2024 ರಲ್ಲಿ ಕರ್ನಾಟಕದ ಸಾರ್ವಜನಿಕ ರಜಾದಿನಗಳ ಪಟ್ಟಿ
2024 ರಲ್ಲಿ ರಾಜ್ಯಾದ್ಯಂತ ಇರುವ ಕರ್ನಾಟಕ ಸರ್ಕಾರಿ ಕಚೇರಿಗಳು ಗ್ಯಾಜೆಟ್ನಲ್ಲಿ ಪಟ್ಟಿ ಮಾಡಲಾದ ರಜಾದಿನಗಳನ್ನು ಆಚರಿಸಲು ನಿರ್ಧರಿಸಿವೆ. ನೀವು ದೀರ್ಘ ವಾರಾಂತ್ಯ, ಕೆಲಸದಿಂದ ಬ್...
ಕಲ್ಲಿನ ಬಸವ ನಿಮ್ಮ ಕೈಯಲ್ಲಿ ಸಲೀಸಾಗಿ ಬಂದರೆ ನಿಮ್ಮ ಹರಕೆ ಈಡೇರುವುದು ಖಚಿತ
ಪ್ರತಿಯೊಂದು ದೇವಾಲಯದ ಶಿಲೆಗಳೂ ಒಂದೊಂದು ಕಥೆಯನ್ನು ಹೇಳುತ್ತವೆ. ಈ ಪಟ್ಟಿಯಲ್ಲಿ ಸುಮಾರು ವರ್ಷಗಳ ಇತಿಹಾಸವುಳ್ಳ ಮಾಗಡಿ ತಾಲೂಕಿನ ಸಿದ್ದರಾಮೇಶ್ವರ ದೇವಸ್ಥಾನವೂ ಕೂಡ ಸೇರಿದೆ. ರ...
ಬೆಂಗಳೂರಿನ ಸಮೀಪದಲ್ಲಿ ವಾರಾಂತ್ಯಕ್ಕೆ ಭೇಟಿ ನೀಡಬಹುದಾದ ಪ್ರಸಿದ್ಧ ಸ್ಥಳಗಳು
ವಾರಾಂತ್ಯ ಬಂದರೆ ಸಾಕು ಬೆಂಗಳೂರಿನಿಂದ ಹೊರಗೋಗಿ ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕು, ಮನಸ್ಸಿಗೆ ರಿಲ್ಯಾಕ್ಸ್ ಬೇಕು ಮತ್ತು ವಾರಾಂತ್ಯವನ್ನು ಚೆಂದವಾಗಿ ಕಳೆಯಬೇಕ...
BMTC : ಸಂಜೆ ವೇಳೆ ಬಸ್ನಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಟಿಕೆಟ್ ದರಕ್ಕೆ ಬೇಡಿಕೆ ನೀಡುವಂತಿಲ್ಲ!
ಸಂಜೆ ವೇಳೆ ವಿದ್ಯಾರ್ಥಿಗಳು ಬಸ್ ನಲ್ಲಿ ಪ್ರಯಾಣ ಬೆಳೆಸಿದರೆ ಕಂಡಕ್ಟರ್ಗಳು ಟಿಕೆಟ್ ದರಕ್ಕೆ ಬೇಡಿಕೆ ಇಡಬಾರದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಕಂಡಕ್ಟರ್&zw...
Narasimha Swamy temple : ಭೂಮಿಯ ಮೇಲೆ ಮೊದಲು ಪ್ರತಿಷ್ಠಾಪಿಸಿದ ನರಸಿಂಹ ಸ್ವಾಮಿ ದೇವಾಲಯ ಎಲ್ಲಿದೆ ಗೊತ್ತಾ ?
ಬೆಂಗಳೂರಿನಿಂದ ದೂರ ಹೋಗಿ ಬೆಟ್ಟ ಗುಡ್ಡಗಳನ್ನು ಕಾಣಬೇಕು ಮತ್ತು ಕಣ್ತುಂಬಿಕೊಳ್ಳಬೇಕು ಎಂದು ನೀವು ಬಯಸಿದರೆ ಮತ್ತು ಒಂದು ದಿನದ ಪ್ರವಾಸ ಹೋಗಲು ಸಿದ್ಧರಿದ್ದರೆ ತುಮಕೂರಿನ ದೇವರ...
ಧರ್ಮಸ್ಥಳ ಮತ್ತು ಕುಕ್ಕೆಸುಬ್ರಮಣ್ಯದ ಬಳಿ ವೀಕ್ಷಿಸಬಹುದಾದ ಪ್ರೇಕ್ಷಣೀಯ ಸ್ಥಳಗಳು
ಕರ್ನಾಟಕವು ಪ್ರೇಕ್ಷಣೀಯ ತಾಣಗಳ ಆಗರ. ಇಲ್ಲಿ ಅನೇಕ ಪವಿತ್ರ ದೇಗುಲಗಳು, ವಸ್ತು ಸಂಗ್ರಹಾಲಯಗಳು, ಐತಿಹಾಸಿಕ ಸ್ಥಳಗಳು ಹೀಗೆ ಇನ್ನೂ ಅನೇಕ ಪ್ರೇಕ್ಷಣೀಯ ತಾಣಗಳನ್ನು ಕಾಣಬಹುದು. ಕರ್ನ...
Badanavalu Siddeshwara Temple : ಈ ಊರಲ್ಲಿ ಒಂದೇ ಒಂದು ಮದ್ಯಪಾನ ಅಂಗಡಿಯನ್ನು ತೆರೆಯಲಾಗಿಲ್ಲ.... ಇಲ್ಲಿದೆ ಕಾರಣ
ನಂಜನಗೂಡಿನ ಬಳಿ ಇರುವ ಬದನವಾಳು ಎಂಬ ಗ್ರಾಮದಲ್ಲಿ ಇದುವರೆಗೂ ಒಂದೇ ಒಂದು ಮದ್ಯಪಾನ ಅಂಗಡಿಗಳನ್ನು ತೆರೆಯಲಾಗಿಲ್ಲ. ಅದಕ್ಕೆ ಕಾರಣವೇನು ಮತ್ತು ಇಲ್ಲಿ ಅಂತಹ ವಿಶೇಷತೆ ಏನಿದೆ ಎಂದು ...
6 Tech Cities In Karnataka : ರಾಜ್ಯದ 6 ನಗರಗಳನ್ನು ಹೈಟೆಕ್ ಸಿಟಿಗಳಾಗಿ ನಿರ್ಮಾಣ : ಸಿಎಂ ಬಸವರಾಜ ಬೊಮ್ಮಾಯಿ
ರಾಜ್ಯದಲ್ಲಿ ಹೊಸದಾಗಿ 6 ನಗರಗಳನ್ನು ಹೈಟೆಕ್ ಸಿಟಿಗಳಾಗಿ ನಿರ್ಮಿಸುವುದಾಗಿ ಸರ್ಕಾರ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಬುಧವಾರ ನಗರದ ಅರಮನೆ ಮೈದ...
ಕೈದಾಳದಲ್ಲಿದೆ ಅಮರಶಿಲ್ಪಿ ಜಕ್ಕಣಾಚಾರ್ಯರ ಕೊನೆಯ ಕೆತ್ತನೆ
ಅಮರಶಿಲ್ಪಿ ಜಕ್ಕಣಾಚಾರ್ಯರ ಹುಟ್ಟೂರು ಕೈದಾಳ. ಇಲ್ಲಿ ಜಕ್ಕಣಾಚಾರ್ಯರು ಕೊನೆಯದಾಗಿ ಕೆತ್ತನೆ ಮಾಡಿರುವ ಚನ್ನಕೇಶವನ ಮೂರ್ತಿಯಿದೆ. ಈ ದೇವಾಲಯದಲ್ಲಿ ಪ್ರತಿದಿನ ವಿಶೇಷವಾಗಿ ಪೂಜೆ...
Magodu Kambada Ranganatha Swamy : ಹೂವಿನ ಹರಕೆ ಇಟ್ಟರೆ ಸಾಕು ಬೇಡಿದೆಲ್ಲವೂ ಕೊಡುವ ಕಂಬದ ರಂಗನಾಥ ಸ್ವಾಮಿ
ನಮಗೆ ಎದುರಾಗುವ ಹಲವಾರು ಸಮಸ್ಯೆಗಳಿಗೆ ಆ ದೇವರೇ ದಾರಿ ತೋರುತ್ತಾನೆ ಎನ್ನುವುದು ನಮ್ಮೆಲ್ಲರ ನಂಬಿಕೆ. ಈ ನಂಬಿಕೆಗಳ ಪಟ್ಟಿಯಲ್ಲಿ ಕಂಬದ ರಂಗನಾಥನ ಮಹಿಮೆಯೂ ಕೂಡ ಸೇರಿದೆ. ಈ ಕಂಬದ ರ...
Sugganahalli Sri Lakshmi Narasimha Swamy : ಇಲ್ಲಿರುವ ಗರುಡನ ದರ್ಶನ ಪಡೆದರೆ ಮದುವೆ ಮತ್ತು ಸಂತಾನ ಭಾಗ್ಯ ಖಚಿತ
'ದೇವನೊಬ್ಬ ನಾಮ ಹಲವು'ಈ ಮಾತು ಸಾರ್ವಕಾಲಿಕ ಸತ್ಯವೆಂದರೆ ತಪ್ಪಾಗಲಾರದು. ಈ ನಂಬಿಕೆಯಲ್ಲಿಯೇ ಜೀವನ ನಡೆಸುತ್ತಿರುವ ನಮಗೆ ಜೀವನದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ ಆಗ ನೆನೆಯ...
ತನ್ನ ಸೇವೆ ಮಾಡಲು ಹೇಳಿ ದೇವಾಲಯ ನಿರ್ಮಿಸಿಕೊಂಡ ಲಕ್ಷ್ಮೀ ನರಸಿಂಹ ಸ್ವಾಮಿ; ಇಲ್ಲಿದೆ ರೋಚಕ ಕಥೆ
ನಾವೆಲ್ಲಾ ಸಾಮಾನ್ಯವಾಗಿ ಐತಿಹಾಸಿಕ, ಇತಿಹಾಸ ಹೊಂದಿರುವ ಅಥವಾ ಪುರಾತನ ಕಥೆಗಳನ್ನು ಆಧರಿಸಿರುವ ದೇವಲಾಯಗಳ ಬಗ್ಗೆ ತಿಳಿದಿರುತ್ತೇವೆ. ಆದರೆ ಇಲ್ಲೊಂದು ವಿಶೇಷ ದೇವಾಲಯವಿದೆ, ಒಬ್ಬ...