ಬಿನ್ನಾಗುರಿಯಲ್ಲಿನ ಈ ದೇವಾಲಯವು ಕಾಳಿಯದು. ಇದು ತೀಸ್ತಾ ನದಿಗೆ ಸಮೀಪದಲ್ಲಿದೆ. ಕಾಳಿ ಮತ್ತು ದುರ್ಗಾ ಪೂಜೆಗಳ ಅವಧಿಯಲ್ಲಿ ಇಲ್ಲಿಗೆ ಪ್ರವಾಸಿಗರು ಹೆಚ್ಚಾಗಿ ಬರುತ್ತಾರೆ. ಈ ದೇಗುಲದಲ್ಲಿನ ದೇವತೆಯ ರಕ್ಷಾ ಕವಚ ಮತ್ತು ಕತ್ತಿಯನ್ನು ಹೊಂದಿರುವ ವಿಗ್ರಹದ ಸೌಂದರ್ಯ ಯಾತ್ರಾರ್ಥಿಗಳನ್ನು ಸೆಳೆಯುತ್ತದೆ.
ಬಿನ್ನಾಗುರಿಯಲ್ಲಿನ ಈ ದೇವಾಲಯವು ಕಾಳಿಯದು. ಇದು ತೀಸ್ತಾ ನದಿಗೆ ಸಮೀಪದಲ್ಲಿದೆ. ಕಾಳಿ ಮತ್ತು ದುರ್ಗಾ ಪೂಜೆಗಳ ಅವಧಿಯಲ್ಲಿ ಇಲ್ಲಿಗೆ ಪ್ರವಾಸಿಗರು ಹೆಚ್ಚಾಗಿ ಬರುತ್ತಾರೆ. ಈ ದೇಗುಲದಲ್ಲಿನ ದೇವತೆಯ ರಕ್ಷಾ ಕವಚ ಮತ್ತು ಕತ್ತಿಯನ್ನು ಹೊಂದಿರುವ ವಿಗ್ರಹದ ಸೌಂದರ್ಯ ಯಾತ್ರಾರ್ಥಿಗಳನ್ನು ಸೆಳೆಯುತ್ತದೆ.