ಈ ಮ್ಯೂಸಿಯಂನಲ್ಲಿ ಡ್ಯಾನಿಷ್ ಕಾಲದ ಅನೇಕ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ. ಇಲ್ಲಿರುವ ವಸ್ತಗಳು ಡ್ಯಾನಿಷ್ ಕಾಲಕ್ಕೂ ಹಿಂದೆ ಇದ್ದವುಗಳಾಗಿದ್ದು ಟ್ರಾನ್ಕ್ವಿಬಾರಿನಲ್ಲಿ ನೆಲೆಸಿದ ಡ್ಯಾನಿಷ್ ಜನರು ಶೋಧಿಸಿದ್ದಾಗಿವೆ. ಈ ಮ್ಯೂಸಿಯಂ ಭಾರತದ ಪುರಾತತ್ವ ಸರ್ವೇಕ್ಷಣಾಲಯದ ಸುಪರ್ದಿಯಲ್ಲಿದೆ. ಇಲ್ಲಿ ಅಪರೂಪದ ಡ್ಯಾನಿಷ್...
ಡ್ಯಾನಿಷ್ ಕೋಟೆಯನ್ನು ಡ್ಯಾನಿಷ್ಷರು ಇಲ್ಲಿ ನೆಲೆ ನಿಂತ ನಂತರ ಕಟ್ಟಿದ ಮೊದಲ ಕಟ್ಟಡ. ಇದೊಂದು ವಾಣಿಜ್ಯ ಕೇಂದ್ರವಾಗಿ ಡ್ಯಾನಿಷ್ ಕಾಲೋನಿಯ ಮೊದಲ ಕಟ್ಟಡವಾಯಿತು. ಇದನ್ನು ಡ್ಯಾನಿಷ್ ಕ್ಯಾಪ್ಟನ್ ಓವೆ ಗೆಜ್ಡೆ ಕಟ್ಟಿಸಿದನು. ಈ ಕೋಟೆಯನ್ನು ಸುಮಾರು 400 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದು ಹಲವು ಬಾರಿ ನವೀಕರಣ ಮತ್ತು...
ಕಾವೇರಿಯ ಒಂದು ಶಾಖೆಯಾದ ವೆಟ್ಟಾರ್ ನದಿ ತೀರದಲ್ಲಿರುವ ಈ ದೇವಸ್ಥಾನವು ಗರ್ಭರಕ್ಷಾಂಬಿಕೈ ದೇವಸ್ಥಾನ ಎಂದೇ ಪ್ರಸಿದ್ಧಿಯಾಗಿದೆ. ಈ ದೇವತೆ ಗರ್ಭರಕ್ಷಾದೇವತೆಯಾಗಿದ್ದು ಗರ್ಭಿಣಿ ಮತ್ತು ಮಗುವಿನ ರಕ್ಷಕ ದೇವತೆಯಾಗಿದ್ದಾಳೆ. ಹಾಗು ಸಂತಾನ ವರನೀಡುವ ದೇವರೆಂದೇ ಖ್ಯಾತಿ ಪಡೆದಿದೆ. ಇಲ್ಲಿನ ಮೂಲದೇವರು ಶಿವನಾಗಿದ್ದು...
ಒಲಕರುವಿ ಜಲಪಾತವು ನಾಗರಕೋಯಿಲ್ನ ಜನಪ್ರಿಯ ಪ್ರವಾಸಿ ತಾಣ. ಇದು ನಾಗರಕೋಯಿಲ್ನಿಂದ 20 ಕಿಮೀ ದೂರದಲ್ಲಿದೆ. ಕನ್ಯಾಕುಮಾರಿಗೆ ಭೇಟಿ ನೀಡುವ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಲೇಬೇಕು. ದಕ್ಷಿಣ ಭಾರತದ ಜನಪ್ರಿಯ ಜಲಪಾತಗಳಲ್ಲಿ ಇದೂ ಕೂಡ ಒಂದು.
ಸ್ಥಳೀಯ ಐತಿಹ್ಯದ ಪ್ರಕಾರ ಈ ಜಲಪಾತದ ನೀರಿನಲ್ಲಿ ಔಷದೀಯ ಗುಣಗಳಿದ್ದು ಇದು...
ಸುಬ್ರಮಣ್ಯ ದೇವಸ್ಥಾನ, ಪ್ರವಾಸಿಗರು ಮತ್ತು ಯಾತ್ರಾರ್ಥಿಗಳ ನಡುವೆ ತಿರುತ್ತನಿ ಮುರುಗನ್ ದೇವಾಲಯ ಎಂದು ಹೆಸರುವಾಸಿಯಾಗಿದ್ದು, ಈ ಪ್ರದೇಶದ ಹಿಂದೂ ಯಾತ್ರಾ ಕೇಂದ್ರವಾಗಿದೆ. ಈ ದೇವಸ್ಥಾನ ತಮಿಳುನಾಡಿನ 6 ಜನಪ್ರಿಯ ಸುಬ್ರಮಣ್ಯ ದೇವಸ್ಥಾನಗಳ ಪೈಕಿ ಒಂದಾಗಿದೆ. ಇದನ್ನು ಅರುಪದೈವೀಡು ಎಂದು ಕರೆಯಲಾಗುತ್ತದೆ. ಪುರಾಣಗಳ...
ಈ ಶ್ರೀ ಅಬಸ್ತ್ಯೇಶ್ವರರ್ ಸ್ವಾಮಿಯ ದೇವಸ್ಥಾನದಲ್ಲಿ ಶಿವನು ಮೂಲ ದೇವರಾಗಿ ಪೂಜಿಸಲ್ಪಡುತ್ತಿದ್ದಾನೆ. ಶಿವನು ಇಲ್ಲಿ ಲಿಂಗದ ರೂಪದಲ್ಲಿದ್ದು "ಸ್ವಯಂಭು" ಎಂದು ಕರೆಯಲ್ಪಡುತ್ತಾನೆ. ಇಲ್ಲಿ ಗಣೇಶನ ದೇವಸ್ಥಾನವಿದ್ದು ಅವನು "ಕಳಂಗಮರ್ ಕತ ವಿನಾಯಗರ್" ಎಂದು ಆರಾದಿಸಲ್ಪಡುತ್ತಾನೆ ಮತ್ತು ಗುರು ಬ್ರುಹಸ್ಪತಿಯು ದಕ್ಷಿಣಾಮೂರ್ತಿ...
ಶ್ವೇತಾರಣ್ಯೇಶ್ವರರ್ ದೇವಸ್ಥಾನವು ನಾಗಪಟ್ಟಿಣಂ ಜಿಲ್ಲೆಯ ತಿರುವೆಂಕಾಡುವಿನಲ್ಲಿದೆ. ಇದು ತಮಿಳುನಾಡಿನ 4ನೇ ನವಗ್ರಹ ಸ್ಥಳ. ಇಲ್ಲಿ ಬುಧನ ದೇವಸ್ಥಾನವಿದೆ. ಶಿವ ಇಲ್ಲಿ ಶ್ವೇತಾರಣ್ಯೇಶ್ವರರ್ ಎಂದೂ ಪಾರ್ವತಿಯು ಬ್ರಹ್ಮವಿದ್ಯಾನಾಯಕಿ ಎಂದೂ ಪೂಜೆಗೊಳ್ಳುತ್ತಾರೆ. ಇಲ್ಲಿ ಬುಧನ ವಿಗ್ರಹವಿದೆ. ಶ್ವೇತಾರಣ್ಯೇಶ್ವರರ್ ಎನ್ನುವುದು...
ಕೈಲಾಸನಾಥರ್ ದೇವರ ರೂಪದಲ್ಲಿ ಶಿವನನ್ನು ಆರಾಧಿಸಲಾಗುತ್ತಿರುವ ಈ ದೇವಾಲಯ ತಿಂಗಳೂರಿನ ಪ್ರಮುಖ ಧಾರ್ಮಿಕ ಸ್ಥಳವಾಗಿದೆ. ಈ ದೇವಾಲಯದೊಳಗಿರುವ ಚಂದ್ರದೇವತೆಗೆ ಮುಡುಪಾಗಿರುವ ಗುಡಿಯಿಂದಲೇ ತಿಂಗಳೂರಿಗೆ ಆ ಹೆಸರು ಬಂದಿದೆ. ತಮಿಳಿನಲ್ಲಿ ತಿಂಗಳ್ ಎಂದರೆ ಚಂದ್ರ. ಈ ಕುರಿತು ಪುರಾಣದ ಒಂದು ಕಥೆ ಹೀಗಿದೆ: ಅಮೃತಮಥನದ ಬಳಿಕ ವಿಷ್ಣು...
ಕೀಳ್ಪೆರುಂಪಳ್ಳಂನಲ್ಲಿ ಕೇತುವಿನ ದೇವಸ್ಥಾನವಿದೆ. ಇಲ್ಲಿ ಶಿವ ಪಾರ್ವತಿಯರು ಕೂಡ ನಾಗನಾಥಸ್ವಾಮಿ ಮತ್ತು ಸೌಂದರನಾಯಗಿ ಎಂಬ ಹೆಸರಿನಲ್ಲಿ ಪೂಜಿಸಲ್ಪಡುತ್ತಾರೆ. ಅರ್ಧ ಮನುಷ್ಯ ಮತ್ತು ಅರ್ಧ ಹಾವಿನ ರೂಪದ ಕೇತುವಿನ ವಿಗ್ರಹವಿದೆ. ಜಾತಕದಲ್ಲಿ ಕೇತುವಿನ ಸ್ಥಾನಪಲ್ಲಟದಿಂದ ಉಂಟಾಗಿರುವ ತೊಂದರೆಗಳನ್ನು ನಿವಾರಿಸಿಕೊಳ್ಳಲು ಜನ...
ತಮಿಳಿನಾಡಿನ ತಂಜಾವೂರಿನಲ್ಲಿರುವ ಪ್ರಸಿದ್ಧ ಹಿಂದೂ ದೇವಾಲಯ ಪುನೈನಲ್ಲೂರು ಮಾರಆಮ್ಮನ್ ದೇವಾಲಯ. ಇಲ್ಲಿನ ಪುರಾಣ ಕಥೆಗಳ ಪ್ರಕಾರ, ಇಲ್ಲಿನ ರಾಜನಾಗಿದ್ದ ವೆಂಕೋಜಿ ಮಹಾರಾಜಾ ಛತ್ರಪತಿಯ ಕನಸಿನಲ್ಲಿ ಮಾರಿಅಮ್ಮನ್ ಬಂದು ತಂಜಾವೂರಿನಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿರುವ ಪುನ್ನಾ ಮರಗಳಿರುವ ಕಾಡಿನಲ್ಲಿ ಅವಳ ವಿಗ್ರಹವೊಂದು...
ಸುಮಾರು 1800 ವರ್ಷಗಳ ಹಿಂದೆ ಚೋಳರ ಆಳ್ವಿಕೆ ಪ್ರಾರಂಭವಾದ ಕಾಲದಲ್ಲಿ ರಾಜನಾಗಿದ್ದ ಕೊಚೆಂಗ ಚೋಳನು ಈ ದೇವಾಲಯವನ್ನು ಕಟ್ಟಿಸಿರಬಹುದು ಎಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಇಂದಿಗೂ ಸುಸ್ಥಿತಿಯಲ್ಲಿರುವ ಈ ಪ್ರಾಚೀನ ದೇವಾಲಯವನ್ನು ಆ ಬಳಿಕ ಆಳ್ವಿಕೆಗೆ ಬಂದ ಎಲ್ಲಾ ರಾಜರು ನಿರ್ವಹಣೆಗೆ ಒತ್ತು ಕೊಟ್ಟಿರುವುದು ಈ...
ಈ ಕಡಲ ತೀರದಲ್ಲಿನ ಅಲೆಗಳ ಗಾನವು ಮನಸ್ಸಿನ ಎಲ್ಲ ಚಿಂತೆಗಳನ್ನು ದೂರ ಮಾಡುತ್ತದೆ. ಕೋರಮಂಡಲ್ ಕೋಸ್ಟ್ ನಲ್ಲಿರುವ ಈ ಪ್ರದೇಶ ಅಷ್ಟೇನೂ ಪ್ರಸಿದ್ಧವಲ್ಲ. ಇಲ್ಲಿ ಹಲವು ಬಡ್ಜೆಟ್ ವಸತಿಗಳು ಕೂಡ ಲಭ್ಯವಿದೆ. ಇಲ್ಲಿನ ‘ತೀರದಲ್ಲಿರುವ ಬಂಗ್ಲೆ’ಯನ್ನು ಇಲ್ಲಿಗೆ ಭೇಟಿಕೊಡುವ ಪ್ರತಿ ಪ್ರವಾಸಿಗನು ಸಂದರ್ಶಿಸಬೇಕು....
ಜಲವಿದ್ಯುತ್ ಯೋಜನೆಗಾಗಿ ಕಟ್ಟಿರುವ ಈ ಅಣೆಕಟ್ಟು ಹಲವಾರು ಕೈಗಾರಿಕೆ ಹಾಗೂ ಮನೆಗಳಿಗೆ ವಿದ್ಯುತ್ ನ್ನು ಒದಗಿಸುತ್ತದೆ. ಈ ಅಣೆಕಟ್ಟು ವಾಲ್ಪಾರೈನಿಂದ ಕೇವಲ 15 ಕಿ.ಮೀ. ದೂರದಲ್ಲಿದೆ. ತಮಿಳುನಾಡು ಮತ್ತು ಕೇರಳದ ನೀರಾವರಿ ಮತ್ತು ನೀರು ಸರಬಾರಾಜಿನಲ್ಲಿ ಇದು ಪ್ರಮುಖ ಪಾತ್ರವನ್ನು ವಹಿಸಿದೆ. ವಾಲ್ಪಾರೈ ಸುತ್ತಮುತ್ತಲು ಇರುವ...
ತಮಿಳ ನಾಡಿನಲ್ಲಿರುವ ಒಂಬತ್ತು ನವಗ್ರಹ ದೇವಾಲಯಗಳಲ್ಲಿ ಒಂದು ಇಲ್ಲಿದೆ.ಕುಂಬಕೋಣಂನಿಂದ 7 ಕಿ.ಮಿ ದೂರದಲ್ಲಿರುವ ಈ ಗುಡಿಯಲ್ಲಿರುವ ನವಗ್ರಹ ರಾಹು. ಭಗವಾನ ಶಿವನು ನಾಗನಾಥಸ್ವಾಮಿಯಾಗಿ, ಪಾರ್ವತಿದೇವಿಯು ಗಿರಿಗುಜಾಂಬಿಕೆಯಾಗಿ ನೆಲೆಸಿರುವ ಈ ದೇಗುಲದಲ್ಲಿ ಪಾರ್ವತಿಯ ಜೊತೆ ಲಕ್ಷ್ಮಿ, ಸರಸ್ವತಿಯರೂ ನೆಲೆಸಿದ್ದಾರೆ. ಈ...
ತಮಿಳುನಾಡಿನ ನಾಗಪಟ್ಟಿನಂ ಜಿಲ್ಲೆಯಲ್ಲಿರುವ ಸುಂದರ ನಗರ ನಾಗೂರ್ ತನ್ನ ಬೀಚ್ ನಿಂದಾಗಿ ರಾಜ್ಯದ ಇತರ ಕಡೆಗಳಲ್ಲಿ ಜನಪ್ರಿಯತೆ ಪಡೆದುಕೊಂಡಿದೆ. ಅತ್ಯಂತ ರಮಣೀಯವಾಗಿರುವ ಈ ಬೀಚ್ ನ್ನು ಮಹಾನಗರ ಪಾಲಿಕೆ ಆಡಳಿತವು ಅತ್ಯುತ್ತಮ ರೀತಿಯಲ್ಲಿ ನಿರ್ವಹಣೆ ಮಾಡುತ್ತಿದೆ. ಕುಟುಂಬ ಹಾಗೂ ಸ್ನೇಹಿತರೊಂದಿಗೆ ಬಂದು ಕಾಲ ಕಳೆಯಲು ಇದೊಂದು...