ಕಲಾ ಅಭಿಮಾನಿಗಳು ಭೇಟಿ ಕೊಡಲೇಬೇಕಾದ ಸಾಂಸ್ಕೃತಿಕ ಕ್ಷೇತ್ರ ‘ಹೆಗ್ಗೋಡು’
ಸಾಮಾನ್ಯವಾಗಿ ದೆಹಲಿ, ಮುಂಬೈ ಮತ್ತು ಬೆಂಗಳೂರಿನಂತಹ ಮೆಟ್ರೋಪಾಲಿಟನ್ ನಗರಗಳಲ್ಲಿ ರಂಗಭೂಮಿ ಹಾಗೂ ನಾಟಕ ಶಾಲೆಗಳು ಅಥವಾ ಅಕಾಡೆಮಿಗಳು ಇರುವುದನ್ನು ನೋಡಿದ್ದೇವೆ. ಆದರೆ ನೀವು ನಿಜ...
ಇದು ‘ಕಾಳಿಂಗನ’ ಜಗತ್ತು, ಇಲ್ಲಿದೆ ಎಷ್ಟೊಂದು ಇಂಟರೆಸ್ಟಿಂಗ್ ಸಂಗತಿಗಳು!
'ದಕ್ಷಿಣದ ಚಿರಾಪುಂಜಿ' ಎಂದೇ ಖ್ಯಾತಿಯಾಗಿರುವ, ಕರ್ನಾಟಕದ ಮಲೆನಾಡು ಪ್ರದೇಶದಲ್ಲಿರುವ 'ಆಗುಂಬೆ' ಒಂದು ಸುಂದರವಾದ ಪುಟ್ಟ ಗ್ರಾಮ. ಇದನ್ನು ದೇಶದಲ್ಲೇ ಅತಿ ಹೆಚ್ಚು ಮಳೆ ಬೀಳುವ ಎರಡನ...
ಮಕ್ಕಳಿಗೆ ಹೇಳಿ ಮಾಡಿಸಿದ ತಾಣ ಈ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ
ಶಿವಮೊಗ್ಗ ಭಾಗದೆಡೆ ಪ್ರವಾಸ ಹಮ್ಮಿಕೊಳ್ಳುವವರಿಗೆ ಹಚ್ಚ ಹಸಿರಿನಿಂದ ಕೂಡಿರುವ ಮುಗಿಲೆತ್ತರದ ಮರಗಳು, ಅಡಿಕೆ ಮರಗಳು, ಚಿಕ್ಕ ಚಿಕ್ಕ ಝರಿಗಳು, ಹಳ್ಳ-ಕೊಳ್ಳಗಳು, ಪುಟ್ಟ ಪುಟ್ಟ ಸೇತು...
ಕರ್ನಾಟಕದಲ್ಲಿಯ ಚಲನಚಿತ್ರದ ಸೆಟ್ಟಿಂಗ್ ತರಹದ ತಾಣಗಳನ್ನು ನೋಡೋಣ ಬನ್ನಿ!
ಚಲನಚಿತ್ರ ಸೆಟ್ಟಿಂಗ್ ನ ಅನುಭವವನ್ನು ಕೊಡುವ ಕರ್ನಾಟಕದ ಪ್ರವಾಸಿ ತಾಣಗಳು ಚಲನಚಿತ್ರಕ್ಕೆ ಸೆಟ್ಟಿಂಗ್ ಮಾಡುವುದು ಸಾಮಾನ್ಯ ಸಂಗತಿ. ಕರ್ನಾಟಕದಲ್ಲಿ ನೀವು ಬೆಂಗಳೂರಿನಲ್ಲಿರಿ ಅ...
ಶಿವಮೊಗ್ಗದಲ್ಲಿರುವ ಹಿಡ್ಲುಮನೆ ಜಲಪಾತದ ಬಗ್ಗೆ ಗೊತ್ತಾ?
PC: Shrikanth n ಹಿಡ್ಲುಮನೆ ಜಲಪಾತ ಮೋಡಿ ಮಾಡುವ ಸೌಂದರ್ಯ ಹೊಂದಿದ್ದು, ಅದನ್ನು ಅನುಭವಿಸಲು ಈಗಲೇ ಹೊರಡಿ. ಹಿಡ್ಲುಮನೆ ಜಲಪಾತವು ಭೇಟಿ ನೀಡಲೇಬೇಕಾದ ಪ್ರವಾಸಿ ತಾಣವಾಗಿದೆ ಏಕೆಂದರೆ ಇದು ಮಾ...
ಮಳೆಗಾಲದಲ್ಲಿ ಈ ಕರ್ನಾಟಕದ ತಾಣಗಳಿಗೆ ಭೇಟಿ ನೀಡಲೇಬೇಕು...
ಭಾರತದ ಅನೇಕ ಮೂಲೆ ಮೂಲೆಗಳಲ್ಲಿ ಮಳೆ ಬಿಳುತ್ತಿರುವುದು ನಮಗೆಲ್ಲ ಗೊತ್ತಿರುವ ಸಂಗತಿ. ಮಳೆಗಾಲದಲ್ಲಿ ಪ್ರವಾಸಿಗರು ತಮ್ಮ ಪ್ರವಾಸವನ್ನು ಮುಂದೂಡುವುದು ಸಹಜವೇ. ಆದರೆ ಮಳೆಗಾಲದಲ್ಲ...
ಬರೇ ಎರಡು ದಿನದಲ್ಲಿ ಏನೆಲ್ಲಾ ನೋಡ್ಬಹುದು?
ವಾರದ ರಜೆ, ಜುಮ್ ಅಂತ ಕಾರಲ್ಲಿ ಲಾಗ್ ಡ್ರೈವ್, ಕಿಟಕಿಯಲ್ಲಿ ಇಣುಕಿದರೆ ಹಸಿರು ಸಿರಿ, ಬೀಸುವ ಆ ತಂಪಾದ ಗಾಳಿಯಲ್ಲಿ ಸಿಹಿ ನೆನಪನ್ನು ಸವಿಯುತ್ತಾ ಹೋದರೆ ಪ್ರವಾಸದ ಮಜವೇ ಬೇರೆ. ಇಂತ...
ಮರುಳು ಮಾಡುವ ಶೃಂಗಾರ ಶಿಲ್ಪಕಲೆಯ ಬಳ್ಳಿಗಾವಿ
"ಹಸಿರಿನ ನಾಡು", "ಗಂಧದ ಬೀಡು" ಎಂತೆಲ್ಲ ಕರೆಯಿಸಿಕೊಳ್ಳುವ ಕರ್ನಾಟಕದಲ್ಲಿ ಶಿಲ್ಪ ಕಲೆಯ ನೈಪುಣ್ಯತೆಯನ್ನು ಎತ್ತಿ ತೋರಿಸುವಂತಹ ಉದಾಹರಣೆಗಳಿಗೇನೂ ಕಮ್ಮಿ ಇಲ್ಲ. ಶಿಲ್ಪಕಲೆಯ ಅಗಾಧತ...
ಸೊಗಸಾದ ಶಿವಮೊಗ್ಗದ ಸುಂದರ ಸ್ಥಳಗಳು
ಮಲೆನಾಡ ಸುಂದರಿ ಶಿವಮೊಗ್ಗ ಜಿಲ್ಲೆಯು ಪ್ರವಾಸಿಗರಿಗೆ ಸಂತಸಮಯ ಆಕರ್ಷಣೆಗಳನ್ನು ಒದಗಿಸುತ್ತದೆ. ಪವಿತ್ರ ಕ್ಷೇತ್ರಗಳಾದ ಶೃಂಗೇರಿ, ತೀರ್ಥಹಳ್ಳಿಗಳಿರಲಿ ಇಲ್ಲವೆ ಐತಿಹಾಸಿಕ ಶ್ರೀ...
ಸಾಗರದಷ್ಟು ಆನಂದ ಕರುಣಿಸುವ ಸಾಗರ
ಸಾಗರ, ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯಲ್ಲಿರುವ ಒಂದು ಸುಂದರ, ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿರುವ ತಾಲೂಕು ಪ್ರದೇಶ. ಬೆಂಗಳೂರು ನಗರದಿಂದ 360 ಕಿ.ಮೀ ಗಳಷ್ಟು ಅಂತರದಲ್ಲಿರುವ ...