ಸ್ವಾಮಿ ಶಿವಾನಂದರು 1932 ರಲ್ಲಿ ಈ ಆಶ್ರಮವನ್ನು ಕಟ್ಟಿದರು. ಗಂಗಾ ನದಿಯ ದಂಡೆಯಲ್ಲಿ ಈ ಆಶ್ರಮವಿದೆ. ಹಿಮಾಲಯದ ಅಡಿಯಲ್ಲಿ ಆಶ್ರಮವಿದ್ದು ಆಧ್ಯಾತ್ಮಿಕತೆಯನ್ನು ಹರಡಲಾಗುತ್ತಿದೆ. ಶಿವಾನಂದ ಆಯುರ್ವೇದಿಕ್ ಫಾರ್ಮಸಿ, ಯೋಗ ವೇದಾಂತ ಅರಣ್ಯ ಅಕಾಡೆಮಿ ಮತ್ತು ಶಿವಾನಂದ ಕಣ್ಣಿನ ಆಸ್ಪತ್ರೆಯನ್ನು ಆಶ್ರಮದ ವತಿಯಿಂದ ನಡೆಸಲಾಗುತ್ತಿದೆ.