Search
  • Follow NativePlanet
Share

North Canara

ಶಕ್ತಿ ಇದ್ದರೆ ಜೀವನದಲ್ಲಿ ಒಮ್ಮೆ 'ಯಾಣ' ಪ್ರಯಾಣ ಮಾಡಿ

ಶಕ್ತಿ ಇದ್ದರೆ ಜೀವನದಲ್ಲಿ ಒಮ್ಮೆ 'ಯಾಣ' ಪ್ರಯಾಣ ಮಾಡಿ

ಹಬ್ಬ, ವಾರದ ರಜೆ ಒಟ್ಟೊಟ್ಟಿಗೆ ಬಂದಾಗ ಎಲ್ಲಾದರೂ ಸ್ವಲ್ಪ ದೂರದ ಊರಿಗೆ ಹೋಗಬೇಕು, ಜೀವನದ ಜಂಜಾಟವನ್ನೆಲ್ಲಾ ಮರೆತು ಹಾಯಾಗಿ ಇರಬೇಕು ಎನ್ನುವ ಮನಸ್ಸಿದ್ದರೆ ಯಾಣದ ಚಾರಣಮಾಡಿ. ದಟ್ಟ...
ಈ ಗುಹೆಯಲ್ಲಿ ಗುಮ್ಮ ಅಲ್ಲ... ಶಿವಲಿಂಗವಿದೆ!

ಈ ಗುಹೆಯಲ್ಲಿ ಗುಮ್ಮ ಅಲ್ಲ... ಶಿವಲಿಂಗವಿದೆ!

ಗುಹೆ ಎಂದರೆ ಸಾಕು ಮನಸ್ಸಲ್ಲಿ ಹಲವಾರು ಪ್ರಶ್ನೆಗಳು ಬುಗಿಲೇಳುತ್ತವೆ. ಅದೇಕೆ ಇಲ್ಲಿದೆ? ಯಾರು ಮಾಡಿದ್ದು? ಅದರಲ್ಲಿ ಏನಿದೆ? ಒಳಗೆ ಹೋಗುವುದಾ ಬೇಡವಾ? ಭಯಾನಕ ಪ್ರಾಣಿ ಇರಬಹುದಾ? ಹೀಗ...
ಮನಸೆಳೆವ ಸಾತೋಡಿ ಹಾಗೂ ಮಾಗೋಡು ಜಲಪಾತಗಳು

ಮನಸೆಳೆವ ಸಾತೋಡಿ ಹಾಗೂ ಮಾಗೋಡು ಜಲಪಾತಗಳು

ವರುಣನ ಚರಣಗಳು ಧರಣಿಯ ಮೇಲೆ ಬೀಳುತ್ತಲೆ ಪ್ರಕೃತಿಯ ಕಣ ಕಣಗಳೂ ಮೈದುಂಬಿಕೊಂಡು ಕಳೆಗಟ್ಟಿ ಪ್ರತಿಯೊಬ್ಬನ ಕಣ್ಮನಗಳನ್ನು ಸೆಳೆಯುತ್ತದೆ. ಹೌದು, ಮಳೆಗಾಲದ ವಿಶೇಷವೆ ಹಾಗೆ, ಪ್ರಕೃತಿ ...
ಸಾವಿರ ಸಾವಿರ ಶಿವಲಿಂಗಗಳ ಸಹಸ್ರಲಿಂಗ ದರ್ಶನ

ಸಾವಿರ ಸಾವಿರ ಶಿವಲಿಂಗಗಳ ಸಹಸ್ರಲಿಂಗ ದರ್ಶನ

ಕರ್ನಾಟಕದ ಪಶ್ಚಿಮ ಘಟ್ಟಗಳು ತನ್ನ ನಯನ ಮನೋಹರ ಪ್ರಕೃತಿಗೆ ಹೆಸರುವಾಸಿಯಾಗಿದೆ. ಇಲ್ಲಿ ಕಂಡುಬರುವ ದಟ್ಟ ಹಸಿರಿನಿಂದ ಕೂಡಿದ ಕಾಡು-ಮೇಡುಗಳು, ಜುಳು ಜುಳು ನಾದ ಮಾಡುತ್ತ ಹರಿಯುವ ಕೆರ...
ಕದಂಬರ ವೈಭವ ನೆನಪಿಸುವ ಬನವಾಸಿ

ಕದಂಬರ ವೈಭವ ನೆನಪಿಸುವ ಬನವಾಸಿ

ಕರ್ನಾಟಕದ ಕೊಂಕಣ ಕರಾವಳಿಯ ರಾಣಿ ಎಂತಲೆ ಪ್ರೀತಿಯಿಂದ ಕರೆಸಿಕೊಳ್ಳುವ ಉತ್ತರ ಕನ್ನಡ ಜಿಲ್ಲೆಯು ರಾಜ್ಯದ ಪ್ರಮುಖ ಪ್ರವಾಸಿ ಜಿಲ್ಲೆಗಳ ಪೈಕಿ ಒಂದಾಗಿದೆ. ಇಲ್ಲಿ ಸಾಕಷ್ಟು ಪ್ರೇಕ್ಷ...
ಹೃದಯಕೆ ಕನ್ನ ಹಾಕುವ ಹೊನ್ನಿನಂತಹ ಹೊನ್ನಾವರ

ಹೃದಯಕೆ ಕನ್ನ ಹಾಕುವ ಹೊನ್ನಿನಂತಹ ಹೊನ್ನಾವರ

ಕರ್ನಾಟಕ ರಾಜ್ಯದ ವಾಯವ್ಯ ದಿಕ್ಕಿನಲ್ಲಿ ಗೋವಾ ರಾಜ್ಯದ ಗಡಿಗೆ ಹೊಂದಿಕೊಂಡಂತೆ ಹಾಗೂ ಕರ್ನಾಟಕದ ಉತ್ತರ ದಿಕ್ಕಿನ ಕೊಂಕಣ ಕರಾವಳಿಯ ರಾಣಿಯಾಗಿ ಸಮ್ಮೋಹನಗೊಳಿಸುವ ಸುಂದರ ಹಾಗೂ ಅಷ್...
ಮರುಳು ಮಾಡುವ ಮುರುಡೇಶ್ವರ ಪ್ರವಾಸ

ಮರುಳು ಮಾಡುವ ಮುರುಡೇಶ್ವರ ಪ್ರವಾಸ

ನೀಳ ವರ್ಣದ ನಯನ ಮನೋಹರ ಕಡಲ ಹಾಸಿಗೆಯ ಹಿನ್ನಿಲೆಯಲಿ ಗಾಢ ಪ್ರಭಾವ ಬೀರುವ ಧ್ಯಾನ ಮೊಗದ ಪರಶಿವನ ವಿಶಾಲ ಕಾಯ ನೋಡಿದಾಕ್ಷಣ ಮನದ ಒತ್ತಡಗಳೆಲ್ಲವೂ ನಿರ್ನಾಮವಾಗಿ ಅಧ್ಯಾತ್ಮಿಕತೆಯ ದಿ...
ಯಾಣದಿಂದ ಗೋಕರ್ಣದವರೆಗೆ ರೋಮಾಂಚಕ ಪ್ರವಾಸ

ಯಾಣದಿಂದ ಗೋಕರ್ಣದವರೆಗೆ ರೋಮಾಂಚಕ ಪ್ರವಾಸ

ಸ್ನೇಹಿತರೊಂದಿಗೊಡಗೂಡಿ ಪ್ರತಿ ಕ್ಷಣಗಳಲ್ಲೂ ರೋಮಾಂಚನವನ್ನುಂಟು ಮಾಡುವ ಒಂದು ಅದ್ಭುತ ಪ್ರವಾಸ ಕೈಗೊಳ್ಳುವ ತವಕ ನಿಮ್ಮಲ್ಲಿದೆಯೆ? ಹಾಗಿದ್ದರೆ ಯಾಕೊಮ್ಮೆ ದಟ್ಟಾರಣ್ಯದಲ್ಲೊಂದ...
ಶಿರಸಿ ಬಳಿಯ ಮನಸೂರೆಗೊಳ್ಳುವ ಸಪ್ತ ತಾಣಗಳು

ಶಿರಸಿ ಬಳಿಯ ಮನಸೂರೆಗೊಳ್ಳುವ ಸಪ್ತ ತಾಣಗಳು

ಹಚ್ಚ ಹಸಿರಿನ ಕಾಡುಗಳು , ಧುಮ್ಮಿಕ್ಕುವ ಜಲಪಾತಗಳು ಮತ್ತು ಕಣ್ಮನ ಸೆಳೆಯುವ ಪ್ರಾಚೀನ ದೇವಾಲಯಗಳು ಇವೆಲ್ಲವು ಕೂಡಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯನ್ನು ಕರ್ನಾಟಕದ ಪ್ರಸಿದ್ಧ ಸ್...
ದಾಂಡೇಲಿಯ ದಂಡಕಾರಣ್ಯದಲ್ಲಿ ಒಂದು ಸುತ್ತು

ದಾಂಡೇಲಿಯ ದಂಡಕಾರಣ್ಯದಲ್ಲಿ ಒಂದು ಸುತ್ತು

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ದಾಂಡೇಲಿ ಹಿಂದೆ ದಂಡಕಾರಣ್ಯವಿದ್ದ ಪ್ರದೇಶವಾಗಿತ್ತೆಂದು ಹೇಳಲಾಗುತ್ತದೆ. ಅಲ್ಲದೆ ಇನ್ನೊಂದು ದಂತಕಥೆಯ ಪ್ರಕಾರ, ಇಲ್ಲಿರುವ ಊರದೇವತ...
ಉತ್ತರಕನ್ನಡ ಜಿಲ್ಲೆಯ ಸಮಗ್ರ ಆಕರ್ಷಣೆಗಳು

ಉತ್ತರಕನ್ನಡ ಜಿಲ್ಲೆಯ ಸಮಗ್ರ ಆಕರ್ಷಣೆಗಳು

ನಾರ್ಥ್ ಕೆನರಾ ಎಂತಲೂ ಕರೆಯಲ್ಪಡುವ ಉತ್ತರ ಕನ್ನಡ ಜಿಲ್ಲೆಯು ಕರ್ನಾಟಕ ರಾಜ್ಯದ ವಾಯವ್ಯ ದಿಕ್ಕಿನಲ್ಲಿ ನೆಲೆಸಿರುವ ಒಂದು ಕೊಂಕಣ ಜಿಲ್ಲೆ. ಉತ್ತರಕ್ಕೆ ಗೋವಾ ರಾಜ್ಯ ಹಾಗೂ ಬೆಳಗಾವ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X