ಈ ದೇವಾಲಯದಲ್ಲಿ ಕಣ್ಣು, ಬಾಯಿಗೆ ಬಟ್ಟೆ ಕಟ್ಟಿಕೊಂಡು ಪೂಜೆ ಮಾಡಲಾಗುತ್ತದೆ, ಭಕ್ತರಿಗೂ ದೇವರ ದರ್ಶನವಿಲ್ಲ!
ಭಾರತ ದೇಶದಲ್ಲಿ ದೇವಾಲಯಗಳ ಸಂಖ್ಯೆ ಹೆಚ್ಚಿದ್ದು, ಬಹುತೇಕ ದೇವಾಲಯಗಳು ತಮ್ಮ ವಿಶೇಷತೆಗಾಗಿ ದೇಶಾದ್ಯಂತ ಹೆಸರುವಾಸಿಯಾಗಿದೆ. ಎಲ್ಲರಿಗೂ ತಿಳಿದಿರುವಂತೆ ಪ್ರತಿಯೊಂದು ದೇವಾಲಯವು...
ಈ ಸ್ಥಳದಲ್ಲಿದೆ ತ್ರೇತಾಯುಗದ ಸರೋವರ, ಇಲ್ಲಿ ಕಾಗೆಯು ಗರುಡನಿಗೆ ರಾಮಾಯಣದ ಕಥೆಯನ್ನು ಹೇಳಿತಂತೆ!
ಕಣ ಕಣದಲ್ಲೂ ಒಂದಲ್ಲ ಒಂದು ಇತಿಹಾಸ ಅಡಗಿರುವ ರಾಜ್ಯ ಉತ್ತರಾಖಂಡ. ಎತ್ತರದ ಪರ್ವತಗಳು ಮತ್ತು ಶಿಖರಗಳಿಂದ ಹಿಡಿದು ಅನೇಕ ನಿಗೂಢ ಸ್ಥಳಗಳವರೆಗೆ ಎಲ್ಲವೂ ಉತ್ತರಾಖಂಡದಲ್ಲಿ ನೋಡಬಹುದ...
ಭಾರೀ ಮಳೆಯ ಕಾರಣ ಕೇದಾರನಾಥ ಯಾತ್ರೆಯನ್ನು ರದ್ದುಗೊಳಿಸಲಾಗಿದೆ.
ಸುರಿದ ಭಾರೀ ಮಳೆಗೆ ಕೇದಾರನಾಥದಲ್ಲಿ ತಾಪಮಾನ 7 ಡಿಗ್ರಿಗೆ ಇಳಿದಿದ್ದು, ಹೀಗಾಗಿ ರುದ್ರಪ್ರಯಾಗ ಜಿಲ್ಲಾಡಳಿತ ಕೇದಾರನಾಥ ಯಾತ್ರೆಯನ್ನು ಸ್ಥಗಿತಗೊಳಿಸಿದೆ. ಗೌರಿಕುಂಡ್ ಮತ್ತು ಕೇದ...
ಭಾರತದಲ್ಲಿ ಭೇಟಿ ನೀಡಬಹುದಾದಂತಹ ಅತ್ಯುತ್ತಮ ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳು
ಹಿಮಾಲಯದಿಂದ ಕರಾವಳಿವರೆಗೆ, ದಕ್ಷಿಣದ ಬಯಲು ಪ್ರದೇಶಗಳಿಂದ ಹಿಡಿದು ಉತ್ತರದ ಪರ್ವತಗಳವರೆಗೆ ಭಾರತದಲ್ಲಿ ಅನ್ವೇಷಣೆ ಮಾಡಬಹುದಾದಂತಹ ಹಲವಾರು ಸ್ಥಳಗಳಿದ್ದು ಇವು ನಿಜವಾಗಿಯೂ ಅನ್...
ನಿಮ್ಮ ಮನಸೂರೆಮಾಡುವಂತಹ ಭಾರತದಲ್ಲಿಯ 20 ಅತ್ಯಂತ ವರ್ಣರಂಜಿತ ಸ್ಥಳಗಳು
ನಿಮ್ಮ ಮನಸೂರೆಗೊಳಿಸುವಂಥ ಭಾರತದ ವರ್ಣರಂಜಿತ ಸ್ಥಳಗಳಿವು! ಕೇವಲ ಹೋಳಿಯ ಬಣ್ಣಗಳಿಂದ ಮಾತ್ರ ನಮ್ಮ ಭಾರತ ದೇಶವು ವರ್ಣರಂಜಿತವಾಗಿರುವುದಲ್ಲ! ಹೌದು ಭಾರತದಾದ್ಯಂತ ಪ್ರಯಾಣಿಸಿದಲ್...
ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿರುವ ಬರುವ ಭಾರತದ ಅಗ್ರಮಾನ್ಯ 7 ನೈಸರ್ಗಿಕ ತಾಣಗಳು
ಭಾರತವು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ 40 ತಾಣಗಳನ್ನು ಹೊಂದಿದೆ, ಅಲ್ಲಿ ಸಾಂಸ್ಕೃತಿಕ ಪರಂಪರೆಯ ತಾಣಗಳು 32, ಮಿಶ್ರ ಪರಂಪರೆಯ ತಾಣ 1 ಮತ್ತು ನೈಸರ್ಗಿಕ ವಿಶ್ವ ಪರಂಪರೆ...
ಈ ಹೂವಿನ ಕಣಿವೆ ಸೆಪ್ಟೆಂಬರ್’ವರೆಗೆ ಮಾತ್ರ ತೆರೆದಿರುತ್ತೆ, ಮಧ್ಯಾಹ್ನ ಹೋಗುವಂತಿಲ್ಲ!
ಮುಂದಿನ ದಿನಗಳಲ್ಲಿ ಹೊರ ರಾಜ್ಯಗಳಿಗೆ ಪ್ರವಾಸ ಮಾಡಬೇಕೆಂದು ಪ್ಲ್ಯಾನ್ ಮಾಡುತ್ತಿದ್ದರೆ ಉತ್ತರಾಖಂಡದ ಚಮೋಲಿ ಜಿಲ್ಲೆಗೆ ಭೇಟಿ ನೀಡಿ. ಚಮೋಲಿ ಎಂದೊಡನೆ ನಾವು ಯಾವ ಸ್ಥಳದ ಬಗ್ಗೆ ಹ...
ಮಳೆಗಾಲದಲ್ಲಿ ಒಂಟಿಯಾಗಿ ಪ್ರವಾಸ ಮಾಡಲು ಇಚ್ಚಿಸುವಿರಾ? ಹಾಗಿದ್ದಲ್ಲಿ ಈ ತಾಣಗಳಿಗೆ ಭೇಟಿ ಕೊಡಿ
ಏಕಾಂಗಿ ಪ್ರಯಾಣಿಕರಿಗಾಗಿ ಮಾನ್ಸೂನ್ ಮಳೆಗಾಲದಲ್ಲಿ ಸೂಕ್ತವಾಗಿರುವ ಭಾರತದ ಪ್ರವಾಸಿ ತಾಣಗಳು ಭಾರತವು ಅತ್ಯಂತ ದೊಡ್ಡ ದೇಶವಾಗಿದ್ದು, ಇಲ್ಲಿ ಮಾಡಲು ಮತ್ತು ಅನುಭವ ಪಡೆಯಲು ಬೇಕಾ...
ಹರಿದ್ವಾರಕ್ಕೆ ಒಂದು ಪ್ರಯಾಣ ಮಾರ್ಗದರ್ಶನ
ಉತ್ತರಾಖಂಡದ ಹರಿದ್ವಾರ, ಹಿಮಾಲಯದಿಂದ ಗಂಗಾನದಿ ಹರಿದು ಬಯಲು ಪ್ರದೇಶಗಳಿಗೆ ಪ್ರವೇಶಿಸುವ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ. ಈ ಸ್ಥಳವು ಹಚ್ಚ ಹಸಿರಿನ ಕಾಡುಗಳಿಂದ ತುಂಬಿದೆ. ಗಂಗಾ ...
ಚಾರ್ ಧಾಮದ ಯಾತ್ರೆ - ಆಧ್ಯಾತ್ಮಿಕತೆಯತ್ತ ಒಂದು ಪ್ರಯಾಣ
ಭಾರತವು ಅತೀಂದ್ರಿಯತೆ, ಆಧ್ಯಾತ್ಮಿಕತೆ, ಧರ್ಮ ಮತ್ತು ನಂಬಿಕೆಗಳ ಭೂಮಿಯಾಗಿದೆ. ಶತಮಾನಗಳಿಂದ, ಜನರು ದೇವಾಲಯಗಳು, ಮತ್ತು ಇತರ ಪೂಜಾ ಸ್ಥಳಗಳನ್ನು ನಿರ್ಮಿಸುತ್ತಿದ್ದಾರೆ, ಭೇಟಿ ನೀಡ...
ಈ ಕೆರೆಯ ಒಂಬತ್ತು ಮೂಲೆಗಳ ದರ್ಶನ ಪಡೆದ್ರೆ ಮೋಕ್ಷ ಪ್ರಾಪ್ತಿಯಾಗುತ್ತಂತೆ !
ನೌಕುಚಿಯತಾಲ್ ಎನ್ನುವುದು ಉತ್ತರಾ ಖಂಡ ರಾಜ್ಯದಲ್ಲಿನ ನೈನಿತಾಲ್ ಜಿಲ್ಲೆಯಲ್ಲಿರುವ ಒಂದು ಸಣ್ಣ ಹಳ್ಳಿಯಾಗಿದ್ದು, ಇದು ತನ್ನಲ್ಲಿರುವ ಕೆರೆಗೆ ಖ್ಯಾತಿ ಪಡೆದಿದೆ. ಪ್ರವಾಸಿಗರನ್...
ನಚಿಕೇತ ನಿರ್ಮಿಸಿದ ನಚಿಕೇತ ಸರೋವರದಲ್ಲಿ ಟ್ರಕ್ಕಿಂಗ್ ಮಾಡಿ
ನಚಿಕೇತ ತಾಲ್ ಒಂದು ಸುಂದರ ಕೆರೆ. ಉತ್ತರಕಾಶಿಯಿಂದ 32 ಕಿ.ಮೀ. ದೂರದಲ್ಲಿದೆ. ಈ ಕೆರೆಯ ಸುತ್ತಲೂ ಓಕ್, ಪೈನ್, ರೋಡೋಡೇಂಡ್ರನ್ ಮರಗಳು ಬೆಳೆದು ನಿಂತಿವೆ. ಅಲ್ಲದೆ, ಇವು ಈ ತಾಣದ ...