ರಸ್ತೆಯ ಮೂಲಕ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ತುಮಕೂರು, ಅರಸಿಕೆರೆ, ಬಾಣಾವರ, ಕಡೂರು, ಬೀರೂರು, ತರಿಕೆರೆ ಮತ್ತು ಭದ್ರಾವತಿಗಳನ್ನು ಹಾದು ಶಿವಮೊಗ್ಗ ತಲುಪಬೇಕು. ಬೆಂಗಳೂರಿನಿಂದ 247 ಕಿಲೋ ಮೀಟರ್ ದೂರದಲ್ಲಿರುವ ಶಿವಮೊಗ್ಗಕ್ಕೆ ಕೆಎಸ್ಆರ್ಟಿಸಿಯ ವೋಲ್ವೋ ಬಸ್ಸುಗಳ ಉತ್ತಮ ಸಂಚಾರವಿದೆ.