Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಮೇಶ್ವರಂ » ಆಕರ್ಷಣೆಗಳು
  • 01ಶ್ರೀ ರಾಮನಾಥಸ್ವಾಮಿ ದೇವಾಲಯ

    ಶ್ರೀ ರಾಮನಾಥಸ್ವಾಮಿ ದೇವಾಲಯ ರಾಮೇಶ್ವರದ ಜನಪ್ರಿಯತೆಯ ಕಾರಣಗಳಲ್ಲಿ ಒಂದಾಗಿದೆ. ಇದು ಕೇವಲ ಒಂದು ದೇವಸ್ಥಾನವಾಗಿರದೆ  ಒಂದು ಪಟ್ಟಣದ ಇತಿಹಾಸದಲ್ಲಿ ಹೆಗ್ಗುರುತು, ಮತ್ತು  ಬಹುಶಃ ದೇವಾಲಯದವು  ರಾಮೇಶ್ವರದ ಬಲ ಕೇಂದ್ರದಲ್ಲಿ ನೆಲೆಗೊಂಡಿದ್ದೂ ಇನ್ನೊಂದು ಕಾರಣ. ಈ ದೇವಸ್ಥಾನ ಶಿವನಿಗೆ ಮೀಸಲಾಗಿದ್ದು, ...

    + ಹೆಚ್ಚಿಗೆ ಓದಿ
  • 02ಆಡಂ ಸೇತುವೆ

    ಜನಪ್ರಿಯವಾಗಿ ರಾಮ ಸೇತು ಅಥವಾ ರಾಮನ ಸೇತುವೆ ಎಂದು ಆಡಂ ಸೇತುವೆಯನ್ನು ಗುರುತಿಸುತ್ತಾರೆ.  ರಾವಣನಿಂದ ಅಪಹರಿಸಲ್ಪಟ್ಟ ಸೀತೆಯನ್ನು ಕಾಪಾಡಲು ರಾಮ ವಾನರ ಅಥವಾ ಮಂಗಗಳ ಸೇನೆ ಸಹಾಯದಿಂದ ಇಲ್ಲಿ ಸೇತುವೆ ನಿರ್ಮಿಸಿದ. ರಾಮಾಯಣದಲ್ಲಿ ಈ ಸೇತುವೆಯನ್ನು ಸೇತುಬಂಧಂ ಎಂದು ಕರೆಯಲಾಗುತ್ತದೆ.

    ಸೇತುವೆ ವಾಸ್ತವವಾಗಿ ಸುಣ್ಣದ...

    + ಹೆಚ್ಚಿಗೆ ಓದಿ
  • 03ಪಂಬನ್ ಸೇತುವೆ

    ಅನ್ನೈ ಇಂದಿರಾ ಗಾಂಧಿ ರಸ್ತೆ ಸೇತುವೆ, ಪಂಬನ್ ಸೇತುವೆಗೆ ನೀಡಿದ ಅಧಿಕೃತ ಹೆಸರಾಗಿದೆ, ಮತ್ತು ಈ ಸೇತುವೆಯ ವಿಶೇಷತೆಯೆಂದರೆ ಇದು ಪಲ್ಕ್ ಸ್ಟ್ರೈಟ್ / ಜಲಸಂಧಿ ಮೇಲೆ ನಿರ್ಮಿಸಲ್ಪಟ್ಟ ಒಂದು ಕ್ಯಾಂಟಿಲಿವರ್ ಬ್ರಿಡ್ಜ್. ಈ ಸೇತುವೆ ರಾಮೇಶ್ವರ ಮತ್ತು ದೇಶದ ಉಳಿದ ಸ್ಥಳಗಳ ನಡುವಿನ ಸಂಬಂಧವನ್ನು ರೂಪಿಸುತ್ತದೆ. ಸೇತುವೆ ಸಮುದ್ರದ...

    + ಹೆಚ್ಚಿಗೆ ಓದಿ
  • 04ಅಗ್ನಿ ತೀರ್ಥಂ

    ಅಗ್ನಿ ತೀರ್ಥಂ, ಶ್ರೀ ರಾಮನಾಥಸ್ವಾಮಿ ದೇವಾಲಯದ ಆವರಣದ ಹೊರಗೆ ನೆಲೆಗೊಂಡಿರುವ  ಮೊದಲ ನೀರಿನ ಮೂಲ. ಈ ತೀರ್ಥಂ ಸಮುದ್ರದ ಒಂದು ಮೂಲೆಯಲ್ಲಿ ನೆಲೆಗೊಂಡಿದೆ.  ಇತರ ತೀರ್ಥಗಳು ದೇವಸ್ಥಾನದ ಒಳಗೇ ಇದೆ.

    ಒಂದು ದಂತಕಥೆಯ ಪ್ರಕಾರ, ಭಗವಾನ್ ರಾಮ, ಲಂಕಾ ರಾಜ ರಾವಣನನ್ನು ಕೊಂದ ನಂತರ ಸಮುದ್ರದ ಈ ಭಾಗದಲ್ಲಿ ಸ್ನಾನ...

    + ಹೆಚ್ಚಿಗೆ ಓದಿ
  • 05ದೇವಾಲಯ ಟ್ಯಾಂಕ್ ಅಥವಾ ತೀರ್ಥಗಳು (ರಾಮೇಶ್ವರದ ಒಳಗೆ ಮತ್ತು ಸುತ್ತಲೂ)

    ದೇವಾಲಯ ಟ್ಯಾಂಕ್ ಅಥವಾ ತೀರ್ಥಗಳು (ರಾಮೇಶ್ವರದ ಒಳಗೆ ಮತ್ತು ಸುತ್ತಲೂ)

    ರಾಮೇಶ್ವರ ದೇವಾಲಯದ ಒಳಗೆ ಹಾಗೂ ಪಟ್ಟಣದ ಹೊರವಲಯಗಳಲ್ಲಿ ಸಾಕಷ್ಟು ತೀರ್ಥ ಕೆರೆಗಳನ್ನು ಕಾಣಬಹುದು. ರಾಮೇಶ್ವರದಲ್ಲಿ ಸುಮಾರು 64 ತೀರ್ಥಗಳು  ಅಥವಾ ಪವಿತ್ರ ನೀರು ಕಂಡುಬರುವ ಸ್ಥಳಗಳನ್ನು ಕಾಣಬಹುದು. ಇವುಗಳಲ್ಲಿ, 24 ಹಿಂದೂ ಧರ್ಮದಲ್ಲಿ ಅತ್ಯಂತ ಪ್ರಾಮುಖ್ಯತೆಯನ್ನು ಹೊಂದಿದೆ.  ಹದಿನಾಲ್ಕು ತೀರ್ಥಗಳನ್ನು...

    + ಹೆಚ್ಚಿಗೆ ಓದಿ
  • 06ಧನುಷ್ಕೋಡಿ

    ಧನುಷ್ಕೋಡಿ, ರಾಮೇಶ್ವರ ದ್ವೀಪದಲ್ಲಿ ನೆಲೆಸಿರುವ ಒಂದು ಸಣ್ಣ ಹಳ್ಳಿ (ಈಗ ಪಟ್ಟಣ ಪ್ರಾಮುಖ್ಯತೆಯನ್ನು ತೆಗೆದುಕೊಂಡಿದೆ) ಯಾಗಿದೆ. ಹಳ್ಳಿಯ ಪೂರ್ವ ಕರಾವಳಿಯ ದ್ವೀಪದ ದಕ್ಷಿಣ ಅತ್ಯಂತ ತುದಿಯಲ್ಲಿದೆ. ಈ ಹಳ್ಳಿಯು ಶ್ರೀಲಂಕಾದ ತಲೈಮನ್ನಾರ್ ನಿಂದ ಕೇವಲ 31 ಕಿ. ಮೀ ಅಂತರದಲ್ಲಿದೆ.

    ಒಂದು ದಂತಕಥೆಯ ಪ್ರಕಾರ, ರಾವಣನ ಸಹೋದರ...

    + ಹೆಚ್ಚಿಗೆ ಓದಿ
  • 07ಐದು ಮುಖದ ಹನುಮಾನ್ / ಹನುಮಂತ ದೇವಾಲಯ

    ಐದು ಮುಖದ ಹನುಮಾನ್ / ಹನುಮಂತ ದೇವಾಲಯ

    ಐದು ಮುಖದ ಹನುಮಾನ್ ದೇವಾಲಯ ಬಹುಶಃ ಶ್ರೀ ರಾಮನಾಥಸ್ವಾಮಿ ದೇವಸ್ಥಾನ ನಂತರ ರಾಮೇಶ್ವರದ ಅತ್ಯಂತ ಜನಪ್ರಿಯ ದೇವಾಲಯವಾಗಿದೆ. ರಾಮ, ಆತನ ಪತ್ನಿ ಸೀತೆ ಮತ್ತು ಹನುಮಾನ್ ವಿಗ್ರಹಗಳನ್ನು ದೇವಾಲಯದಲ್ಲಿ ಸ್ಥಾಪನೆ ಮಾಡಲಾಗಿದೆ. ಈ ವಿಗ್ರಹಗಳನ್ನು ಧನುಷ್ಕೋಡಿ ಗ್ರಾಮವನ್ನೇ ನಾಶಪಡಿಸಿದ 1964 ಚಂಡಮಾರುತದ ಸಮಯದಲ್ಲಿ ಧನುಷ್ಕೋಡಿ...

    + ಹೆಚ್ಚಿಗೆ ಓದಿ
  • 08ಜಡ ತೀರ್ಥಂ

    ಜಡ ತೀರ್ಥಂ

    ಜಡ ತೀರ್ಥಂ ಧನುಷ್ಕೋಡಿ ಹೋಗುವ ದಾರಿಯಲ್ಲಿ ರಾಮೇಶ್ವರದವರೆಗೆ 3.5 ಕಿಮೀ ದೂರದಲ್ಲಿದೆ. ಧನುಷ್ಕೋಡಿಯಲ್ಲಿ ಪವಿತ್ರ ಸ್ನಾನ ಮಾಡುಲು ಹೋಗುವ  ಅನೇಕ ಪ್ರವಾಸಿಗರು ಹಾಗೆಯೇ ಜಡ ತೀರ್ಥಂ ನಲ್ಲಿಯೂ ಪವಿತ್ರ ಸ್ನಾನ ಮಾಡುತ್ತಾರೆ.

    ಈ ತೀರ್ಥಂ ಮತ್ತೆ ಶ್ರೀ ರಾಮನ ದಂತಕಥೆಗಳ ಸಂಬಂಧಿಸಿದೆ. ಇದು ರಾಮ, ರಾವಣ ಕೊಂದು ತನ್ನ...

    + ಹೆಚ್ಚಿಗೆ ಓದಿ
  • 09ಕೊದಂಡರಾಮರ್ ದೇವಸ್ಥಾನ

    ಕೋದಂಡರಾಮ ದೇವಾಲಯ ರಾಮೇಶ್ವರದಲ್ಲಿದ್ದು ಐತಿಹಾಸಿಕ ಜೊತೆಗೆ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಈ ದೇವಾಲಯವು ಶ್ರೀ ರಾಮನು ರಾವಣನನ್ನು ಕೊಂದ ನಂತರ ವಿಭೀಷಣನನ್ನು ಲಂಕಾಧಿಪತಿಯನ್ನಾಗಿ ಮಾಡಿದ ಸ್ಥಳ ಎಂಬ ನಂಬಿಕೆಯಿದೆ. ದೇವಾಲಯದ ಗೋಡೆಗಳ ಮೇಲಿರುವ ವರ್ಣಚಿತ್ರಗಳು ವಿಭೀಷಣನ ಪಟ್ಟಾಭಿಷೇಕದ ಪುರಾವೆಗಳನ್ನು...

    + ಹೆಚ್ಚಿಗೆ ಓದಿ
  • 10ಗಂಧಮಥನ ಪರ್ವತಂ

    ಗಂಧಮಥನ ಪರ್ವತಂ

    ಗಂದಮಥನ ಪರ್ವತ  ಶ್ರೀ ರಾಮನಾಥಸ್ವಾಮಿ ದೇವಾಲಯದ ಉತ್ತರಕ್ಕೆ ಇರುವ ಸಣ್ಣ ಶೃಂಗವಾಗಿದೆ. ಈ ಪರ್ವತ 3 ಕಿ.ಮೀ ನಡಿಗೆ ಅಂತರದಲ್ಲಿದ್ದು  ರಾಮೇಶ್ವರದ ಅತ್ಯಂತ ಎತ್ತರದ ಬಿಂದು ಎಂದು ಕರೆಯಲಾಗುತ್ತದೆ. ಇಲ್ಲಿ ಒಂದು ಸಣ್ಣ ದೇವಸ್ಥಾನವನ್ನು ನಿರ್ಮಿಸಲಾಗಿದೆ ಅದೇ ರಾಮರ್ಪಥಂ (ರಾಮಪಥಂ) ದೇವಾಲಯ.

    ಗಂಧಮಥನ ಪರ್ವತದ...

    + ಹೆಚ್ಚಿಗೆ ಓದಿ
  • 11ಅರಿಯಮ್ಮನ್ ಬೀಚ್

    ಪಲಕ್ ಕೊಲ್ಲಿಯ ಒಂದು ಬದಿಯಲ್ಲಿರುವ ಅರಿಯಮ್ಮನ್ ಕಡಲತೀರ, ಇಲ್ಲಿನ ಅಚ್ಚುಕಟ್ಟು ಮತ್ತು ಸ್ವಚ್ಛತೆಯಿಂದಾಗಿ ಪ್ರವಾಸಿಗರ ನಡುವೆ ಜನಪ್ರಿಯವಾಗಿದೆ. ಸ್ಥಳೀಯರ ನಡುವೆ ಪಿಕ್ನಿಕ್ ತಾಣವಾಗಿದ್ದು  ರಾಮೇಶ್ವರದ ಜನರಿಗೆ ಮನರಂಜನೆಯ  ಮೂಲವಾಗಿದೆ. ವಾಸ್ತವವಾಗಿ ಹೇಳುವುದಾದರೆ, ಹತ್ತಿರದ ಜಿಲ್ಲೆಗಳಿಂದ  ಸಾಕಷ್ಟು...

    + ಹೆಚ್ಚಿಗೆ ಓದಿ
  • 12ನಂಬು ನಯಗಿ ಅಮ್ಮನ್ ದೇವಾಲಯ

    ನಂಬು ನಯಗಿ ಅಮ್ಮನ್ ದೇವಾಲಯ

    ರಾಮೇಶ್ವರದಲ್ಲಿರುವ ನಂಬು ನಯಗಿ ಅಮ್ಮನ್ ದೇವಾಲಯ ಸ್ಥಳೀಯರ ದೃಷ್ಟಿಯಲ್ಲಿ ಉನ್ನತ ಗೌರವವನ್ನು ಹೊಂದಿದೆ. ದೇವಾಲಯದ ರಾಮೇಶ್ವರದ ಪ್ರಮುಖ ದೇವಸ್ಥಾನದಿಂದ 8 ಕಿ.ಮೀ  ಅಂತರದಲ್ಲಿದೆ. ನಂಬು ನಯಗಿಯನ್ನು  ತಲುಪಲು, ಶ್ರೀ ರಾಮನಾಥಸ್ವಾಮಿ ದೇವಾಲಯದಿಂದ ಧನುಷ್ಕೋಡಿ ಕಡೆಗೆ ಪ್ರಯಾಣ ಮಾಡಬೇಕು.

    ಶ್ರೀ ರಾಮನನ್ನು...

    + ಹೆಚ್ಚಿಗೆ ಓದಿ
  • 13ರಾಮಲಿಂಗ ವಿಲಾಸಂ ಅರಮನೆ

    ರಾಮಲಿಂಗ ವಿಲಾಸಂ ಅರಮನೆ ಸೇತುಪಥಿ ರಾಜ ರಾಜವಂಶಕ್ಕೆ ಸೇರಿದ್ದು, 1674 ಮತ್ತು 1710 ನಡುವೆ ರಾಮನಾಥಪುರಂ ಆಳಿದ ಅತ್ಯಂತ ಜನಪ್ರಿಯ ರಾಜನಾಗಿದ್ದ ಖಿಜವನ್ ಸೇತುಪಥಿಯಿಂದ ನಿರ್ಮಿಸಲ್ಪಟ್ಟಿತು.

    ಅರಮನೆಯ ಒಳಗೆ ರಾಜರು ದರ್ಬಾರ್ ಉಪಯೋಗಿಸುತ್ತಿದ್ದ ಒಂದು ದೊಡ್ಡ ಹಾಲ್ ನ್ನು ಕಾಣಬಹುದು. ಇಲ್ಲಿ ತಮ್ಮ ಕುಂದುಕೊರತೆಗಳ...

    + ಹೆಚ್ಚಿಗೆ ಓದಿ
  • 14ಕುರುಸದಾಯ್ ದ್ವೀಪ

    ಕುರುಸದಾಯ್ ದ್ವೀಪ

    ಕುರುಸದಾಯ್ ದ್ವೀಪ, ಸುಮಾರು ಅಳಿವಿನಂಚಿನಲ್ಲಿರುವ ಸಮುದ್ರ ಜಾತಿಗಳ ಒಂದು ಸ್ವರ್ಗ ಎಂದು ಪರಿಗಣಿಸಲಾಗಿದೆ.  ಈ ದ್ವೀಪಕ್ಕೆ ಹೆಚ್ಚಿನ ಅಧ್ಯಯನ ಮತ್ತು ಸಮುದ್ರ ಜೀವನದ ಬಗ್ಗೆ ಹೆಚ್ಚು ಹುಡುಕಲು ಆಸಕ್ತಿ ಹೊಂದಿರುವ  ಸಾಗರ ತಜ್ಞರು ಅಥವಾ ಜಲೀಯ ಸಂಶೋಧಕರು ಭೇಟೀ ನೀಡುತ್ತಾರೆ.  ಆದಾಗ್ಯೂ, ದ್ವೀಪವು ತನ್ನ...

    + ಹೆಚ್ಚಿಗೆ ಓದಿ
  • 15ವಿಲ್ಲುಂದಿ ತೀರ್ಥಂ

    ವಿಲ್ಲುಂದಿ ತೀರ್ಥಂ

    ವಿಲ್ಲುಂದಿ ತೀರ್ಥಂ  ಹಿಂದೂ ಧರ್ಮದ ಪ್ರಕಾರ ಭೇಟಿ ಮಾಡಲೇ ಬೇಕಾದಂತಹ ಸ್ಥಳವಾಗಿದ್ದು ಇಲ್ಲಿನ 24 ತೀರ್ಥಂ ಗಳಲ್ಲಿ ಒಂದಾಗಿದೆ. ರಾಮ ತನ್ನ ಪತ್ನಿ ಸೀತೆಗೆ ಕುಡಿಯುವ ನೀರನ್ನು ಒದಗಿಸಲು, ಸಮುದ್ರದಲ್ಲಿ ಬಾಣ ಹೊಡೆದು ಈ ತೀರ್ಥಂ ನ್ನು ಹುಟ್ಟುಹಾಕಿದನು ಎಂಬ ಪ್ರತೀತಿ ಇದೆ.  ಇದರ ಪರಿಣಾಮವಾಗಿ ಕುಡಿಯಲು ರುಚಿಕರವಾದ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat