ಸಮಯವಿದ್ದಲ್ಲಿ ಸಾವನದುರ್ಗ ಬೆಟ್ಟಕ್ಕೆ ಭೇಟಿ ನೀಡುವ ಪ್ರವಾಸಿಗರು ಈ ಸ್ಥಳಕ್ಕೂ ಭೇಟಿ ನೀಡಬಹುದು. ತಿಪ್ಪಗೊಂಡನಹಳ್ಳಿ ಜಲಾಶಯವನ್ನು 1933ರಲ್ಲಿ ಕಟ್ಟಲ್ಪಟ್ಟಿದ್ದು. ಇದು ಭಾರತ ರತ್ನ ಸರ್ ಎಮ್ ವಿಶ್ವೇಶ್ವರಯ್ಯರವರ ಮೇಲ್ವಿಚಾರಣೆಯಲ್ಲಿ ನಿರ್ಮಿತವಾಗಿದೆ.ತಿಪ್ಪಗೊಂಡನಹಳ್ಳಿ ಜಲಾಶಯ ಬೆಂಗಳೂರಿನ ಹಲವು...
ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಭೇಟಿ ನೀಡುವ ಪ್ರವಾಸಿಗರು, ಅರ್ಕಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಮಂಚಿನಬೆಲೆ ಆಣೆಕಟ್ಟಿಗೆ ಭೇಟಿ ನೀಡುವುದು ಒಳಿತು ಎಂಬುದು ನಮ್ಮ ಸಲಹೆ. ಮಾಗಡಿ ಪಟ್ಟಣಕ್ಕೆ ನೀರಾವರಿ ಸೌಲಭ್ಯ ನೀಡಲು ತಿಪ್ಪಗೊಂಡನಹಳ್ಳಿ ಜಲಾಶಯದ ಮಾದರಿಯಲ್ಲಿ ಮಂಚಿನಬೆಲೆ ಆಣೆಕಟ್ಟನ್ನು ನಿರ್ಮಿಸಲಾಗಿದೆ. ಇದನ್ನು...
ಸಾವನದುರ್ಗ ಬೆಟ್ಟದ ನರಸಿಂಹ ಸ್ವಾಮಿ ದೇವಸ್ಥಾನ ಒಂದು ಪ್ರಮುಖ ಆಕರ್ಷಣೀಯ ಸ್ಥಳವಾಗಿದ್ದು, ಪ್ರವಾಸಿಗರು ಭೇಟಿ ನೀಡಲೇಬೇಕಾದ ದೇವಸ್ಥಾನ. ಈ ಪವಿತ್ರವಾದ ಕ್ಷೇತ್ರಗಳು ಸಾವನದುರ್ಗ ಬೆಟ್ಟಗಳ ಅಡಿಯಲ್ಲಿದೆ. ಕಲ್ಲಿನಿಂದ ಪ್ರಾಕೃತಿಕವಾಗಿ ನಿರ್ಮಿತವಾಗಿಹ ನರಸಿಂಹ ದೇವರ ವಿಗ್ರಹವನ್ನು ಪ್ರವಾಸಿಗರು ಈ ದೇವಸ್ಥಾನದಲ್ಲಿ ನೋಡಬಹುದು....
ಸಾವನದುರ್ಗ ಬೆಟ್ಟದ ತಳದಲ್ಲಿರುವ ಸಾವಂದಿ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ ನೋಡಲೇಬೇಕಾದ ಸ್ಥಳ. ಈ ಪುರಾತನ ಪುಣ್ಯಕ್ಷೇತ್ರ ವೀರಭದ್ರ ದೇವರಿಗೆ ಸಮರ್ಪಿತವಾಗಿದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಸಾವನದುರ್ಗ ಬೆಟ್ಟದ ಅಡಿಯಲ್ಲಿರುವ ಕೆರೆಯನ್ನು ನೋಡಲು ಅವಕಾಷವಿದೆ. ಗುಹೆಗಳ ಅನ್ವೇಷಕರು ಹಾಗು ಬೆಟ್ಟಗಳ ಹತ್ತುವವರ...
ಸಾವನದುರ್ಗ ಬೆಟ್ಟಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ದೇವಾಲಯಗಳ ಮಧ್ಯದಲ್ಲಿ ನೋಡಸಿಗುವ ವಿಶೇಷತೆಗಳಲ್ಲಿ ಇದು ಒಂದು ನೋಡಲೇಬೇಕಾದ ಸ್ಥಳವಾಗಿದೆ.