Search
  • Follow NativePlanet
Share

Shiva

ಭಾರೀ ಮಳೆಯ ಕಾರಣ ಕೇದಾರನಾಥ ಯಾತ್ರೆಯನ್ನು ರದ್ದುಗೊಳಿಸಲಾಗಿದೆ.

ಭಾರೀ ಮಳೆಯ ಕಾರಣ ಕೇದಾರನಾಥ ಯಾತ್ರೆಯನ್ನು ರದ್ದುಗೊಳಿಸಲಾಗಿದೆ.

ಸುರಿದ ಭಾರೀ ಮಳೆಗೆ ಕೇದಾರನಾಥದಲ್ಲಿ ತಾಪಮಾನ 7 ಡಿಗ್ರಿಗೆ ಇಳಿದಿದ್ದು, ಹೀಗಾಗಿ ರುದ್ರಪ್ರಯಾಗ ಜಿಲ್ಲಾಡಳಿತ ಕೇದಾರನಾಥ ಯಾತ್ರೆಯನ್ನು ಸ್ಥಗಿತಗೊಳಿಸಿದೆ. ಗೌರಿಕುಂಡ್ ಮತ್ತು ಕೇದ...
ಮಹಾ ಶಿವರಾತ್ರಿ 2020 : ಭಾರತದ ವಿಶಿಷ್ಠವಾದ ಈ 7 ಶಿವ ದೇವಾಲಯಗಳಿಗೆ ಭೇಟಿ ಕೊಡಿ

ಮಹಾ ಶಿವರಾತ್ರಿ 2020 : ಭಾರತದ ವಿಶಿಷ್ಠವಾದ ಈ 7 ಶಿವ ದೇವಾಲಯಗಳಿಗೆ ಭೇಟಿ ಕೊಡಿ

ಹಿಂದು ಧರ್ಮದ ಮೂರು ಶಕ್ತಿ ಶಾಲಿ ದೇವರುಗಳಲ್ಲಿ ಪ್ರಳಯಾಂತಕ ಶಿವ ದೇವರೂ ಒಬ್ಬರಾಗಿದ್ದು ಸುಮಾರು 1,008 ಹೆಸರುಗಳಿಂದ ಈ ದೇವರನ್ನು ಕರೆಯಲಾಗುತ್ತದೆ.ಶಿವ ದೇವರನ್ನು ಹೆಚ್ಚಾಗಿ ಲಿಂಗ ರ...
ಶಿವನ ಕಾಲಿನ ಹೆಬ್ಬರಳನ್ನು ಪೂಜಿಸಲಾಗುತ್ತದೆ ಇಲ್ಲಿ !

ಶಿವನ ಕಾಲಿನ ಹೆಬ್ಬರಳನ್ನು ಪೂಜಿಸಲಾಗುತ್ತದೆ ಇಲ್ಲಿ !

ರಾಜಸ್ತಾನದಲ್ಲಿರುವ ಮೌಂಟ್ ಅಬು ಬೆಟ್ಟವು ಅರಾವಳಿ ಪರ್ವತಗಳಲ್ಲೇ ಅತ್ಯಂತ ಎತ್ತರದ ಪರ್ವತವಾಗಿದೆ. ಇದು ಹಿಂದುಗಳ ಜೊತೆಗೆ ಜೈನ ಸಮುದಾಯದವರ ತೀರ್ಥಸ್ಥಳವೂ ಆಗಿದೆ.ಗಿಡ, ಮರಗಳಿಂದ ಕ...
ಮನೆ ಬಿಟ್ಟು ಓಡಿ ಬಂದ ಪ್ರೇಮಿಗಳಿಗೆ ರಕ್ಷಣೆ ನೀಡುತ್ತಂತೆ ಈ ಶಿವಾಲಯ

ಮನೆ ಬಿಟ್ಟು ಓಡಿ ಬಂದ ಪ್ರೇಮಿಗಳಿಗೆ ರಕ್ಷಣೆ ನೀಡುತ್ತಂತೆ ಈ ಶಿವಾಲಯ

ಪ್ರೀತಿಸುವ ಎರಡು ಹೃದಯಗಳನ್ನು ಬೇರ್ಪಡಿಸಲು ಹಲವಾರು ಶತ್ರುಗಳು ಇರುತ್ತಾರೆ. ಪ್ರತಿಯೊಂದು ಪ್ರೇಮಿಗಳಿಗೆ ಸಮಸ್ಯೆ ಇದ್ದೇ ಇರುತ್ತದೆ. ಅಂತಹ ಪ್ರೇಮಿಗಳ ರಕ್ಷಣೆಗಾಗಿ ಒಂದು ಮಂದಿರ...
ಶಿವನ ಅಂಶವಿರುವ ಐದು ದೇವಸ್ಥಾನಗಳು ಎಲ್ಲಿವೆ?

ಶಿವನ ಅಂಶವಿರುವ ಐದು ದೇವಸ್ಥಾನಗಳು ಎಲ್ಲಿವೆ?

ದೇಶದಲ್ಲಿ ಎಷ್ಟೆಲ್ಲಾ ಶಿವನ ದೇವಸ್ಥಾನಗಳಿಲ್ಲ. ಅವುಗಳಲ್ಲಿ ಉತ್ತರಖಂಡದಲ್ಲಿರುವ ಐದು ಕೇದಾರವನ್ನು ಮಹತ್ವದ್ದು ಎನ್ನಲಾಗಿದೆ. ಶಿವನು ತನ್ನ ಮಹಿಷರೂಪ ಅವತಾರದಲ್ಲಿ ಐದು ಅಂಗಗಳನ...
ನಿಗೂಢ ಹಾಗೂ ರಹಸ್ಯಮಯ ಶಿವನ ಸ್ಥಳಗಳು!

ನಿಗೂಢ ಹಾಗೂ ರಹಸ್ಯಮಯ ಶಿವನ ಸ್ಥಳಗಳು!

ಒಮ್ಮೊಮ್ಮೆ ಮಾತಿನಲ್ಲಿ "ಚಿದಂಬರ ರಹಸ್ಯ" ಎಂದು ಹೇಳುವುದನ್ನು ನೀವು ಗಮನಿಸಿರಬಹುದು. ಏಕೆ ಈ ರೀತಿ ಹೇಳುತ್ತಾರೆಂದು ನಿಮಗೇನಾದರೂ ಗೊತ್ತೆ? ಹೌದು ಕೆಲ ವಿಷಯಗಳು ಎಷ್ಟು ರಹಸ್ಯಮಯವಾಗ...
ಪ್ರಸನ್ನಗೊಳಿಸುವ ಶಂಕರನ ಸಾಕಾರ ಮೂರ್ತಿಗಳು!

ಪ್ರಸನ್ನಗೊಳಿಸುವ ಶಂಕರನ ಸಾಕಾರ ಮೂರ್ತಿಗಳು!

ಈತ ಕೈಲಾಸ ಪರ್ವತದಲಿ ಹಿಮಗಡ್ಡೆಗಳ ಮರಗಟ್ಟುವಂತಹ ಚಳಿಯಲಿ ಚರ್ಮದ ಒಂದು ಹೊದಿಕೆಯನ್ನು ಮಾತ್ರವೆ ಉಟ್ಟು ಬರಿಮೈನಲ್ಲೆ ಇದ್ದು ಧ್ಯಾನ ಮಗ್ನನಾಗಿರುತ್ತಾನೆ, ಶಂಕರಿಯನ್ನು ಹೀರುತ್ತ ...
ಕಿಗ್ಗದ ಋಷ್ಯಶೃಂಗೇಶ್ವರನ ದರ್ಶನ!

ಕಿಗ್ಗದ ಋಷ್ಯಶೃಂಗೇಶ್ವರನ ದರ್ಶನ!

ಯಾವುದು ಈ ಸ್ಥಳ? ಎತ್ತ ನೋಡಿದರೂ ಪಶ್ಚಿಮ ಘಟ್ಟಗಳ ದಟ್ಟಾರಣ್ಯದ ಕಾವಲು. ಎತ್ತೆತ್ತರವಾಗಿ ಬೆಳೆದ ಗಿಡ ಮರಗಳ ಮಧ್ಯದಲಿ ಹಸಿರಿನ ಹಾಸಿಗೆಯಿಂದ ಸಿಂಗರಿಸಿಕೊಂಡ ಹುಲ್ಲು ಕಡ್ಡಿಗಳು, ಮುಳ...
ಗತಕಾಲದ ವೈಭವ ತೋರಿಸುವ ಗೌರೀಶ್ವರ!

ಗತಕಾಲದ ವೈಭವ ತೋರಿಸುವ ಗೌರೀಶ್ವರ!

ರಾಜ್ಯ : ಕರ್ನಾಟಕ ಜಿಲ್ಲೆ : ಚಾಮರಾಜನಗರ ಪಟ್ಟಣ : ಯಳಂದೂರು ವಿಶೇಷತೆ : ಹದಿನಾರನೇಯ ಶತಮಾನದ, ಗಮನಸೆಳೆವ ಶಿಲ್ಪಕಲೆಯುಳ್ಳ ಶಿವನಿಗೆ ಮುಡಿಪಾದ ಗೌರೀಶ್ವರನ ದೇವಾಲಯ ಕಿರು ಪರಿಚಯ ಕರ್ನ...
ಸ್ಪರ್ಶಿಸಿದ ಲೋಹವನ್ನೆ ಸುವರ್ಣವಾಗಿಸುವ ಸ್ಪರ್ಶಲಿಂಗ!

ಸ್ಪರ್ಶಿಸಿದ ಲೋಹವನ್ನೆ ಸುವರ್ಣವಾಗಿಸುವ ಸ್ಪರ್ಶಲಿಂಗ!

ನಾವು, ನೀವೆಲ್ಲ ಪಿರಮಿಡ್ ಅನ್ನು ಸಾಮಾನ್ಯವಾಗಿ ನೋಡಿಯೆ ನೋಡಿರುತ್ತೇವೆ. ಇದರ ಆಕಾರವೆ ಒಂದು ಆಕರ್ಷಕ ರೀತಿಯಲ್ಲಿರುವುದರಿಂದ ಜನರನ್ನು ಸ್ವಾಭಾವಿಕವಾಗಿ ಸೆಳೆಯುತ್ತದೆ. ಆದರೆ ಪಿರ...
ಯಾರು ಈ ಇಬ್ಬರು ವಿರೂಪಾಕ್ಷರು?

ಯಾರು ಈ ಇಬ್ಬರು ವಿರೂಪಾಕ್ಷರು?

ವಿರೂಪಾಕ್ಷ ಎಂಬುದು ಶಿವನ ಇನ್ನೊಂದು ರೂಪವಾಗಿದೆ. ಒಂದು ಪ್ರಾಚೀನ ಗ್ರಂಥದ ಪ್ರಕಾರ, ಹಿಂದೆ ನಾಗಾಗಳು ಬುಡಕಟ್ಟು ಜನಾಂಗದವರಾಗಿದ್ದು ನಿಸರ್ಗದ ಅಪ್ರತಿಮ ಶಕ್ತಿಯಾದ ಶಿವನನ್ನು ಆರಾ...
ನಡುಗದಿರಿ! ಮಧ್ಯರಾತ್ರಿಯಲಿ ಅಷ್ಟಭೈರವರ ಪೂಜೆ!

ನಡುಗದಿರಿ! ಮಧ್ಯರಾತ್ರಿಯಲಿ ಅಷ್ಟಭೈರವರ ಪೂಜೆ!

ಹಿಂದುಗಳು ಪಾಲಿಸುವ ದೇವತೆಗಳಲ್ಲಿ ಕೆಲವು ದೇವರುಗಳು ಅತ್ಯಂತ ಶಕ್ತಿಶಾಲಿ, ಪ್ರಭಾವಶಾಲಿ ಹಾಗೂ ರುದ್ರಭಯಂಕರ ರೂಪಗಳಲ್ಲಿರುತ್ತವೆ. ಭದ್ರಕಾಳಿ, ಪ್ರತ್ಯಂಗಿರಾ ದೇವಿ, ರುದ್ರದೇವರು ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X