ರಾಷ್ಟ್ರೀಯತೆಯ ಗೌರವ ಸೂಚಕವಾಗಿ ಗಾಂಧಿ ಸ್ಮಾರಕದ ಅಡಿಗಲ್ಲನ್ನು 1972ರಲ್ಲಿ ಹಾಕಲಾಯಿತು. ಶ್ರೀ ವಿದ್ಯಾಕರ ಕವಿ ಗಾಂಧಿವಾದಿಗಳು ಈ ಸ್ಮಾರಕವನ್ನು ದೇಶಕ್ಕೆ ಅರ್ಪಿಸಿದರು. ಈ ಸ್ಮಾರಕವನ್ನು ಚಂಪಾಪರಣದಲ್ಲಿನ ಮಹಾತ್ಮ ಗಾಂಧಿಯವರ ಸತ್ಯಾಗ್ರಹದ ನೆನಪಿಗೆ ನಿಲ್ಲಿಸಲಾಗಿದೆ. ಮಹಾತ್ಮ ಗಾಂಧಿಯವರು ಬ್ರಿಟೀಷ್ ಇಂಡಿಗೋ ಪ್ಲಾಂಟೆರ್ಗಳ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದರು.