ಸಂಕೀರ್ತನ್ ಭವನ್ ಒಂದು ಸುಪ್ರಸಿದ್ಧ ದೇವಸ್ಥಾನವಾಗಿದ್ದು, ಇದು ಭಗವಾನ್ ತಿರುಪತಿ ಶ್ರೀ ಬಾಲಾಜಿಗೆ ಅರ್ಪಿತವಾಗಿದೆ. ಪ್ರತಿದಿನ ಮುಸ್ಸಂಜೆಯ ವೇಳೆ ಇಲ್ಲಿ ಕೀರ್ತನೆ ನಡೆಯುವುದರಿಂದ, ಈ ದೇವಾಲಯವನ್ನು, ಸಂಕೀರ್ತನ್ ಭವನ್ ಎಂದೂ ಕರೆಯುತ್ತಾರೆ. ದೇವಳದ ಅಧಿಕಾರಿಗಳು ಪ್ರತಿದಿನ ಮಧ್ಯಾಹ್ನದ ವೇಳೆ, ಬಡವರಿಗಾಗಿ ಆಹಾರವನ್ನು ಒದಗಿಸುತ್ತಾರೆ.