ಇಲ್ಲಿ ಕೃಷ್ಣ ಅರ್ಜುನಿಗೆ ಉಪದೇಶ ಮಾಡಿದ್ರೆ, ದುರ್ಯೋಧನ ಸಾವಿಗೆ ಹೆದರಿ ಅಡಗಿ ಕೂತಿದ್ದನಂತೆ ಅಲ್ಲಿ
ಭಾರತದಲ್ಲಿನ ಅನೇಕ ನಗರಗಳು ಪುರಾಣಗಳ ಕಾಲದಿಂದಲೂ ಅಸ್ತಿತ್ವದಲ್ಲಿದೆ. ಅಂತಹ ನಗರಗಳಲ್ಲಿ ಹರಿಯಾಣ ಕೂಡಾ ಒಂದು. ನೀವು ಮಹಾಭಾರತವನ್ನು ಓದಿದ್ದರೆ, ಅಥವಾ ಅದರ ಕಥೆಯನ್ನು ಕೇಳಿದ್ದರೆ ...
ಮನ್ನಾರ್ಗುಡಿಯ ರಾಜಗೋಪಾಲಸ್ವಾಮಿ!
ತಮಿಳಿನಲ್ಲಿ "ಮನ್ನಾರ್" ಎಂದರೆ ವಿಷ್ಣು ಅಥವಾ ಕೃಷ್ಣನೆಂದಾಗುತ್ತದೆ ಹಾಗೂ "ಗುಡಿ" ಎಂದರೆ ಸ್ಥಳ. ರಾಜವೈಭೋಗದ ವಿಷ್ಣು ನೆಲೆಸಿರುವ ಸ್ಥಳ ಇದಾಗಿದ್ದು ಇಲ್ಲಿ ಪ್ರತಿಷ್ಠಾಪಿತನಾಗಿರು...
ಮಕ್ಕಳನ್ನು ದಯಪಾಲಿಸುವ ಮಳ್ಳೂರು ಅಂಬೆಗಾಲು ಕೃಷ್ಣ!
ಯಾರೆ ಆಗಲಿ ಮದುವೆಯಾದ ಮೇಲೆ ಮಕ್ಕಳನ್ನು ಪಡೆಯಬೇಕೆಂಬ ಆಸೆಯನ್ನು ಹೊಂದೆ ಹೊಂದಿರುತ್ತಾರೆ. ಆದರೆ ಮಕ್ಕಳು ಹುಟ್ಟುವುದು ವಿಳಂಬವಾದಾಗ ಆ ದಂಪತಿಗಳು ಪಡುವ ಕಷ್ಟ ಅಷ್ಟಿಷ್ಟಲ್ಲ. ಆದರ...
ಆರಣ್ಮೂಲ ಪಾರ್ಥಸಾರಥಿ ದೇವಾಲಯ!
ಮೂಲ ಎಂದರೆ ಮಲಯ್ಯಾಳಂನಲ್ಲಿ ಬಿದಿರು ಎಂಬರ್ಥವಿದೆ. ಐತಿಹ್ಯದಂತೆ ಈ ಪಾರ್ಥಸಾರಥಿಯ ದೇವಾಲಯದ ಚಿತ್ರಣವನ್ನು ಬಿದಿರಿನ ಆರು ಭಾಗಗಳಲ್ಲಿ ಪ್ರತ್ಯೇಕವಾಗಿ ತಂದು ತದನಂತರ ನಿರ್ಮಾಣ ಮಾ...
ಅಂಬಲಪುಳ ದೇವಾಲಯದ ಕುತೂಹಲಕಾರಿ ಸತ್ಯಗಳು!
ಕೆಲ ದೇವಾಲಯಗಳು ಹಾಗೆಯೆ. ಸಾಮಾನ್ಯವಾಗಿ ಎಲ್ಲರಿಗೂ ಪ್ರಸಿದ್ಧಿ ಪಡೆದ ದೇವಾಲಯಗಳಾಗಿ ಕಂಡುಬರುತ್ತವೆಯಾದರೂ, ಆ ಪ್ರಸಿದ್ಧಿಯ ಹಿನ್ನೆಲೆ ಕುರಿತು ಬಹು ಜನರಿಗೆ ತಿಳಿದಿರುವುದೆ ಇಲ್...
ಚೈತನ್ಯ ಮಹಾಪ್ರಭುಗಳು ಜನಿಸಿರುವ ಮಾಯಾಪುರ!
ನಿಮಗೆ ಗೌಡೀಯ ವೈಷ್ಣವ ಪಂಥದ ಕುರಿತು ತಿಳಿದಿದೆಯಾ? ರಾಧಾ, ಕೃಷ್ಣ ಹಾಗೂ ಆತನ ಹಲವು ಅವಾತರಗಳನ್ನು ಭಕ್ತಿ ಮಾರ್ಗದ ಮೂಲಕ ಆರಾಧಿಸುವ ಪಂಥ ಇದಾಗಿದ್ದು ಚೈತನ್ಯ ಮಹಾಪ್ರಭುಗಳಿಂದ ಸ್ಥಾಪ...
ಟ್ರಿಪ್ಲಿಕೇನಿನ ಪಾರ್ಥಸಾರಥಿ!
ಸಂಸ್ಕೃತದಲ್ಲಿ ಪಾರ್ಥ ಅಂದರೆ ಅರ್ಜುನ. ಹೀಗೆ ಪಾರ್ಥನಿಗೆ ರಥದಲ್ಲಿ ಸಾರಥಿಯಾಗಿರುವವನೆ ಪಾರ್ಥಸಾರಥಿ. ಅಂದರೆ ವಿಷ್ಣುವಿನ ಅವತಾರವಾದ ಕೃಷ್ಣದೇವರನ್ನೆ ಪಾರ್ಥಸಾರಥಿ ಎಂದು ಕರೆಯು...
ಜೀವನ ಪವಿತ್ರಗೊಳಿಸುವ ಗೋವರ್ಧನಗಿರಿ!
ಇದೊಂದು ಸಾಕಷ್ಟು ಪಾವಿತ್ರ್ಯತೆ ಪಡೆದಿರುವ ಗಿರಿ ಪರ್ವತ. ಇದರ ಬುಡದಲ್ಲಿ ವಾಸಿಸುವವರಿಗೆ ಜೀವನದಲ್ಲಿ ಸಾಕಷ್ಟು ಅನುಕೂಲತೆಗಳು ಉಂಟಾಗಿ ಕ್ರಮೇಣ ಅವರು ಭಗವಂತನ ಅನುಗ್ರಹಕ್ಕೆ ಪಾತ...
ಶಂಖೋಧರ : ಇದೆ ಶ್ರೀಕೃಷ್ಣನ ಮೂಲ ಸಾಮ್ರಾಜ್ಯ!
ಇದನ್ನು ಜನಪ್ರೀಯವಾಗಿ ಶ್ರೀಕೃಷ್ಣನ ಸಾಮ್ರಾಜ್ಯ ಎಂತಲೆ ಕರೆಯಲಾಗುತ್ತದೆ. ಮೂಲತಃ ಇದೊಂದು ಅದ್ಭುತ ದ್ವೀಪ ಪ್ರದೇಶ ಅಥವಾ ನಡುಗಡ್ಡೆ. ಭಾರತದ ಮುಖ್ಯ ಭೂಮಿಯಿಂದ ಸಮುದ್ರದ ಮೂಲಕ ಮೂರ...
ಹಲಸಿನ ಮರಕ್ಕೂ ಈ ದೇವಾಲಯಕ್ಕೂ ಏನು ಸಂಬಂಧ?
ವಿಚಿತ್ರವೆನಿಸುತ್ತಿದೆಯಲ್ಲವೆ? ಹೌದು ಈ ದೇವಾಲಯಕ್ಕೆ ಸಂಬಂಧಿಸಿದಂತೆ ಇದರ ಹಿನ್ನಿಲೆಯೆ ಸಾಕಷ್ಟು ರೋಚಕವಾಗಿದೆ. ಇದನ್ನು "ಅಮ್ಮಾಚಿ ಪ್ಲಾವು" ಎಂದು ಪ್ರೀತಿಯಿಂದ ಕರೆಯಲಾಗುತ್ತದ...
ಒಮ್ಮೆ ಭೇಟಿ ನೀಡಲೇಬೇಕಾದ ಕೃಷ್ಣನ ಸುಂದರ ದೇವಾಲಯಗಳು
ಗೋವಿಂದ, ಮುಕುಂದ, ಮುರಳಿಧರ, ವಾಸುದೇವ ಎಂಬೆಲ್ಲ ಹಲವು ನಾಮಗಳಿಂದ ಹೆಸರುವಾಸಿಯಾದ, ತುಂಟಾಟಗಳಿಂದ ಎಲ್ಲರಿಗೂ ಮೆಚ್ಚುಗೆಯಾದ ಶ್ರೀಕೃಷ್ಣ ಹಿಂದುಗಳು ನಡೆದುಕೊಳ್ಳುವ ತೈ ಜನಪ್ರೀಯ ದ...
ಜಗನ್ನಾಥನ ವಿಶೇಷತೆ ಹಾಗೂ ಮುಖ್ಯ ದೇವಾಲಯಗಳು
ಜಗತ್ತಿಗೆ ನಾಥ ಅಂದರೆ ಒಡೆಯನಾದವನಿಗೆ ಜಗನ್ನಾಥ ಎಂದು ಕರೆಯಲಾಗುತ್ತದೆ. ವಿಷ್ಣುವಿನ ಒಂದು ರೂಪವಾದ ಜಗನಾಥನನ್ನು ಪರಿಪಾಲಿಸುವ ಭಕ್ತರು ಲಕ್ಷ ಲಕ್ಷ. ಹಾಗಾಗಿ ಅವನಿಗೆ ಮುಡಿಪಾದ ದೇ...