ಕಲ್ಪ ವೃಕ್ಷವೆಂದರೆ ತೆಂಗಿನ ಮರವಾಗಿದ್ದು ಇದರ ಮೇಲೆ ಸತ್ಯ ಸಾಯಿ ಬಾಬಾ ತಮ್ಮ ಬಾಲ್ಯಾವಸ್ಥೆಯಲ್ಲಿ ಸ್ನೇಹಿತರಿಗೆ ಆಧ್ಯಾತ್ಮಿಕ ಶಕ್ತಿಗಳ ಪ್ರದರ್ಶನವನ್ನು ತೋರಿದ್ದರು. ಈ ಮರ ಚಿತ್ರಾವತಿ ನದಿದಂಡೆಯ ಮೇಲೆ ಓಬುಳದೇವರ ಗುಟ್ಟ ಬೆಟ್ಟದ ಇಳಿಜಾರಿನಲ್ಲಿ ನಿಂತಿದೆ. ಚಿತ್ರಾವತಿ ನದಿಯ ಬಳಿಯಿರುವ ಮೆಟ್ಟಿಲುಗಳು ಈ ಪವಿತ್ರ ಸ್ಥಳಕ್ಕೆ ಕರೆದೊಯ್ಯುತ್ತವೆ.