ಬಿಹಾರದಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದ ಕುರುಹುವಾಗಿ ಈ ಕಾಂಗ್ರೆಸ್ ಮೈದಾನವಿದೆ. ಸ್ವಾತಂತ್ರ ಸಂಗ್ರಾಮದ ವೇಳೆ ಡಾ. ರಾಜೇಂದ್ರ ಪ್ರಸಾದ್, ಜವಾಹರ್ ಲಾಲ್ ನೆಹರೂ, ಜಯಪ್ರಕಾಶ್ ನಾರಾಯಣ್ ಮತ್ತು ಇತರ ಶ್ರೇಷ್ಠ ನಾಯಕರು ಈ ಮೈದಾನದಲ್ಲಿ ಸಭೆಗಳನ್ನು ನಡೆಸುತ್ತಿದ್ದರು. ಬಿಹಾರದ ಮೊದಲ ಉಪಮುಖ್ಯಮಂತ್ರಿ ಹಾಗೂ ವಿತ್ತ ಸಚಿವರಾಗಿದ್ದ ಬಿಹಾರದ ಬಿಭುತಿ ದಿವಂಗತ ಅನುರಾಗ್ ನಾರಾಯಣ್ ಸಿನ್ಹಾ ಅವರ ಪ್ರತಿಮೆ ಈ ಮೈದಾನದಲ್ಲಿದೆ.