ಕುಫ್ರಿ : ಕ್ರೀಡಾ ವಿಹಾರಕ್ಕೆ ಸೂಕ್ತ ತಾಣ
ಸಾಹಸ ಕ್ರೀಡೆಗಳಲ್ಲಿ ಪಾಲ್ಗೋಳ್ಳುವುದು ಎಂದರೆ ಹಲವರಿಗೆ ಇಷ್ಟ. ದೊಡ್ಡವರಿಂದ ಹಿಡಿದು ಮಕ್ಕಳವರೆಗೂ ಎಲ್ಲರೂ ಕ್ರೀಡೆಗಳನ್ನು ಆಡಲು ಹಪಹಪಿಸುತ್ತಾರೆ. ಇಂತಹ ಉತ್ಸಾಹಿಗಳಿಗೆ ಸುಲಭವಾಗಿ ಹಾಗೂ ಅದ್ಭುತ ಅನುಭವವನ್ನು......
ಕಸೌಲಿ - ಒಂದು ಸುಂದರ ನಿಸರ್ಗ ಧಾಮ
ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯಲ್ಲಿರುವ ಗುಡ್ಡ ಪ್ರದೇಶ ಕಸೌಲಿ ಅತ್ಯಂತ ಜನಪ್ರಿಯವಾದ ಹಿಲ್ ಸ್ಟೇಷನ್. ಇದು ಸಮುದ್ರ ಮಟ್ಟಕ್ಕಿಂತ ಸುಮಾರು 1800 ಮೀಟರ್ ಎತ್ತರದಲ್ಲಿದೆ, ಈ ಪ್ರದೇಶದ ಹೆಸರು ರಾಮಾಯಣದಲ್ಲೂ......
ನವಾನಶಹರ್ (ಶಹೀದ್ ಭಗತ್ ಸಿಂಗ್ ನಗರ): ದೇವರ ಸನ್ನಿಧಾನಕ್ಕೆ ಸನಿಹವಾದುದು
ಪಂಜಾಬಿನಲ್ಲಿರುವ ನವಾನಶಹರ್ ತನ್ನ ಸುತ್ತ - ಮುತ್ತಲಿನಲ್ಲಿರುವ ನಯನ ಮನೋಹರವಾದ ಪರಿಸರ ಹಾಗು ಆಹ್ಲಾದಕರವಾದ ವಾತಾವರಣದಿಂದಗಿ ಇತ್ತೀಚಿನ ವರ್ಷಗಳಲ್ಲಿ ಪ್ರಸಿದ್ಧವಾದ ಪ್ರವಾಸಿ ತಾಣವಾಗಿ ಗುರುತಿಸಿಕೊಳ್ಳುತ್ತಿದೆ. ಈ......
ಮೊಹಾಲಿ (ಅಜಿತಗಡ್): ಪಂಜಾಬ್ನ ಐಟಿ ಸಿಟಿ
ಭಾರತದ ಪಂಜಾಬ್ ರಾಜ್ಯದಲ್ಲಿರುವ, ಚಂಡೀಘಡದ ಉಪನಗರವಾಗಿರುವ ಮೊಹಾಲಿಯನ್ನು ಈಗ ಅಜಿತಗಡ್ ಎಂದು ಕರೆಯಲಾಗುತ್ತದೆ. ಮೊಹಾಲಿ ಚಂಡೀಘಡದ ಟ್ರೈಸಿಟಿ(ಮೂರು ನಗರ)ಗಳಲ್ಲಿ ಒಂದಾಗಿದೆ, ಚಂಡೀಘಡ ಮತ್ತು ಹರಿಯಾಣದ ಪಂಚಕುಲ......
ಮಾನಸ - ಪ್ರವಾಸಮಾಡಲು ಒಂದು ಪ್ರಶಾಂತ ಪುಟ್ಟ ತಾಣ
ಮಾನಸವು, ಬರ್ನಾಲಾ - ಸರ್ದುಲ್ಘರ್ ಹೆದ್ದಾರಿಯಲ್ಲಿ ಪಂಜಾಬಿನ ಪೂರ್ವ ಭಾಗದಲ್ಲಿ ’ಶ್ವೇತ ಬಂಗಾರದ ಪ್ರದೇಶ’ ವೆಂದು ಜನಪ್ರಿಯವಾಗಿರುವ ಮಾನಸ ಜಿಲ್ಲೆಯಲ್ಲಿರುವ ಒಂದು ಪಟ್ಟಣ. ......
ಹಿಸಾರ್ ಪ್ರವಾಸೋದ್ಯಮ : ಉಕ್ಕಿನ ನಗರದಲ್ಲಿ ಒಂದು ಪಯಣ
ಹಿಸಾರ್ ನಗರ ಹರ್ಯಾಣಾ ರಾಜ್ಯದ ಹಿಸಾರ್ ಜಿಲ್ಲಾಡಳಿತದ ಪ್ರಧಾನ ಕಚೇರಿಯಾಗಿದೆ. ಇದು ನವದೆಹಲಿಯ ಪಶ್ಚಿಮ ಭಾಗಕ್ಕೆ 164 ಕಿ.ಮೀ. ದೂರದಲ್ಲಿ ಉಪಸ್ಥಿತವಿದೆ. ಇದನ್ನು ರಾಷ್ಟ್ರೀಯ ರಾಜಧಾನಿ ನವದೆಹಲಿಗೆ ಪರ್ಯಾಯವಾಗಿ ಮತ್ತು......
ಯಮುನಾ ನಗರ : ಪ್ರಕೃತಿಯ ಸಮ್ಮಿಲನ
ಯಮುನಾ ನಗರವು ಸ್ವಚ್ಛ ಮತ್ತು ಸಮೃದ್ಧ ಕೈಗಾರಿಕಾ ನಗರ. ಇದು ಇಲ್ಲಿನ ಪ್ಲೈವುಡ್ ಘಟಕಗಳಿಗೆ ಪ್ರಸಿದ್ಧವಾದುದು. ಇದು ಹರಿಯಾಣದಲ್ಲಿದ್ದು ಯಮುನಾ ನದಿಗೆ ಹತ್ತಿರದಲ್ಲಿದೆ. ಇತ್ತೀಚೆಗೆ ವೇಗವಾಗಿ ನಡೆಯುತ್ತಿರುವ......
ಝಜ್ಜರ್ ಪ್ರವಾಸೋದ್ಯಮ : ಝಜ್ಜರ್ ನಲ್ಲಿ ಪಕ್ಷಿಗಳನ್ನು ಭೇಟಿ ಮಾಡಿ
ಝಜ್ಜರ್, ಹರಿಯಾಣ ರಾಜ್ಯದ 21 ಜಿಲ್ಲೆಗಳಲ್ಲಿ ಒಂದಾಗಿದೆ . ಝಜ್ಜರ್ ಪಟ್ಟಣದ ಕೇಂದ್ರ , ಜುಲೈ 15 , 1997 ರಂದು ರೋಹ್ಟಕ್ ಜಿಲ್ಲೆಯನ್ನು ವಿಭಜಿಸಿ ನಿರ್ಮಿಸಲಾಗಿದೆ. ಈ ಪಟ್ಟಣವು ಚ್ಛಾಜು......
ರಿಷಿಕೇಶ - ಹಿಮಾಲಯದ ಹೆಬ್ಬಾಗಿಲು
ಡೆಹ್ರಾಡೂನ್ ಜಿಲ್ಲೆಯಲ್ಲಿರುವ ಧಾರ್ಮಿಕ ಕೇಂದ್ರ ರಿಷಿಕೇಶ 'ದೇವಭೂಮಿ' ಎಂದೇ ಪ್ರಸಿದ್ದಿ ಪಡೆದಿದೆ. ಗಂಗಾ ನದಿ ದಂಡೆಯ ಮೇಲೆ ರಿಷಿಕೇಶ ನೆಲೆ ನಿಂತಿರುವ ಕಾರಣಕ್ಕೆ ಹಿಂದೂ ಧಾರ್ಮಿಕರಲ್ಲಿ ಹೆಚ್ಚಿನ ಪ್ರಾಮುಖ್ಯತೆ......
ಅಂಬಾಲ : ಅವಳಿ ನಗರ
ಅಂಬಾಲ ಒಂದು ಸಣ್ಣ ನಗರವಾಗಿದ್ದು, ಇದು ಮುನ್ಸಿಪಲ್ ಕಾರ್ಪೋರೇಷನ್ ಅಂಬಾಲ ಜಿಲ್ಲೆಯ ಹರ್ಯಾಣದಲ್ಲಿದೆ. ಭೌಗೋಳಿಕವಾಗಿ ಮತ್ತು ರಾಜಕೀಯವಾಗಿ ಅಂಬಾಲವನ್ನು ಅಂಬಾಲ ನಗರ ಮತ್ತು ಅಂಬಾಲ ದಂಡು (ಕಂಟೋನ್ಮೆಂಟ್) ಎಂದು......
ಹರಿದ್ವಾರ - ಸಪ್ತರ್ಷಿಗಳ ಸಮಾಗಮ
ಭಾರತ ಅತ್ಯಂತ ಹೆಸರುವಾಸಿಯಾಗಿದ್ದು, ಜನಪ್ರಿಯವೆನಿಸಿದ್ದು ಅದರ ಧಾರ್ಮಿಕ ನಂಬುಗೆಗಳಿಂದಾಗಿ ಹಾಗೂ ಧಾರ್ಮಿಕ ಕ್ಷೇತ್ರಗಳಿಂದಾಗಿ! ಏಕೆಂದರೆ ನಮ್ಮಲ್ಲಿ ಇರುವಷ್ಟು ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ......
ಫತೇಘರ್ ಸಾಹಿಬ್ - ಒಂದು ಐತಿಹಾಸಿಕ ನಗರ
ಫತೇಘರ್ ಸಾಹಿಬ್ - ಇದು ಪಂಜಾಬ ರಾಜ್ಯದ ಒಂದು ಪ್ರಸಿದ್ಧ ಐತಿಹಾಸಿಕ ನಗರವಾಗಿದೆ. ಈ ಸ್ಥಳಕ್ಕೆ ಪಂಜಾಬನ ಇತಿಹಾಸದಲ್ಲಿಯೇ ಒಂದು ಪ್ರಮುಖ ಸ್ಥಾನವಿದೆ. ಅಷ್ಟೇ ಅಲ್ಲ ಈ ಸ್ಥಳವು ಸಿಖ ಮತ್ತು ಮುಸ್ಲಿಮರ ನಡುವಿನ ರಣರಂಗ......
ಜನಪ್ರಿಯ ಐತಿಹಾಸಿಕ ತಾಣ ಫಿರೋಜ್ಪುರ
ಸಟ್ಲೆಜ್ ನದಿ ತಟದಲ್ಲಿರುವ ಫಿರೋಜ್ಪುರ ಪಂಜಾಬ್ ನ ಅತ್ಯಂತ ಜನಪ್ರಿಯ ಐತಿಹಾಸಿಕ ತಾಣಗಳಲ್ಲಿ ಒಂದಾಗಿದೆ. ತುಘಲಕ್ ಸಾಮ್ರಾಜ್ಯದ ಸುಲ್ತಾನ ಫಿರೊಜ್ ಷಾ ತುಘಲಕ್ ಈ ನಗರವನ್ನು ನಿರ್ಮಿಸಿದ. ಈ ನಗರಕ್ಕೆ ಭಟ್ಟಿ ವಂಶದ......
ಶಿಮ್ಲಾ - ಗಿರಿಧಾಮಗಳ ರಾಣಿ
ಶಿಮ್ಲಾ ನಗರವು ಒಂದು ಸುಂದರ ಗಿರಿಧಾಮವಾಗಿದ್ದು, ಹಿಮಾಚಲ್ ಪ್ರದೇಶದ ರಾಜಧಾನಿಯಾಗಿದೆ. ಈ ಸ್ಥಳವು " ಬೇಸಿಗೆಯ ಆಶ್ರಯ ತಾಣ" ಮತ್ತು " ಗಿರಿಧಾಮಗಳ ರಾಣಿ" ಎಂದೆ ಖ್ಯಾತಿ ಪಡೆದಿದೆ. ಇದು ಸಮುದ್ರ ಮಟ್ಟದಿಂದ 2202 ಮೀಟರ್......
ಪಂಚಕುಲ : ನಿಸರ್ಗ ಮತ್ತು ಕೈಗಾರಿಕೆಗಳ ಮಿಶ್ರಣ
ಪಂಚಕುಲ ಭಾರತದಲ್ಲಿ ಯೋಜಿತ ರೀತಿಯಲ್ಲಿ ರೂಪಿಸಲಾಗಿರುವ ನಗರಗಳಲ್ಲಿ ಒಂದು ಮತ್ತು ಇದು ಚಂಡೀಗಢದ ಉಪನಗರಗಳಲ್ಲೊಂದು. ಪಂಚಕುಲ ಜಿಲ್ಲೆಯ ಐದು ಜನಗಣತಿ ನಗರಗಳಲ್ಲೊಂದು. ಪಂಚಕುಲವು ಪಂಜಾಬಿನ ಮೊಹಾಲಿಯೊಂದಿಗೆ ಗಡಿಯನ್ನು......
ರೂಪನಗರ - ಇಂಡಸ್ ವ್ಯಾಲಿ ನಾಗರೀಕತೆಯ ಸಾಕ್ಷಿ
ಮೊದಲಿಗೆ ರೊಪರ್ ಎಂದೇ ಕರೆಯಲ್ಪಡುತ್ತಿದ್ದ ರೂಪನಗರ, ಸಟಲಜ್ ನದಿಯ ಎಡಭಾಗದಲ್ಲಿ, ಉಪಸ್ಥಿತವಿರುವ ಪುರಾತನ ನಗರ. ಈ ನಗರವನ್ನು, 11 ನೇ ಶತಮಾನದಲ್ಲಿ ಆಳಿದ ರಾಜಾ ರೋಕೇಶ್ವರ್ ನ ಮಗನಾದ ರಾಜಾ ರೂಪಸೇನನ ನಂತರ......
ಭಾರತದ ಯೋಜಿತ ನಗರ ಚಂದೀಗಢ್
ಭಾರತದ ವಾಯುವ್ಯ ಭಾಗದ ಶಿವಾಲಿಕ್ ತಪ್ಪಲಿನಲ್ಲಿರುವ ಕೇಂದ್ರಾಡಳಿತ ಪ್ರದೇಶವಾಗಿರುವ ಚಂದೀಗಢ್ ನಗರ ಪಂಜಾಬ್ ಮತ್ತು ಹರ್ಯಾಣ ಎರಡೂ ರಾಜ್ಯಗಳಿಗೆ ರಾಜಧಾನಿ. ಇಲ್ಲಿರುವ ಪುರಾತನ ದೇವಾಲಯದಲ್ಲಿರುವ ಹಿಂದೂ ದೇವತೆ......
ಜಲಂಧರ್ : ಭೇಟಿ ಮಾಡಬಹುದಾದ ಚಾರಿತ್ರಿಕ ಮತ್ತು ಸಾಂಸ್ಕೃತಿಕ ನಗರ
ಪಂಜಾಬ್ ರಾಜ್ಯದಲ್ಲಿರುವ ಪುರಾತನ, ಶ್ರೀಮಂತ ಇತಿಹಾಸ ಹೊಂದಿರುವ ನಗರ ಜಲಂಧರ್. ಪುರಾಣಗಳ ಪ್ರಕಾರ ಜಲಂಧರ್ ಎನ್ನುವ ಹೆಸರು ದೈವದಿಂದ ಬಂದಿದ್ದು ಎನ್ನಲಾಗಿದೆ ಮತ್ತು ಮಹಾಭಾರತದಲ್ಲಿ ಕೂಡಾ ಇದರ ಉಲ್ಲೇಖನವಿದೆ. ......
ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರ ಲುಧಿಯಾನ
ಸಟ್ಲೆಜ್ ನದಿ ತಟದಲ್ಲಿರುವ ಲುಧಿಯಾನ ಪಂಜಾಬ್ ರಾಜ್ಯದ ಅತ್ಯಂತ ದೊಡ್ಡ ನಗರ. ರಾಜ್ಯದ ಕೇಂದ್ರದಲ್ಲಿ ನೆಲೆಯಾಗಿರುವ ನಗರವು ಹೊಸ ನಗರ ಮತ್ತು ಹಳೆ ನಗರವನ್ನು ಪ್ರತ್ಯೇಕಿಸುತ್ತದೆ. 1480ರಲ್ಲಿ ನಿರ್ಮಿಸಲಾದ ಈ ನಗರಕ್ಕೆ......
ರೋಹ್ಟಕ್ ಪ್ರವಾಸೋದ್ಯಮ : ಹರಿಯಾಣದ ರಾಜಕೀಯ ಹೃದಯ ನಗರಿ
ರೋಹ್ಟಕ್ ಹರಿಯಾಣ ರಾಜ್ಯದಲ್ಲಿರುವ ಒಂದು ಜಿಲ್ಲೆಯಾಗಿದೆ. ಹರಿಯಾಣ ಇದು ತನ್ನದೇ ಆದ ಹೆಸರಿನ ರಾಜಧಾನಿಯನ್ನು ಹೊಂದಿದೆ. ಇದು ದೆಹಲಿಯ ಹತ್ತಿರ ನೆಲೆಗೊಂಡಿದೆ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದ ಅಡಿಯಲ್ಲಿ......
ಜಿಂದ್: ದೇವಾಲಯಗಳಿಗೆ ಗೌರವಾರ್ಪಣೆ
ಮಹಾಭಾರತದಲ್ಲಿ ಪಾಂಡವರು ಜಯ ಹಾಗೂ ಯಶಸ್ಸಿನ ದೇವತೆಯಾದ ಜೈಂತಿಗೆ ಗೌರವ ಸೂಚಕವಾಗಿ ಜಯಂತಿ ದೇವಿ ದೇವಸ್ಥಾನ ನಿರ್ಮಿಸಿರುವಂತಹ ಜೈನತಪುರಿಯಿಂದ ಹೆಸರನ್ನು ಪಡೆದುಕೊಂಡಿರುವ ಹರ್ಯಾಣದ ಒಂದು ಜಿಲ್ಲೆ ಜಿಂದ್.......
ಕುರುಕ್ಷೇತ್ರ - ಮಹಾಭಾರತದ ಯುದ್ಧಭೂಮಿ.
ಕುರುಕ್ಷೇತ್ರವೆಂದರೆ ಧರ್ಮಶೀಲತ್ವವನ್ನು ಹೊಂದಿದ ನಾಡು ಎಂದರ್ಥವಾಗುತ್ತದೆ. ಕುರುಕ್ಷೇತ್ರದಲ್ಲಿನ ಪ್ರವಾಸವು ನಿಮಗೆ ಒಟ್ಟೊಟ್ಟಿಗೆ ಇತಿಹಾಸ ಮತ್ತು ಪುರಾಣ ಕಾಲದ ಸ್ಥಳಗಳೆರಡನ್ನು ಪರಿಚಯಿಸುತ್ತವೆ. ಕೌರವರು ಮತ್ತು......
ಪಾಣಿಪತ್ : ಭಾರತದ ಕೈಮಗ್ಗದ ನಗರ
ಪಾಣಿಪತ್ ಹರಿಯಾಣದ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಭಾರತದ ಇತಿಹಾಸವನ್ನು ಬದಲಾಯಿಸಿದ ಮೂರು ಐತಿಹಾಸಿಕ ಯುದ್ಧಗಳು ಇದೇ ಸ್ಥಳದಲ್ಲಿ ನಡೆದವು. ಈ ನಗರ ಮತ್ತು ಜಿಲ್ಲೆಯನ್ನು ಪಾಣಿಪತ್ ಎಂಬ ಹೆಸರಿನಿಂದಲೆ......
ಕರ್ನಾಲ್ - ಕರ್ಣನ ಜನ್ಮಸ್ಥಳ
ಕರ್ನಾಲ್ ಹರಿಯಾಣದ ಕರ್ನಾಲ್ ಜಿಲ್ಲೆಯ ಜಿಲ್ಲಾಕೇಂದ್ರವಾಗಿರುವ ನಗರವಾಗಿದೆ. ಈ ನಗರ ಮತ್ತು ಜಿಲ್ಲೆಯು ಪ್ರವಾಸಿಗರ ವಲಯದಲ್ಲಿ ಭಾರೀ ಖ್ಯಾತಿಗೆ ಪಾತ್ರವಾಗಿವೆ. ಈ ನಗರಗವನ್ನು ಮಹಾಭಾರತದ ಕಾಲದಲ್ಲಿ ಸ್ವತಃ ಕರ್ಣನೆ......
ಫತೇಹಾಬಾದ್ ಪ್ರವಾಸೋದ್ಯಮ : ಆರ್ಯನ್ ನಾಗರೀಕತೆಯ ಹೆಜ್ಜೆಯ ಜಾಡನ್ನು ಅರಸುವತ್ತ ಒಂದು ಪ್ರಯತ್ನ
ಫತೇಹಾಬಾದ್, ಇದು ಹರಿಯಾಣ ರಾಜ್ಯದ ಫತೇಹಾಬಾದ್ ಜಿಲ್ಲೆಯ ಒಂದು ನಗರವಾಗಿದೆ. ನಂಬಿಕೆಯೊಂದರ ಪ್ರಕಾರ, ಅರ್ಯನರು ಮೊಟ್ಟಮೊದಲು ಸರಸ್ವತಿ ಮತ್ತು ದ್ರಿಶದ್ವತಿ ನದಿ ತೀರಗಳಲ್ಲಿ ವಾಸ್ತವ್ಯ ಹೂಡಿ, ನಂತರ ಕ್ರಮೇಣ......
ಕಪುರ್ಥಾಲಾ: ಅರಮನೆ ಮತ್ತು ಉದ್ಯಾನಗಳ ನಗರಿ
ಅರಮನೆ ಮತ್ತು ಉದ್ಯಾನಗಳ ನಗರಿ ಕಪುರ್ಥಾಲಾ, ಕಪುರ್ಥಾಲಾ ಜಿಲ್ಲೆಯ ಆಡಳಿತ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತದೆ. ಜೈಸಲ್ಮೇರ್ ನ ರಜಪೂತ್ ಘರಾನಾ ವಂಶಸ್ಥ ರಾಣಾ ಕಪೂರ್ 11 ನೇ ಶತಮಾನದಲ್ಲಿ ಈ ಸ್ಥಳವನ್ನು ರಚಿಸಿದ ಮೇಲೆ......
ಫರೀದ್ಕೋಟ್ - ರಾಜ ವೈಭೋಗದ ಮಹಾಕಾವ್ಯ
ಫರೀದ್ಕೋಟ್ ಎಂಬುದು ಪಂಜಾಬಿನ ನೈಋತ್ಯ ಭಾಗದಲ್ಲಿರುವ ಒಂದು ಸಣ್ಣ ನಗರ. ಇದನ್ನು 1972ರಲ್ಲಿ ಬಟಿಂಡಾ ಮತ್ತು ಫಿರೋಜ್ಪುರ್ ಜಿಲ್ಲೆಗಳಿಂದ ವಿಭಜಿಸಿ, ನೂತನವಾಗಿ ಸ್ಥಾಪಿಸಲಾಯಿತು. ಈ ನಗರಕ್ಕೆ ಸೂಫಿ ಸಂತ ಬಾಬಾ......
ಮಸ್ಸೂರಿ - ಗಿರಿಶಿಖರಗಳ ರಾಣಿ
ಉತ್ತರಾಖಂಡದ ಡೆಹ್ರಾಡೂನ್ ಜಿಲ್ಲೆಯ ಒಂದು ಪ್ರಸಿದ್ಧ ಗಿರಿಧಾಮ ಮಸ್ಸೂರಿ. ಇದು ‘ಗಿರಿಗಳ ರಾಣಿ’ ಎಂದು ಪ್ರಸಿದ್ಧವಾಗಿದೆ. ಇದು ಹಿಮಾಲಯದ ತಪ್ಪಲಿನಲ್ಲಿ ಸಮುದ್ರ ಮಟ್ಟದಿಂದ ಸುಮಾರು 1880 ಮೀ......
ಸಂಗ್ರೂರ್ ಪ್ರವಾಸೋದ್ಯಮ: ಗುರುದ್ವಾರಗಳ ನಗರ
ಪಂಜಾಬ್ ನ ಒಂದು ಸುಂದರವಾದ ನಗರದ ಹೆಸರೇ ಸಂಗ್ರೂರ್. ಈ ಹೆಸರು ಒಬ್ಬ ಜತ್ ಆದ ಸಂಘೂವಿನಿಂದ ಬಂದಿತು. ಈ ನಗರವು ಸುಮಾರು 400 ವರ್ಷಗಳ ಹಿಂದೆ ರಚಿತವಾಯಿತು ಎಂದು ಹೇಳಲಾಗಿದೆ. ಇದು ಹಳೆಯಕಾಲದ ಜಿಂದ್ ರಾಜ್ಯದ......
ಬಟಿಂಡಾ - ಕೆರೆಗಳ ನಗರ
ಬಟಿಂಡಾವು ಪಂಜಾಬಿನಲ್ಲಿರುವ ಒಂದು ಪ್ರಸಿದ್ಧವಾದ ಪ್ರಾಚೀನ ನಗರವಾಗಿದೆ. ಇದು ಮಾಳ್ವ ಪ್ರಾಂತ್ಯದ ಹೃದಯಭಾಗದಲ್ಲಿದೆ. ಆರನೆಯ ಶತಮಾನದಲ್ಲಿ ಈ ನಗರವನ್ನು ಆಳಿದ ಭಾಟಿ ರಜಪೂತರಿಂದಾಗಿ ಈ ಹೆಸರು ಬಂದಿದೆ. ತನ್ನ ಶ್ರೀಮಂತ......
ಭಾರತದ ವೇಗವಾಗಿ ಬೆಳೆಯುತ್ತಿರುವ ನಗರ ಮೀರತ್
ಉತ್ತರ ಪ್ರದೇಶದ ಮೀರತ್ ನಗರ ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ 63ನೇ ಸ್ಥಾನ ಮತ್ತು ಭಾರತದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ 14ನೇ ಸ್ಥಾನದಲ್ಲಿದೆ. ಉತ್ತರ ಭಾರತದ ಪ್ರಮುಖ ಸೇನಾ ದಂಡು......
ಸಿರ್ಸಾದ ಧಾರ್ಮಿಕ ಪ್ರದೇಶಗಳು
ಸಿರ್ಸಾ ಜಿಲ್ಲೆಗೆ ಈ ಹೆಸರು ಬಂದಿದ್ದು ಸಿರ್ಸಾ ಮುಖ್ಯ ಕೇಂದ್ರವಾಗಿರುವುದರಿಂದ. ಈ ಜಿಲ್ಲೆಯನ್ನು ಉತ್ತರ ಭಾರತದ ಅತ್ಯಂತ ಪುರಾತನ ಜಿಲ್ಲೆ ಎನ್ನಲಾಗುತ್ತದೆ. ಸಿರ್ಸಾವನ್ನು ಮಹಾಭಾರತದಲ್ಲೂ ಉಲ್ಲೇಖಿಸಲಾಗಿದೆ,......