳಸದಲ್ಲಿ ಒಡಮೂಡಿರುವ ಮೂಡಿಗೆರೆಯ ಕಳಶೇಶ್ವರನ ದರ್ಶನ ಮಾಡಿದ್ದೀರಾ?

ಕಳಸದಲ್ಲಿ ಒಡಮೂಡಿರುವ ಮೂಡಿಗೆರೆಯ ಕಳಶೇಶ್ವರನ ದರ್ಶನ ಮಾಡಿದ್ದೀರಾ?

ಕಳಸ ಹೊರನಾಡಿನಲ್ಲಿರುವ ಕಳಸ ಕ್ಷೇತ್ರದ ಬಗ್ಗೆ ಕೇಳಿದ್ದೀರಾ? ಇಲ್ಲಿದ್ದಾನೆ ಕಳಸದಲ್ಲಿ ಒಡಮೂಡಿದ ಪರಮೇಶ್ವರ. ಈ ದೇವಾಲಯದ ಮುಖ್ಯ ಗೋಪುರವು ನಗರದ ಪ್ರಮುಖ ಲಕ್ಷಣಗಳಲ್ಲಿ ಒಂದಾಗಿದೆ...
ಬಾಬಾ ಬುಡನ್ ಗಿರಿ ಬಳಿ ಇರುವ ಎಂದಿಗೂ ಬತ್ತದ ಈ ಜಲಪಾತ ನೋಡಿದ್ದೀರಾ?

ಬಾಬಾ ಬುಡನ್ ಗಿರಿ ಬಳಿ ಇರುವ ಎಂದಿಗೂ ಬತ್ತದ ಈ ಜಲಪಾತ ನೋಡಿದ್ದೀರಾ?

ಕರ್ನಾಟಕದಲ್ಲಿ ಎಷ್ಟೊಂದು ಜಲಪಾತಗಳಿವೆ. ಜಲಪಾತಗಳ ನಿಜವಾದ ಸೌಂದರ್ಯವನ್ನು ಕಾಣಬೇಕಾದರೆ ನೀವು ಮಳೆಗಾಲದಲ್ಲಿಯೇ ಅಲ್ಲಿಗೆ ಭೇಟಿ ನೀಡಬೇಕು. ಚಿಕ್ಕಮಗಳೂರಿನಲ್ಲೂ ಸಾಕಷ್ಟು ಜಲಪಾತ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X