ಯಾವ ಹೂವಿನ ಕಣಿವೆ, ನೆದರ್ ಲ್ಯಾಂಡ್ ಗೂ ಕಮ್ಮೀ ಇಲ್ಲ ‘ಗುಂಡ್ಲುಪೇಟೆ’
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಕರ್ನಾಟಕ ಮತ್ತು ಕೇರಳ ರಾಜ್ಯಗಳ ಗಡಿ ಪಟ್ಟಣವಾಗಿದ್ದು, ಬೆಂಗಳೂರಿನಿಂದ ಸುಮಾರು 200 ಕಿಮೀ ದೂರದಲ್ಲಿದೆ. ಪ್ರಸಿದ್ಧ ಬಂಡೀಪುರ ರಾಷ್ಟ್ರ...
ಈ ದೇವಸ್ಥಾನದಲ್ಲಿ ಮಹಿಳೆಯರು ಪ್ರವೇಶಿಸಿದ್ರೆ ಕಲ್ಲಾಗ್ತಾರಂತೆ...
ಈ ದೇವಾಲಯವು 1,200 ವರ್ಷ ವಯಸ್ಸಿನ ಇತಿಹಾಸವನ್ನು ಹೊಂದಿದೆ ಮತ್ತು ದಿನದಿಂದಲೂ ಯಾವುದೇ ಮಹಿಳೆಯನ್ನು ಪ್ರವೇಶಿಸಲಾಗಿಲ್ಲ. ಹಬ್ಬದ ಹಿನ್ನಲೆಯಲ್ಲಿ ಕೊಂಗಳ್ಳಿ ಮಲ್ಲಿಕಾರ್ಜುನನಿಗೆ ಹು...
ಗುಂಡ್ಲುಪೇಟೆ ಸುತ್ತಮುತ್ತಲಿನ ಈ ತಾಣಗಳಿಗೊಮ್ಮೆ ಭೇಟಿ ನೀಡಿ
ಗುಂಡ್ಲುಪೇಟೆ ಇದು ಚಾಮರಾಜನಗರ 'ಜಿಲ್ಲೆಯ ಒಂದು ತಾಲೂಕು ಕೇಂದ್ರವಾಗಿದೆ. ಇದು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಹತ್ತಿರವಿರುವ ಒಣ ಮುಳ್ಳು ಅರಣ್ಯ ಪ್ರದೇಶವಾಗಿದೆ. ಮುಖ್ಯ ಪಟ್ಟ...
ಚಾಮರಾಜನಗರದಲ್ಲಿರುವ ಈ ತಾಣಗಳಿಗೆ ಹೋಗಿದ್ದೀರಾ?
ಚಾಮರಾಜನಗರವು ಫ್ಯಾಮಿಲಿ, ಸ್ನೇಹಿತರೊಂದಿಗೆ ಕಾಲಕಳೆಯಲು ಭೇಟಿ ನೀಡಬಹುದಾದ ಒಂದು ಸುಂದರ ತಾಣವಾಗಿದೆ. ಈ ಚಾಮರಾಜನಗರದಲ್ಲಿ ಫ್ಯಾಮಿಲಿ ಜೊತೆ ಪಿಕ್ನಿಕ್ ಹೋಗುವಂತಹದ್ದು ಏನಿದೇ ...
ಕೊಳ್ಳೆಗಾಲದಲ್ಲಿರುವ ಮರಾಡಿ ಗುಡ್ದದಲ್ಲಿರುವ ಪಂಚಲೋಹದ ಬಿಲ್ಲು ಬಾಣದ ವಿಶೇಷತೆ ಏನು?
ಕೊಳ್ಳೆಗಾಲವು ಚಾಮರಾಜನಗರ ಜಿಲ್ಲೆಯ ಪ್ರಮುಖ ತಾಲೂಕಾಗಿದೆ. ಕೊಳ್ಳೆಗಾಲದಲ್ಲಿ ನಗರದ ಹೃದಯ ಭಾಗದಲ್ಲಿ ಮರಾಡಿ ಗುಡ್ಡ ಎಂಬ ಸಣ್ಣ ಬೆಟ್ಟವಿದೆ. ಈ ಬೆಟ್ಟವು ಮೈಲುಗಳ ದೂರಕ್ಕೂ ಗೋಚರಿಸ...
ಕರ್ನಾಟಕದಲ್ಲಿ ಅತೀ ಹೆಚ್ಚು ಆನೆಗಳಿರುವುದು ಎಲ್ಲಿ ಗೊತ್ತಾ?
ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯ ವನ್ಯಜೀವಿ ಧಾಮವನ್ನು ಸರಳವಾಗಿ ಬಿಆರ್ಟಿ ವನ್ಯಜೀವಿ ಅಭಯಾರಣ್ಯ ಎಂದು ಕರೆಯಲಾಗುತ್ತದೆ. ಭಾರತದ ರಾಷ್ಟ್ರೀಯ ಹುಲಿ ಸಂರಕ್ಷಣೆ ಪ್ರಾಧಿಕಾರದ ...
ಮಲೇ ಮಹದೇಶ್ವರ ಬೆಟ್ಟಕ್ಕೆ ಒಮ್ಮೆ ಭೇಟಿ ನೀಡಿ
ಬೆಟ್ಟ ಎಂದರೆ ಯಾರಿಗೆ ಇಷ್ಟ ಆಗಲ್ಲ ಹೇಳಿ. ಅದರಲ್ಲೂ ಯುವ ಜನತೆಗೆ ಬೆಟ್ಟಗಳ ಮಧ್ಯೆ ಅಡ್ಡಾಡುವುದೆಂದರೆ ಏನು ಒಂದು ರೀತಿಯಲ್ಲಿ ಸಹಾಸಮಯವಾದ ಆನಂದವನ್ನು ನೀಡುತ್ತದೆ. ಬೆಟ್ಟಗಳ ಮಾತಿ...
ಈ ಕ್ಷೇತ್ರ ದರ್ಶನ 15 ಪುಣ್ಯಕ್ಷೇತ್ರಗಳ ದರ್ಶನಕ್ಕೆ ಸಮ!
ನಮ್ಮ ನಾಡಿನ ಪ್ರಾಚೀನ ದೇವಾಲಯಗಳು ಅದೆಷ್ಟೊ ವಿಚಿತ್ರ ಕಥೆಗಳನ್ನು, ದಂತಕಥೆಗಳನ್ನು ಹುದುಗಿಸಿಟ್ಟುಕೊಂಡಿವೆ ಗೊತ್ತಿಲ್ಲ, ಆದರೆ ಅವುಗಳ ಕುರಿತು ಕಥೆಗಳನ್ನು ಕೇಳಿದಾಗ ಮಾತ್ರ ರೋಮ ...
ಗತಕಾಲದ ವೈಭವ ತೋರಿಸುವ ಗೌರೀಶ್ವರ!
ರಾಜ್ಯ : ಕರ್ನಾಟಕ ಜಿಲ್ಲೆ : ಚಾಮರಾಜನಗರ ಪಟ್ಟಣ : ಯಳಂದೂರು ವಿಶೇಷತೆ : ಹದಿನಾರನೇಯ ಶತಮಾನದ, ಗಮನಸೆಳೆವ ಶಿಲ್ಪಕಲೆಯುಳ್ಳ ಶಿವನಿಗೆ ಮುಡಿಪಾದ ಗೌರೀಶ್ವರನ ದೇವಾಲಯ ಕಿರು ಪರಿಚಯ ಕರ್ನ...
ಹಿಮದ ಮಡಿಲಲ್ಲಿ ಗೋಪಾಲಸ್ವಾಮಿಯ ಆರಾಧನೆ
ಬೆಳಗ್ಗೆ ಹೀಗೆ ಹೋಗಿ ಸಂಜೆ ಹಾಗೆ ಮನೆಗೆ ಬರಬೇಕು. ಅಂತಹ ಜಾಗ ಇದ್ರೆ ರವಿವಾರದ ರಜೆ ಸಾರ್ಥಕ ಅಂತ ಹೇಳೋರು ಇಲ್ಲಿಗೆ ಬರಬಹುದು. ಬೆಟ್ಟದ ತುದಿಯಲ್ಲಿ ಇರುವ ಈ ದೇಗುಲದ ಪರಿಸರ ಪ್ರವಾಸಿಗರ...
ಮಲೆ ಮಹದೇಶ್ವರ ಬೆಟ್ಟ ಹಾಗೂ ಮೆಟ್ಟೂರು
ಕರ್ನಾಟಕದಲ್ಲಿ ಶಿವನಿಗೆ ಮುಡಿಪಾದ ಅನೇಕ ದೇವಸ್ಥಾನಗಳಿರುವುದನ್ನು ಕಾಣಬಹುದು. ಕೆಲವು ಪುರಾತನ ಅಂದರೆ ರಾಜರಾಳುತ್ತಿದ್ದ ಕಾಲದಲ್ಲಿ ನಿರ್ಮಿಸಲ್ಪಟ್ಟ ದೇವಾಲಯಗಳಾಗಿದ್ದರೆ, ಇನ್...
ಉತ್ಸಾಹವನ್ನು ಮೆಟ್ಟಿ ನಿಲ್ಲುವ ಬಿಳಿಗಿರಿರಂಗನ ಬೆಟ್ಟ
ಬಿಳಿಗಿರಿ ರಂಗಯ್ಯ......ನೀನೇ ಹೇಳಯ್ಯ....ಎಂಬ ಶರಪಂಜರದ ಗೀತೆಯನ್ನು ಕೇಳಿದಾಗ ಈಗಲೂ ಮೈಮನವೆಲ್ಲ ಪುಳಕಿತಗೊಳ್ಳುತ್ತದೆ. ಅದರಂತೆ ಬಿಳಿಗಿರಿ ರಂಗನ ಬೆಟ್ಟದ ಪರಿಸರವೂ ಅಷ್ಟೆ, ಭೇಟಿ ನೀಡಿ...