ಈ ಜೈನ ಮಂದಿರವನ್ನು ಸಾಮ್ರಾಟ ಔರಂಗಜೇಬನ ಕಾಲದಲ್ಲಿ ಕಟ್ಟಿಸಲಾಯಿತು. ಇದರ ಹೊರಭಾಗವು ಒಳಭಾಗಕ್ಕೆ ಹೋಲಿಸಿದಾಗ ಅತ್ಯಂತ ಸರಳವಾಗಿದೆ. ಮರದ ಸ್ತಂಭಗಳಿಗೆ ತೊಲೆಗಳ ಆಧಾರವನ್ನು ನೀಡಲಾಗಿದ್ದು ಇವುಗಳನ್ನು ಚಿತ್ರಗಳಿಂದ ಅಲಂಕರಿಸಲಾಗಿದ್ದು ಇದಕ್ಕೆ ತರಕಾರಿಯ ನೈಜ ಬಣ್ಣಗಳನ್ನು ಬಳಸಲಾಗಿದೆ.
ಈ ಜೈನ ಮಂದಿರವನ್ನು ಸಾಮ್ರಾಟ ಔರಂಗಜೇಬನ ಕಾಲದಲ್ಲಿ ಕಟ್ಟಿಸಲಾಯಿತು. ಇದರ ಹೊರಭಾಗವು ಒಳಭಾಗಕ್ಕೆ ಹೋಲಿಸಿದಾಗ ಅತ್ಯಂತ ಸರಳವಾಗಿದೆ. ಮರದ ಸ್ತಂಭಗಳಿಗೆ ತೊಲೆಗಳ ಆಧಾರವನ್ನು ನೀಡಲಾಗಿದ್ದು ಇವುಗಳನ್ನು ಚಿತ್ರಗಳಿಂದ ಅಲಂಕರಿಸಲಾಗಿದ್ದು ಇದಕ್ಕೆ ತರಕಾರಿಯ ನೈಜ ಬಣ್ಣಗಳನ್ನು ಬಳಸಲಾಗಿದೆ.