ಮನ್ನಾರ್ಗುಡಿಯ ರಾಜಗೋಪಾಲಸ್ವಾಮಿ!
ತಮಿಳಿನಲ್ಲಿ "ಮನ್ನಾರ್" ಎಂದರೆ ವಿಷ್ಣು ಅಥವಾ ಕೃಷ್ಣನೆಂದಾಗುತ್ತದೆ ಹಾಗೂ "ಗುಡಿ" ಎಂದರೆ ಸ್ಥಳ. ರಾಜವೈಭೋಗದ ವಿಷ್ಣು ನೆಲೆಸಿರುವ ಸ್ಥಳ ಇದಾಗಿದ್ದು ಇಲ್ಲಿ ಪ್ರತಿಷ್ಠಾಪಿತನಾಗಿರು...
ಗರುಡ ಪಕ್ಷಿಗಳು ಈ ದೇವಾಲಯದ ಮೇಲೆ ಹಾರುವುದೇ ಇಲ್ಲ!
ಇದು ಶ್ರೀವಿಷ್ಣುವಿಗೆ ಮುಡಿಪಾದ ಪ್ರಾಚೀನ ದೇವಾಲಯ. ತಮಿಳು ಕವಿಸಂತರಾದ ಅಳವರರು ಪಟ್ಟಿ ಮಾಡಿರುವ 108 ವಿಷ್ಣುವಿನ ದಿವ್ಯ ದೇಸಂ ಕ್ಷೇತ್ರಗಳ ಪೈಕಿ ಇದೂ ಸಹ ಒಂದು. ಅಷ್ಟೆ ಅಲ್ಲ, ಆ ನೂರಾ ...