ಸಪುತರಾದ ಸೂರ್ಯಾಸ್ತ ಪಾಯಿಂಟ್ ನ್ನು ಗಾಂಧಿ ಶಿಖರ ಎಂದೂ ಕರೆಯಲಾಗುತ್ತಿದ್ದು ಈ ಸ್ಥಳದಲ್ಲಿ ಪ್ರಯಾಣಿಕರು ಸಪುತರಾ ಗಿರಿಧಾಮವನ್ನು ವೀಕ್ಷಿಸಿ ಆನಂದಿಸಬಹುದು . ಸೂರ್ಯಾಸ್ತದ ಪಾಯಿಂಟ್, ನಗರದ ಹೃದಯ ಭಾಗದಿಂದ ನಡೆಗೆಯಷ್ಟು ಅಂತರದಲ್ಲಿದೆ .
ಸೂರ್ಯೋದಯ ಪಾಯಿಂಟ್ ಮತ್ತು ಇಕೋ ಪಾಯಿಂಟ್:
ಸೂರ್ಯೋದಯದ ಪಾಯಿಂಟ್, ಬೆಳಗಿನ ಹೊತ್ತು ಅದರಲ್ಲೂ ಗಿರಿಧಾಮದಲ್ಲಿ ಮೂಡುವ ಸೂರ್ಯ ಅದ್ಭುತ ನೋಟವನ್ನು ವೀಕ್ಷಿಸಲು ಪ್ರವಾಸಿಗರು ದೊಡ್ದ ಸಂಖ್ಯೆಯಲ್ಲಿ ದಿನವೂ ಭೇಟಿ ನೀಡುವ ಸ್ಥಳ. ಸೂರ್ಯೋದಯ ಪಾಯಿಂಟ್ ಎಕೋ ಪಾಯಿಂಟ್ ಗೆ ಕಾರಣವಾಗಿದೆ ಮತ್ತು ಪ್ರಸ್ತುತ ಇಲ್ಲಿ ಭೇಟಿ ನೀಡುವ ಪ್ರವಾಸಿಗರು ತಮ್ಮ ಪ್ರತಿಧ್ವನಿಗಳನ್ನು ಕೇಳುವ ಒಂದು ವರ್ತುಲ ಕ್ರೀಡಾಂಗಣವನ್ನು ಹೊಂದಿದೆ .
ಜೇನುನೊಣ/ ಜೇನುಹುಳಗಳ ಕೇಂದ್ರ:
ಈ ಕೇಂದ್ರವು ಜೇನುತುಪ್ಪ ಉತ್ಪಾದನೆಯ ತಂತ್ರವನ್ನು ಭೇಟಿ ನೀದುವವರಿಗೆ ಕಲಿಸುತ್ತದೆ. ಇಲ್ಲಿ ಜೇನುನೊಣಗಳು ಮಕರಂದ ಉತ್ಪಾದಿಸಲು ಬಳಸುವ ರೀತಿಯನ್ನು ನೋಡಬಹುದು ಮತ್ತು ಶುದ್ಧ ಜೇನನ್ನು ಖರೀದಿಸಬಹುದು.