ಬ್ರಹ್ಮಕುಮಾರೀಸ್ ವಸ್ತು ಸಂಗ್ರಹಾಲಯ ಶ್ರೀಪೆರುಂಬುದೂರಿನ ಬೆಂಗಳೂರು ಬೈಪಾಸ್ ರಸ್ತೆಯಲ್ಲಿ ಇದೆ. ಬ್ರಹ್ಮಕುಮಾರೀಸ್ ಭಾರತದಲ್ಲಷ್ಟೇ ಅಲ್ಲದೇ ವಿದೇಶದಲ್ಲೂ ತಮ್ಮ ಕೇಂದ್ರಗಳನ್ನು ಹೊಂದಿದ್ದಾರೆ. ಅವರು ಆಧ್ಯಾತ್ಮಿಕ ಜ್ಞಾನವನ್ನು ಪಡೆಯಲು ಹಾಗೂ ಎಲ್ಲಾ ಸಂಪ್ರದಾಯಗಳಲ್ಲೂ ನಂಬಿಕೆಯನ್ನು ಬೆಳೆಸಲು ಪ್ರಯತ್ನಿಸುತ್ತಾರೆ. ಬ್ರಹ್ಮಕುಮಾರೀಸ್ ಪಂಥವು ಆತ್ಮ, ದೇವರು, ಸಮಯ ಮತ್ತು ಕರ್ತವ್ಯದ ಸ್ವಭಾವವನ್ನು ವಿವರಿಸುವಲ್ಲಿ ಕೆಲಸ ಮಾಡುತ್ತಿದ್ದಾರೆ.