ಗುರುದ್ವಾರ ಗೋಬಿಂದ ಘಾಟ್ ಗಂಗಾ ನದಿಯ ದಂಡೆಯಲ್ಲಿದೆ ಮತ್ತು ಇದು ತಖ್ತ್ ಶ್ರೀ ಪಟ್ನಾ ಸಾಹಿಬ್ ನ ಸುತ್ತಮುತ್ತಲ ಪ್ರದೇಶದಲ್ಲಿದೆ. ಗುರು ಗೋಬಿಂದ್ ಅವರು ಸಣ್ಣವರಾಗಿದ್ದಾಗ ಬಂಗಾರದ ಬಲೆಯನ್ನು ಬಿಸಾಡಿದ್ದರಿಂದ ಇದನ್ನು ಕಂಗನ್ ಘಾಟ್ ಎಂದೂ ಕರೆಯುತ್ತಾರೆ. ಗುರು ಗೋಬಿಂದ ಸಿಂಗ್ ಅವರ ಬಾಲ್ಯದ ಬಗ್ಗೆ ಜಾನಪದ ಕಥೆಗಳನ್ನು ಈ ಸ್ಥಳದಲ್ಲಿ ಆಚರಿಸಲಾಗುತ್ತದೆ. ಗುರು ಗೋಬಿಂದ್ ಅವರು ಗಂಗಾ ನದಿಯ ದಂಡೆಯಲ್ಲಿ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದರು ಎಂದು ನಂಬಲಾಗಿದೆ.