ಚಾರ್ ಧಾಮಗಳಲ್ಲೊಂದಾದ ಬದರಿನಾಥ ಮತ್ತು ಅದರ ಸುತ್ತಮುತ್ತಲಿನ ಬಗ್ಗೆ ತಿಳಿಯೋಣ ಬನ್ನಿ!
ಬದರಿನಾಥ - ತೀರ್ಥಯಾತ್ರಾ ಸ್ಥಳಗಳು ಮತ್ತು ಅದ್ಭುತವಾದ ನೈಸರ್ಗಿಕ ವೈಭವಕ್ಕೆ ಸಾಕ್ ಉತ್ತರಾಖಂಡ್ ನಲ್ಲಿರುವ ಬದರಿನಾಥವು ಧಾರ್ಮಿಕ ತಾಣಗಳಿಂದಾಗಿ ವಿಶ್ವಪ್ರಸಿದ್ದಿಯನ್ನು ಹೊಂದಿ...
ಹರಿದ್ವಾರಕ್ಕೆ ಒಂದು ಪ್ರಯಾಣ ಮಾರ್ಗದರ್ಶನ
ಉತ್ತರಾಖಂಡದ ಹರಿದ್ವಾರ, ಹಿಮಾಲಯದಿಂದ ಗಂಗಾನದಿ ಹರಿದು ಬಯಲು ಪ್ರದೇಶಗಳಿಗೆ ಪ್ರವೇಶಿಸುವ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ. ಈ ಸ್ಥಳವು ಹಚ್ಚ ಹಸಿರಿನ ಕಾಡುಗಳಿಂದ ತುಂಬಿದೆ. ಗಂಗಾ ...
ಚಾರ್ ಧಾಮದ ಯಾತ್ರೆ - ಆಧ್ಯಾತ್ಮಿಕತೆಯತ್ತ ಒಂದು ಪ್ರಯಾಣ
ಭಾರತವು ಅತೀಂದ್ರಿಯತೆ, ಆಧ್ಯಾತ್ಮಿಕತೆ, ಧರ್ಮ ಮತ್ತು ನಂಬಿಕೆಗಳ ಭೂಮಿಯಾಗಿದೆ. ಶತಮಾನಗಳಿಂದ, ಜನರು ದೇವಾಲಯಗಳು, ಮತ್ತು ಇತರ ಪೂಜಾ ಸ್ಥಳಗಳನ್ನು ನಿರ್ಮಿಸುತ್ತಿದ್ದಾರೆ, ಭೇಟಿ ನೀಡ...
ಶ್ರೀರಂಗಪಟ್ಟಣ-ಐತಿಹಾಸಿಕ ಮಹತ್ವವನ್ನು ಹೊಂದಿರುವ ಸ್ಥಳ
ಮೈಸೂರಿಗೆ ಬಹಳ ಹತ್ತಿರವಿರುವ ಈ ಸ್ಥಳವು ಸುಮಾರು 13 ಚದರ ಕಿ.ಮೀಟರ್ ಗಳಷ್ಟು ವಿಸ್ತೀರ್ಣತೆಯನ್ನು ಹೊಂದಿದೆ. ಶ್ರೀರಂಗಪಟ್ಟಣವು ಕಾವೇರಿ ನದಿಯ ಎರಡು ಶಾಖೆಗಳ ಮಧ್ಯೆ ಇರುವ ಒಂದು ದ್ವೀ...
ಕರ್ನಾಟಕದ 7 ಪ್ರಸಿದ್ದ ಪೂಜ್ಯನೀಯ ಯಾತ್ರಾ ಸ್ಥಳಗಳು
ಶತಮಾನಗಳಿಂದಲೂ ಭಾರತದಲ್ಲಿ ವಿವಿಧ ಸಂಸೃತಿ ಮತ್ತು ಸಂಪ್ರದಾಯಗಳನ್ನು ಜನರು ಉತ್ಸಾಹ ಭರಿತ ಹಬ್ಬಗಳ ರೂಪದಲ್ಲಿ ಅಥವಾ ದೇವಾಲಯಗಳ ಮತ್ತು ಇನ್ನಿತರ ಧಾರ್ಮಿಕ ಮಹತ್ವವುಳ್ಳ ಸ್ಥಳಗಳನ...
ಶಿವನು ಬ್ರಹ್ಮನ ತಲೆ ತುಂಡರಿಸಿದ ಸ್ಥಳದಲ್ಲಿರುವ ದೇವಾಲಯದ ಬಗ್ಗೆ ಗೊತ್ತಾ?
ಕಂಡಿಯೂರ್ ಇದನ್ನು ಸಂಸ್ಕೃತದಲ್ಲಿ ಕಂಡೀಪುರಂ ಎನ್ನುತ್ತಾರೆ. ಮಹಾದೇವ ದೇವಸ್ಥಾನವು ಕೇರಳದ ಅಲಪುಳ ಜಿಲ್ಲೆಯ ಮಾವೆಲಿಕ್ಕರದಿಂದ 2 ಕಿ.ಮೀ ದೂರದಲ್ಲಿದೆ. ಈ ದೇವಸ್ಥಾನವನ್ನು ದಕ್ಷಿಣ ...
ಮಲ್ಲಂ ದೇವಸ್ಥಾನದಲ್ಲಿ ಪ್ರಾರ್ಥಿಸಿದ್ರೆ ಕಂಕಣ ಭಾಗ್ಯ ಕೂಡಿಬರುತ್ತಂತೆ
ಕಾಸರಗೋಡಿನಲ್ಲಿರುವ ಮಲ್ಲಂ ದೇವಸ್ಥಾನವು ದುರ್ಗಾಪರಮೇಶ್ವರಿ ದೇವಿಯ ಒಂದು ವಿಶೇಷ ದೇವಾಲಯವಾಗಿದ್ದು, ಪುರಾತನ ದೊಡ್ಡ ಭವ್ಯವಾದ ದೇವಾಲಯವಾಗಿದೆ. ಇಲ್ಲಿ ಸಾಕಷ್ಟು ಜನರು ದೇವಿಯ ದರ...
40 ದಿನ ಇಲ್ಲಿನ ಆಂಜನೇಯನ ಪೂಜೆ ಮಾಡಿದ್ರೆ ಸಂತಾನಪ್ರಾಪ್ತಿಯಾಗುತ್ತಂತೆ!
ಸುಮಾರು 300 ವರ್ಷಗಳ ಹಿಂದೆ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ ಎನ್ನಲಾಗುತ್ತದೆ. ಈಗಿನ ದೇವಾಲಯವನ್ನು 160 ವರ್ಷಗಳ ಹಿಂದೆ ಕೃಷ್ಣ ರಾವ್ ದೇಶ್ಮುಖ್ ಅವರು ನವೀಕರಿಸಿದರು. ಇಲ್ಲಿನ ಮುಖ...
ಕೊಳ್ಳೆಗಾಲದಲ್ಲಿರುವ ಮರಾಡಿ ಗುಡ್ದದಲ್ಲಿರುವ ಪಂಚಲೋಹದ ಬಿಲ್ಲು ಬಾಣದ ವಿಶೇಷತೆ ಏನು?
ಕೊಳ್ಳೆಗಾಲವು ಚಾಮರಾಜನಗರ ಜಿಲ್ಲೆಯ ಪ್ರಮುಖ ತಾಲೂಕಾಗಿದೆ. ಕೊಳ್ಳೆಗಾಲದಲ್ಲಿ ನಗರದ ಹೃದಯ ಭಾಗದಲ್ಲಿ ಮರಾಡಿ ಗುಡ್ಡ ಎಂಬ ಸಣ್ಣ ಬೆಟ್ಟವಿದೆ. ಈ ಬೆಟ್ಟವು ಮೈಲುಗಳ ದೂರಕ್ಕೂ ಗೋಚರಿಸ...
ಪರಶುರಾಮನ ಪಾಪ ವಿಮೋಚನೆ ಮಾಡಿದ ಕುಂಡ; ಅಮವಾಸ್ಯೆ ದಿನ ಇಲ್ಲಿ ಸ್ನಾನ ಮಾಡಿದ್ರೆ...
ರಾಮೇಶ್ವರ ದೇವಾಲಯವು ತೀರ್ಥಹಳ್ಳಿಯಲ್ಲಿರುವ ಪ್ರಸಿದ್ಧ ಶಿವನ ದೇವಾಲಯವಾಗಿದೆ. ಇದು ತುಂಗಾ ನದಿಯ ತೀರದಲ್ಲಿದೆ. ಈ ರಾಮೇಶ್ವರ ದೇವಾಲಯಕ್ಕೂ ಪರಶುರಾಮನಿಗೂ ಸಂಬಂಧವಿದೆ. ಇಲ್ಲಿನ ತೀ...
ನವಕೈಲಾಸ ಕ್ಷೇತ್ರಗಳು ಯಾವುವು ಗೊತ್ತೆ?
ನವಗೃಹ, ನವತಿರುಪತಿ, ಅಷ್ಟವಿನಾಯಕ ಕ್ಷೇತ್ರಗಳು ಹೇಗಿವೆಯೊ ಅದೆ ರೀತಿಯಾಗಿ ನವಕೈಲಾಸ ಕ್ಷೇತ್ರಗಳು ಇದ್ದು ಇಲ್ಲಿ ಶಿವನು ಕೈಲಾಸನಾಥನಾಗಿ ನೆಲೆಸಿದ್ದಾನೆ. ಪ್ರಮುಖವಾಗಿ ಈ ನವ ಕೈಲಾ...
ಆತ್ಮಸಂತೃಪ್ತಿ ಕರುಣಿಸುವ ಪ್ರಯಾಗಗಳು!
ಹುಟ್ಟಿದ ಪ್ರತಿಯೊಬ್ಬ ಮನುಷ್ಯ ತನ್ನ ಸಂಪೂರ್ಣ ಜೀವಮಾನಕಾಲದಲ್ಲಿ ಬರುವ ಆಯಾ ವಯಸ್ಸಿನ ಘಟ್ಟಗಳಲ್ಲಿ ಸ್ವಾಭಾವಿಕವಾದ ಅನುಭವಗಳನ್ನು ಅನುಭವಿಸುತ್ತಾನೆ. ಅಂದರೆ ಬಾಲ್ಯದಲ್ಲಿ ಆಟ-ಪ...