ಅರಿವು ತಿರುಕೊಯಿಲ್ ಆದಲಿಯಮ್ಮನ್ ಕೊಯಿಲ್ ದೇವಸ್ಥಾನದ ಬಳಿಯಲ್ಲಿದ್ದು, ಪೊಲ್ಲಾಚಿಯಿಂದ 25 ಕಿ.ಮೀ ದೂರದಲ್ಲಿದೆ. ದೇವಸ್ಥಾನಕ್ಕೆ ಆತ್ಮಸಾಕ್ಷಿಯ ದೇವಸ್ಥಾನವೆಂದೂ ಹೆಸರಿದೆ. ಯೋಗಿರಾಜ್ ವೇದಾತ್ರಿ ಮಹರ್ಷಿಗಳು ದೇವಸ್ಥಾನವನ್ನು ಧ್ಯಾನಕೇಂದ್ರವಾಗಿ ನಿರ್ಮಿಸಿದರು. ಇಲ್ಲಿ ಆಧ್ಯಾತ್ಮಿಕತೆ ಮತ್ತು ಧ್ಯಾನಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನು ನೀಡಲಾಗುತ್ತದೆ.