ಗುರುದ್ವಾರ ಶಹಿದಾನ್ ಉರಪರ್ ಅನ್ನು ರಹೊನ್ನಲ್ಲಿ ಬಂಡ ಬಹದೂರ್ ವಿರುದ್ಧ ನಡೆದ ಯುದ್ಧದಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಸೈನಿಕರ ನೆನಪಿಗಾಗಿ ನಿರ್ಮಿಸಲಾಗಿದೆ. 1711ರಲ್ಲಿ ನಿರ್ಮಾಣಗೊಂಡ ಈ ಗುರುದ್ವಾರವು ಮೂಲತಃ ಹುತಾತ್ಮರಾದ ಸಿಖ್ ಸೈನಿಕರ ರುದ್ರಭೂಮಿಯಾಗಿತ್ತು.
ಗುರುದ್ವಾರ ಶಹಿದಾನ್ ಉರಪರ್ ಅನ್ನು ರಹೊನ್ನಲ್ಲಿ ಬಂಡ ಬಹದೂರ್ ವಿರುದ್ಧ ನಡೆದ ಯುದ್ಧದಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಸೈನಿಕರ ನೆನಪಿಗಾಗಿ ನಿರ್ಮಿಸಲಾಗಿದೆ. 1711ರಲ್ಲಿ ನಿರ್ಮಾಣಗೊಂಡ ಈ ಗುರುದ್ವಾರವು ಮೂಲತಃ ಹುತಾತ್ಮರಾದ ಸಿಖ್ ಸೈನಿಕರ ರುದ್ರಭೂಮಿಯಾಗಿತ್ತು.