ಪೌಂಟಾ ಸಾಹಿಬ್ನಿಂದ 12 ಕಿ.ಮೀ ದೂರದಲ್ಲಿರುವ, ಗುರುದ್ವಾರ ಶೇರ್ಗಡ್ ಸಾಹಿಬ್ ಜನಪ್ರಿಯ ಸಿಖ್ ಧಾರ್ಮಿಕ ಕೇಂದ್ರ. ಮನುಷ್ಯರನ್ನು ತಿನ್ನುವ ಹುಲಿಯನ್ನು ಸಿಖ್ಖರ 10 ನೇ ಗುರುವಾದ ಗುರು ಗೋವಿಂದ ಸಿಂಗ್ರು ಮಣಿಸಿದ್ದರ ನೆನಪಿಗಾಗಿ ಈ ಗುರುದ್ವಾರವನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ.
ಐತಿಹ್ಯಗಳ ಪ್ರಕಾರ, ತನ್ನ ಕತ್ತಿಯಿಂದ ಸಿಂಹವನ್ನು ಅವರು ಕೊಂದಿದ್ದರು.