ಮಂದಹಾಸ ಬೀರುತ್ತ ಕರೆಯುವ ನಂದಪ್ರಯಾಗ!
ಬದ್ರಿನಾಥ ದೇವಾಲಯ ದರ್ಶನ ಯಾತ್ರೆ ಹಿಂದುಗಳಲ್ಲಿ ಬಹಳವೆ ಪವಿತ್ರವಾದ ತೀರ್ಥ ಯಾತ್ರೆಗಳ ಪೈಕಿ ಒಂದಾಗಿದೆ. ಒಂದೊಮ್ಮೆ ಬದರಿಗೆಂದು ತೆರಳಿದರೆ ಸಾಗುವಾಗ ರಸ್ತೆಯ ಮಧ್ಯದಲ್ಲಿ ಇನ್ನೂ ...
ಗೋಕರ್ಣದ ದಂತಕಥೆ, ಮಹಿಮೆ ಏನು?
ಸಿದ್ಧಿ ಕ್ಷೇತ್ರ, ಮುಕ್ತಿ ಸ್ಥಳ ಎಂದೆಲ್ಲ ಕರೆಯಲಾಗುವ ಧಾರ್ಮಿಕವಾಗಿ ಮಹತ್ವದ ಸ್ಥಾನ ಪಡೆದಿರುವ, ಪ್ರಮುಖವಾಗಿ ಶೈವರ ಹಾಗೂ ಶಿವನ ಭಕ್ತರ ಮುಖ್ಯ ತೀರ್ಥಕ್ಷೇತ್ರಗಳಲ್ಲೊಂದಾಗಿರುವ ...
ಕರ್ನಾಟಕದ 26 ಆಕರ್ಷಕ ಧಾರ್ಮಿಕ ಕ್ಷೇತ್ರಗಳು!
ಪ್ರವಾಸ ಮಾಡುವುದೆ ಒಂದು ಸುಂದರ ಅನುಭವ. ಅದರಲ್ಲೂ ಕುಟುಂಬದವರೊಂದಿಗೆ ಅಥವಾ ಸ್ನೇಹಿತರೊಂದಿಗೆ ಕಲೆತು ಪ್ರವಾಸ ಮಾಡಿದರಂತೂ ಎಲ್ಲಿಲ್ಲದ ಸಂತಸ ಉಂಟಾಗುತ್ತದೆ. ಒಮ್ಮೆ ಕಲ್ಪಿಸಿಕೊಳ...
ವನವಾಸದಲ್ಲಿ ರಾಮನು ಯಾವೆಲ್ಲ ಸ್ಥಳಗಳಿಗೆ ಭೇಟಿ ನೀಡಿದ್ದ?
ರಾಮಾಯಣ, ಭಾರತದ ಸಂಸ್ಕೃತಿ-ಸಂಪ್ರದಾಯ ಹಾಗೂ ಆಧ್ಯಾತಿಕ ಶ್ರೀಮಂತಿಕೆಯನ್ನು ಎತ್ತಿ ಹಿಡಿಯುವ ಪ್ರಮುಖ ಮಹಾಕಾವ್ಯಗಳಲ್ಲಿ ಒಂದಾಗಿದೆ. ಭಾರತೀಯರಿಗೆ ರಾಮಾಯಣದ ಕಥೆಯು ಕೇವಲ ಸ್ವಾರಸ್...
ನಿಮ್ಮಲ್ಲಿ ಅಚ್ಚರಿ ಮೂಡಿಸುವ 4 ದೇವಾಲಯಗಳು!
ಪ್ರಸ್ತುತ ಲೆಖನದಲ್ಲಿ ನಾಲ್ಕು ವಿಶಿಷ್ಟ ಹಾಗೂ ವಿಶೇಷವಾದ ದೇವಾಲಯಗಳ ಕುರಿತು ತಿಳಿಸಲಾಗಿದೆ. ಈ ನಾಲ್ಕು ದೇವಾಲಯಗಳನ್ನು ಸೇರಿಸಿ ಒಟ್ಟಾರೆಯಾಗಿ "ನಾಲಂಬಲಂ" ಎಂದು ಕರೆಯುತ್ತಾರೆ. ಅ...
ಇವೆ ಪುರಾಣದಲ್ಲಿ ಉಲ್ಲೇಖಿಸಲಾದ ಪಂಚ ಮಹಾಸರೋವರಗಳು
ಸನಾತನ ಧರ್ಮದಿಂದ ರೂಪಿತವಾದ ಭಾರತ ಕರ್ಮ ಭೂಮಿಯಲ್ಲಿ ಧಾರ್ಮಿಕಾಸಕ್ತರ ಮನ ತಣಿಸುವ, ಸಂತೃಪ್ತಿ ನೀಡುವ ಅದೆಷ್ಟೊ ಧಾರ್ಮಿಕ ತಾಣಗಳಿವೆ. ಅಂತಹ ಧಾರ್ಮಿಕ ತಾಣಗಳ ಪೈಕಿ ಸರೋವರ ಅಥವಾ ಸಾಮ...
ಸಪ್ತಪುರಿಗಳ ಯಾತ್ರೆ, ವಿಶೇಷತೆ ಗೊತ್ತೆ?
ಅಖಂಡ ಭಾರತದ ವಿವಿಧ ಸ್ಥಳಗಳಲ್ಲಿ ನೆಲೆಸಿರುವ ಅತಿ ಪ್ರಮುಖವಾದ ಪುಣ್ಯ ಕ್ಷೇತ್ರಗಳನ್ನು ಸಪ್ತಪುರಿಗಳೆಂದು ಕರೆಯುತ್ತಾರೆ. ನಂಬಿಕೆಯಂತೆ ಮನುಷ್ಯನು ತನ್ನ ಜೀವನದ ಅಂತ್ಯ ಕಾಲದಲ್ಲ...
ಗಣೇಶ ಕರಾವಳಿಯ 6 ಮಹಾಗಣಪತಿಯರಿವರು!
ಶಿವ, ರಾಮ, ಕೃಷ್ಣ, ಹನುಮ, ವಿಷ್ಣು ಮುಂತಾದವರು ಭಾರತದಲ್ಲಿ ಹೆಚ್ಚು ಹೆಚ್ಚು ಪೂಜಿಸಲ್ಪಡುವ ತಾರಾ ಮೌಲ್ಯವುಳ್ಳ ದೇವರಾಗಿದ್ದಾರೆ. ಇದರಲ್ಲಿ ಗಣೇಶನೂ ಸಹ ಬಹು ಪ್ರಮುಖ. ವಿಶೇಷವೆಂದರೆ ಗ...
ಎರಡನೇಯ "ಮಾನಸಸರೋವರ" ಮಣಿಮಹೇಶ
ಇದನ್ನು ಎರಡನೇಯ ಮಾನಸ ಸರೋವರ/ಮಾನಸರೋವರ ಎಂದರೂ ತಪ್ಪಾಗಲಾರದು. ಮಾನಸ ಸರೋವರ ಅತ್ಯಂತ ಪವಿತ್ರ ಸರೋವರವಾಗಿದ್ದು ಟಿಬೆಟ್ ದೇಶದ ವ್ಯಾಪ್ತಿಯಲ್ಲಿ ಬರುತ್ತದೆ. ಆದರೆ ಮಾನಸ ಸರೋವರದ ನಂ...
18 ಸಿದ್ಧರ ಮುಖ್ಯಸ್ಥನಾದ ಮಹಾನಂದಿ ದೇವಾಲಯ
ನಂದಿಯನ್ನು ಸಾಮಾನ್ಯವಾಗಿ ಶಿವನ ವಾಹನ ಎಂದೆ ಕರೆಯಲಾಗಿದೆ. ಆದರೆ ನೆನಪಿರಲಿ ನಂದಿ ಕೇವಲ ಶಿವನ ವಾಹನವಲ್ಲ ಬದಲಾಗಿ ಕೈಲಾಸದ ಮೇಲ್ವಿಚಾರಕ. ಪತಂಜಲಿ, ತಿರುಮೂಲಾರ್ ರನ್ನೊಳಗೊಂಡ ಹದಿನ...
ಶಂಕರರು ಸ್ಥಾಪಿಸಿದ 4 ಜಗತ್ಪೀಠಗಳು
ದೇವರು ಎನ್ನುವುದು ನಿರಾಕಾರ ಸ್ವರೂಪದ ಒಂದು ದಿವ್ಯ ಚೇತನವಾಗಿದ್ದು, ಅದರ ಒಂದು ಭಾಗವೆ ಜೀವಿಗಳಾಗಿವೆಯೆಂದು, ಅಹಂ ಬ್ರಹ್ಮಾಸ್ಮಿ ಎಂಬ ತತ್ವವನ್ನು ಪ್ರತಿಪಾದಿಸಿ ಅದ್ವೈತ ಪಂಥದ ಸಂ...
ಬದರಿನಾಥ ಏನು ಮಹತ್ವ, ಏನು ವಿಶೆಷತೆ, ಗೊತ್ತೆ?
ಭಾರತದ ಹಲವು ಭಾಗಗಳಲ್ಲಿ ಕಂಡುಬರುವ ಹಲವು ಸ್ಥಳಗಳು ಸಾಕಷ್ಟು ವಿಶೇಷವಗಿವೆ. ಅದರಲ್ಲಿಯೂ ಧಾರ್ಮಿಕವಾಗಿ ಸಾಕಷ್ಟು ಮಹತ್ವ ಪಡೆದ ಅನೇಕ ಸ್ಥಳಗಳು ತಮ್ಮದೆ ಆದ ಹಿನ್ನಿಲೆ, ದಂತಕಥೆಗಳನ...