ತೂತುಕುಡಿಯಲ್ಲಿನ ಸುಗಂತಿ ದೇವದಾಸನ್ ಮೆರೈನ್ ಸಂಶೋಧನಾ ಸಂಸ್ಥೆ, ಸಾಗರ ಮತ್ತು ಕರಾವಳಿ ಪರಿಸರ ಮೇಲೆ ಸಂಶೋಧನೆಗಳನ್ನು ಉತ್ತೇಜಿಸಲು ಸ್ಥಾಪಿಸಲಾಗಿದೆ. ಇದು ಭಾರತದ ಕರಾವಳಿ ಮೇಲೆ ವಾಸಿಸುವ ಜನರ, ಸಾಮಾಜಿಕ ಆರ್ಥಿಕ ಪರಿಸ್ಥಿತಿಗಳು ಮತ್ತು ಜೀವನಾಧಾರ ಸುಧಾರಿಸುವ ನಿಟ್ಟಿನಿಂದ ಸ್ಥಾಪನೆಗೊಂಡ ಸಂಸ್ಥೆಯಾಗಿದೆ. ಈ ಸಂಸ್ಥೆ ಸಾಗರ ಮತ್ತು ಕರಾವಳಿ ಪರಿಸರ, ದಿಬ್ಬಗಳ ಮರುಸ್ಥಾಪನೆ ಮತ್ತು ಕೃತಕ ಬಂಡೆಗಳ ರಚಿಸುವ ಸಂರಕ್ಷಣೆ ಮತ್ತು ನಿರ್ವಹಣೆಯ ಕೆಲಸವನ್ನು ಮಾಡುತ್ತಿದೆ. ಈ ಸಂಸ್ಥೆಯ ಕೋರ್ಸ್ ಗಳು ಮನೋನ್ಮಣಿಯಂ ಸುಂದರನಾರ್ ವಿಶ್ವವಿದ್ಯಾಲಯದಿಂದ ಪರಿಗಣಿಸಲ್ಪಟ್ಟಿದೆ.