ತಖ್ತ್ ಶ್ರೀ ಹರ್ ಮಂದಿರ ಸಾಹಿಬ್ ಅಥವಾ ಪಾಟಲಿಪುತ್ರದಲ್ಲಿರುವ ಗುರುದ್ವಾರವನ್ನು ಸಿಖ್ ರ ಹತ್ತನೇ ಗುರುಗಳಾಗಿರುವ ಗುರು ಗೋಬಿಂದ ಸಿಂಗ್ ಜಿ ಅವರ ಸ್ಮರಣಾರ್ಥವಾಗಿ ಮಹಾರಾಜ ರಂಜಿತ್ ಸಿಂಗ್ ಅವರು ನಿರ್ಮಿಸಿದ್ದಾರೆ. ಭಾರತದ ಈಶಾನ್ಯ ಭಾಗದ ಸಿಕ್ಕಿಸಂಗೆ ಈ ಗುರುದ್ವಾರವು ಮೂಲ. ಇಲ್ಲಿ ಗುರು ಗೊಬಿಂದ ಸಿಂಗ್ ಜಿ ಅವರು ಬಂಗಾರ ಮುಚ್ಚಿದ ತೊಟ್ಟಿಲು(ಪಂಗುರಾ) ಸಹಿತ ಹಲವಾರು ವಸ್ತುಗಳಿವೆ. ಸಿಕ್ಕಿಸಂನ ಈ ಪ್ರಾರ್ಥನಾ ಮಂದಿರವು ವಾಸ್ತುಶಾಸ್ತ್ರದ ಪರಮಾನಂದವಾಗಿದೆ. ಇದು ಸೊಗಸಾದ ಬಿಳಿ ಗುಮ್ಮಟಗಳು, ಸೂಕ್ಷ್ಮ ಜಾಲರಿಗಳ ಜೋಡಣೆಯನ್ನು ಹೊಂದಿರುವ ಅತ್ಯಾಕರ್ಷಕ ವಿನ್ಯಾಸದ ಮೆಟ್ಟಿಲುಗಳು ವೀಕ್ಷಕರಿಗೆ ಮುದ ನೀಡುತ್ತದೆ.