ರಾಜ್ ಕೋಟ್ ನಿಂದ 53 ಕಿ.ಮೀ. ದೂರದಲ್ಲಿರುವ ವಿರ್ಪುರ ನಗರವು ಭಗವಂತ ರಾಮನ ಪರಮ ಭಕ್ತರಾಗಿದ್ದ ಸನ್ಯಾಸಿ ಜಲರಾಮ ಬಾಪ ಅವರ ಹುಟ್ಟೂರು. ಅವರು ಜೀವನ ಸಾಗಿಸಿದ ಮನೆಯನ್ನು ಈಗ ದೇವಸ್ಥಾನವನ್ನಾಗಿ ಮಾಡಲಾಗಿದ್ದು, ಇದರಲ್ಲಿ ಜಲರಾಮ್ ಮಂದಿರವೂ ಇದೆ. ಈ ಮಂದಿರದ ವಿಶೇಷವೆಂದರೆ ಇಲ್ಲಿಯವರೆಗೆ ಭಕ್ತರಿಂದ ಒಂದು ಪೈಸೆಯನ್ನು ಸ್ವೀಕರಿಸಿದ ಭಾರತದ ಏಕೈಕ ಮಂದಿರ ಇದಾಗಿದೆ.