ಮಧ್ಯಪ್ರದೇಶದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ಗಾಂಧಿ ಸಾಗರ್ ಆಣೆಕಟ್ಟು, ನೀಮಚ್ ಸಮೀಪದ ಮಂದ್ಸುರ್ ಜಿಲ್ಲೆಯಲ್ಲಿದೆ. 1954 ಮಾರ್ಚ್ 7 ನೆ ತಾರೀಕಿನಂದು ಪಂಡಿತ್ ಜವಾಹರಲಾಲ್ ನೆಹರು ಅವರು ಅಡಿಗಲ್ಲು ಹಾಕಿದ ಈ ಆಣೆಕಟ್ಟು, ಚಂಬಲ್ ನದಿಗೆ ಕಟ್ಟಲಾಗಿರುವ ಮುಖ್ಯವಾದ ಅಣೆಕಟ್ಟಾಗಿದೆ. ಭಾರತದ ಎರಡನೇ ದೊಡ್ಡ ಜಲಾಶಯವಾಗಿರುವ...
ಸುಖಾನಂದಜೀ ಆಶ್ರಮ ನೀಮಚ್ ನಿಂದ 32 ಕಿಲೋಮೀಟರು ದೂರದಲ್ಲಿದ್ದು, ರಾಜಸ್ಥಾನದ ಗಡಿಯಲ್ಲಿದೆ. ಈ ಆಶ್ರಮವು ಸುಂದರವಾದ ಪುರಾತನ ಕಲ್ಲಿನ ಗುಹೆಯಲ್ಲಿದೆ. ಇದರ ಹತ್ತಿರದಲ್ಲಿ ಶಿವನ ದೇವಸ್ಥಾನವಿದ್ದು, ಈ ಆಶ್ರಮ ಪ್ರಕೃತಿ ರಮಣೀಯವಾಗಿದೆ. ವ್ಯಾಸದೇವ ಅವರ ಮಗನಾದ ಶುಕ, ಈ ಆಶ್ರಮವನ್ನು ಸ್ಥಾಪಿಸಿದ್ದ ಎಂದು...
ಭದ್ವಾಮಾತ ದೇವಸ್ಥಾನವು ನೀಮಚ್ ನಿಂದ 18 ಕಿಲೋಮೀಟರು ಪೂರ್ವದಲ್ಲಿದೆ. ಅಮೃತಶಿಲೆಯಿಂದ ಕಟ್ಟಲಾಗಿರುವ ಮಹಾಮಾಯ ಭದ್ವಾಮಾತ ದೇವಸ್ಥಾನದಲ್ಲಿ, ಮಾತಾ ವಿಗ್ರಹದ ಸುತ್ತಲೂ, ಬ್ರಾಹ್ಮೀ, ಮಹೇಶ್ವರಿ, ಕುಮಾರಿ, ವೈಷ್ಣವಿ, ವಾರಾಹಿ, ನರ್ಸಿನ್ಹಿ, ಇಂದ್ರಿ, ಶಿವ್ದತ್ತಿ ಮತ್ತು ಚಾಮುಂಡ ಎಂಬ ನವದುರ್ಗೆಯರ ವಿಗ್ರಹಗಳಿವೆ. ಭಾರತದಲ್ಲಿನ...
ಮಧ್ಯ ಪ್ರದೇಶದ ನೀಮಚ್ ಮತ್ತು ಮಂದ್ಸುರ್ ಜಿಲ್ಲೆಗಳ ಉತ್ತರ ಗಡಿಯಲ್ಲಿರುವ ಗಾಂಧಿ ಸಾಗರ್ ಅಭಯಧಾಮ , ಪ್ರಕೃತಿಯ ಇಂದ್ರಜಾಲವನ್ನು ಅರಿಯಲು ಮತ್ತು ಸಾಕ್ಷ್ಯ ವಹಿಸಲು ಒಂದು ಒಳ್ಳೆಯ ಸ್ಥಳ. ಇದನ್ನು 1974 ರಲ್ಲಿ ಗುರುತಿಸಲಾಗಿದ್ದು, 1983 ರಲ್ಲಿ ಸರಕಾರ ಇಲ್ಲಿಗೆ ಇನ್ನಷ್ಟು ಸ್ಥಳವನ್ನು ಮಂಜೂರು ಮಾಡಿತು. ಗಾಂಧಿ ಸಾಗರ್ ಅಭಯಧಾಮದ...