ಉಚೇಶ್ವರನಾಥ ದೇವಾಲಯವು ಖರ್ಗಾಪುರ ಪ್ರದೇಶದಲ್ಲಿನ ಶಿವನಿಗೆ ಮೀಸಲಾದ ಸ್ಥಳ. ಇಲ್ಲಿನ ಸಂತಾಲ್ ಬುಡಕಟ್ಟಿನವರಿಗೆ ಈ ಸ್ಥಳವು ಮಹತ್ವವಾದದ್ದು. ಇಲ್ಲಿ ಜಾತ್ರೆಗಳು ನಡೆಯುತ್ತವೆ ಮತ್ತು ಇದರಲ್ಲಿ ಸಂತಾಲ್ ಹುಡುಗರು ಮತ್ತು ಹುಡುಗಿಯರು ತಮ್ಮ ಸಂಪ್ರದಾಯದ ಪ್ರಕಾರ ಮದುವೆಯಾಗುತ್ತಾರೆ.
ಉಚೇಶ್ವರನಾಥ ದೇವಾಲಯವು ಖರ್ಗಾಪುರ ಪ್ರದೇಶದಲ್ಲಿನ ಶಿವನಿಗೆ ಮೀಸಲಾದ ಸ್ಥಳ. ಇಲ್ಲಿನ ಸಂತಾಲ್ ಬುಡಕಟ್ಟಿನವರಿಗೆ ಈ ಸ್ಥಳವು ಮಹತ್ವವಾದದ್ದು. ಇಲ್ಲಿ ಜಾತ್ರೆಗಳು ನಡೆಯುತ್ತವೆ ಮತ್ತು ಇದರಲ್ಲಿ ಸಂತಾಲ್ ಹುಡುಗರು ಮತ್ತು ಹುಡುಗಿಯರು ತಮ್ಮ ಸಂಪ್ರದಾಯದ ಪ್ರಕಾರ ಮದುವೆಯಾಗುತ್ತಾರೆ.