ಪೌರ್ಣಮಿ ರಾತ್ರಿ ರಾಮ ತೀರ್ಥದಲ್ಲಿ ಸ್ನಾನ ಮಾಡಿದ್ರೆ ಪಾಪ ಪರಿಹಾರವಾಗುತ್ತಂತೆ
ಅಮೃತಸರದಲ್ಲಿರುವ ಶ್ರೀ ರಾಮ ತೀರ್ಥ ದೇವಸ್ಥಾನದ ಬಗ್ಗೆ ಕೇಳಿದ್ದೀರಾ? ಶ್ರೀ ರಾಮತೀರ್ಥ ಮಂದಿರವನ್ನು ವಾಲ್ಮೀಕಿ ಋಷಿಯು ನೆಲೆಸಿದ್ದ ಸ್ಥಳ ಎಂದೇ ಹೇಳಲಾಗುತ್ತದೆ. ಈ ಮಂದಿರವು ಅಮೃತ...
ಪಂಜಾಬ್ನಲ್ಲಿ ನೀವು ನೋಡಲೇ ಬೇಕಾದ ಸ್ಥಳಗಳು
ಅನೇಕ ನೈಸರ್ಗಿಕ ಹಾಗೂ ಐತಿಹಾಸಿಕ ಅದ್ಭುತಗಳನ್ನು ಹೊಂದಿದ್ದರೂ ಪಂಜಾಬ್ ಕಡಿಮೆ ಅನ್ವೇಷಣೆಗೊಳಪಟ್ಟ ಭಾರತದ ರಾಜ್ಯಗಳಲ್ಲೊಂದಾಗಿದೆ. ಪಂಜಾಬಿನ ಐತಿಹಾಸಿಕ ಸ್ಥಳಗಳಿಗೆ ಭೇಟಿ ಕೊಡುವ...
ಪ೦ಜಾಬ್ ನಲ್ಲಿರುವಾಗ ಕೈಗೊಳ್ಳಬಹುದಾದ ಚಟುವಟಿಕೆಗಳ ಸಮಗ್ರ ಪಟ್ಟಿ
ಉತ್ತರಭಾರತದ ಚೈತನ್ಯದ ಬುಗ್ಗೆಯ೦ತಿರುವ ಪ೦ಜಾಬ್ ರಾಜ್ಯವು ಒ೦ದು ಸು೦ದರ ಸ್ಥಳವಾಗಿದ್ದು, ಪ್ರಧಾನವಾಗಿ ಸಿಖ್ಖ್ ಸಮುದಾಯದ ಸ೦ಸ್ಕೃತಿಯಿ೦ದ ಶ್ರೀಮ೦ತವಾಗಿದೆ. ಪ೦ಜಾಬ್ ಎ೦ಬ ಹೆಸರಿನ ...
ಕಿರಿಕಿರಿ ಮಳೆಯಿ೦ದ ಪಾರಾಗುವ ನಿಟ್ಟಿನಲ್ಲಿ ತೆರಳಬಹುದಾದ ಆರು ರೋಮಾ೦ಚಕಾರೀ ಚೇತೋಹಾರೀ ತಾಣಗಳು
ಮಳೆಗಾಲ; ಕಿರಿಕಿರಿ ಮಳೆಯ ಕಾರಣದಿ೦ದ ಉ೦ಟಾಗುವ ಬೇಸರ ಮತ್ತು ಖಿನ್ನತೆಯ ಜೊತೆಗೆ ಬೇಸಿಗೆಯ ಬಿರುಬೇಗೆಯಿ೦ದ ಬಿಡುಗಡೆಗೊ೦ಡ ನಿಟ್ಟುಸಿರನ್ನೂ ಹೊರಹಾಕುವ೦ತೆ ಮಾಡುವ ವಿವಿಧ ಭಾವನೆಗಳ ...
ಅಮೃತಸರದಲ್ಲಿರುವ ಪಾರ್ಟಿಷನ್ ಮ್ಯೂಸಿಯ೦ ಗೆ ಭೇಟಿ ನೀಡಿರುವಿರಾ ?
ನೂತನವಾಗಿ ಸ್ವಾತ೦ತ್ರ್ಯವನ್ನು ಗಳಿಸಿಕೊ೦ಡ ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ಗಡಿಯೊ೦ದು ಉದ್ಭವಗೊ೦ಡಿದ್ದು ಸರಿಸುಮಾರು ಎಪ್ಪತ್ತು ವರ್ಷಗಳ ಹಿ೦ದೆ. ಮಾನವ ಜನಾ೦ಗದ ಇತಿಹಾಸ...
ಪಾಕಿಸ್ತಾನಕ್ಕೆ ಸೆಡ್ಡು ಹೊಡೆದು ಕಂಗೊಳಿಸುವ ಅಮೃತಸರ
ಭಾರತ, ಪಾಕಿಸ್ತಾನಗಳನ್ನು ಪ್ರತ್ಯೇಕಿಸುವ, ಜನಮನಗಳಲ್ಲಿ ವಿಶೇಷ ಆಸಕ್ತಿ ಕೆರಳಿಸುವ ವಾಘಾ ಗಡಿಯನ್ನು ಹೊಂದಿರುವ ಪಂಜಾಬ್ ರಾಜ್ಯದ ಪ್ರಮುಖ ನಗರ ಅಮೃತಸರ, ಸಿಖ್ಖರ ಪಾಲಿನ ಪ್ರಮುಖ ತೀ...
ಜಲಿಯನ್ವಾಲಾ ಬಾಗ್ : ರಕ್ತದ ಉದ್ಯಾನ
ಪಂಜಾಬ್ ರಾಜ್ಯದ ಅಮೃತಸರ್ ಪಟ್ಟಣದಲ್ಲಿರುವ ಜಲಿಯನ್ವಾಲಾ ಬಾಗ್ ಭಾರತದ ಇತಿಹಾಸದಲ್ಲಿ ಎಂದೂ ಮರೆಯಲಾರದಂತಹ ಒಂದು ಕಪ್ಪು ಅಧ್ಯಾಯ. ನಿಸ್ಸಹಾಯಕ, ಪ್ರಾಮಾಣಿಕ, ಮುಗ್ಧ ಯಾತ್ರಾರ್ಥ...