ಬಿಂಬಸಾರ ಜೈಲು ಗ್ರಿದ್ಧಕೂಟ ಬೆಟ್ಟದ ಸುಂದರ ದೃಶ್ಯವನ್ನು ತೋರಿಸುತ್ತದೆ. ಅಲ್ಲದೆ ಜಪಾನೀ ಪಗೋಡವನ್ನು ಹೊಂದಿದೆ. ಬುದ್ಧನ ಕಟ್ಟಾ ಅನುಯಾಯಿಯಾದ ಬಿಂಬಸಾರ ಮಗ ಅಜಾತಶತ್ರುವಿನಿಂದ ಬಂಧಿಸಲ್ಪಟ್ಟನು. ಆಗ ಅಜಾತಶತ್ರು ಯಾವ ಜಾಗ ಬೇಕು ಎಂದು ಕೇಳಿದಾಗ ಬಿಂಬಸಾರ ತನ್ನನ್ನು ಬುದ್ಧನ ವಿಗ್ರಹ ಕಾಣುವ ಈ ಜಾಗದಲ್ಲಿ ಬಂದಿಸುವಂತೆ ಕೇಳಿಕೊಂಡನು ಎನ್ನಲಾಗುತ್ತದೆ.