ಈ ಕ್ಷೇತ್ರ ದರ್ಶನ 15 ಪುಣ್ಯಕ್ಷೇತ್ರಗಳ ದರ್ಶನಕ್ಕೆ ಸಮ!
ನಮ್ಮ ನಾಡಿನ ಪ್ರಾಚೀನ ದೇವಾಲಯಗಳು ಅದೆಷ್ಟೊ ವಿಚಿತ್ರ ಕಥೆಗಳನ್ನು, ದಂತಕಥೆಗಳನ್ನು ಹುದುಗಿಸಿಟ್ಟುಕೊಂಡಿವೆ ಗೊತ್ತಿಲ್ಲ, ಆದರೆ ಅವುಗಳ ಕುರಿತು ಕಥೆಗಳನ್ನು ಕೇಳಿದಾಗ ಮಾತ್ರ ರೋಮ ...
ವಿಘ್ನ ನಿವಾರಿಸುವ ಉಗ್ರಂ ವೀರಂ ಮಹಾವಿಷ್ಣು!
ಹಿಂದೆ ಭರತ ಖಂಡದಲ್ಲಿದ್ದ ಋಷಿ-ಮುನಿಗಳು ನಿರಂತರ ಧ್ಯಾನ ಹಾಗೂ ತಪಸ್ಸುಗಳಿಂದ ಸಾಕಷ್ಟು ಸಿದ್ಧಿಗಳನ್ನು ಸಂಪಾದಿಸಿದ್ದರು. ಕಣ್ಣಿಗೆ ಕಾಣದ ಶಕ್ತಿಯನ್ನು ನಿಖರವಾಗಿ ಬಲ್ಲವರಾಗಿದ್...
ವಿಶ್ವಾಮಿತ್ರ ಬ್ರಹ್ಮರ್ಷಿ ಪದವಿ ಪಡೆದ ಸ್ಥಳ!
ಕೌಶಿಕ ಮಹಾರಾಜನಾಗಿ ತನ್ನ ಅಹಂಕಾರದಿಂದ ಎಲ್ಲೆ ಗೆಲ್ಲಬಲ್ಲೆ ಎಂದು ವಸಿಷ್ಠ ಮುನಿಗಳೊಂದಿಗೆ ಯುದ್ಧ ಮಾಡಿ ಅವರಿಂದ ಸೋಲಲ್ಪಟ್ಟು ಕೊನೆಗೆ ತಾನೂ ಸಹ ವಸಿಷ್ಠರ ಹಾಗೆ ಸಿದ್ಧಿಯನ್ನು ಪಡ...
ಎಂದಿಗೂ ಕೈಬಿಡದ ಸಾಲಿಗ್ರಾಮ ಗುರುನರಸಿಂಹ
ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ನೆಲೆಸಿರುವ ಕೂಟ ಬ್ರಾಹ್ಮಣರ ಪ್ರಮುಖ ದೇವರಾಗಿ ಶ್ರೀ ಗುರು ನರಸಿಂಹರನ್ನು ಆರಾಧಿಸಲಾಗುತ್ತದೆ. ವಿಶೇಷವೆಂದರೆ ಇಲ್ಲಿ ವಿಷ್ಣುವ...