ಪಂಚಲಂಕುರಿಚಿ ಐತಿಹಾಸಿಕ ಪ್ರಾಮುಖ್ಯತೆಯನ್ನು ಪಡೆದಿರುವ ಆಕರ್ಷಣೀಯ ತಾಣವಾಗಿದೆ. ಇದು ತೂತುಕುಡಿ ನಗರದಿಂದ 18 ಕಿ. ಮೀ ದೂರದಲ್ಲಿದೆ. ಈ ಸ್ಥಳವು ಬ್ರಿಟೀಷರ ವಿರುದ್ಧ 17 ನೇ ಶತಮಾನದಲ್ಲಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರ ವೀರಪಾಂಡ್ಯ ಕಟ್ಟಬೊಮ್ಮನ್ ಜನ್ಮಸ್ಥಳ.
ಕಟ್ಟಬೊಮ್ಮನ್ ಸ್ಮಾರಕ ಕೋಟೆಯನ್ನು 1947ರಲ್ಲಿ ಸರ್ಕಾರದಿಂದ ನಿರ್ಮಿಸಲ್ಪಟ್ಟಿದ್ದು, ಭಾರತದ ಪುರಾತತ್ವ ಇಲಾಖೆಯು ಇದನ್ನು ನಿರ್ವಹಿಸುತ್ತದೆ.