ಇದು ಮೊರದಾಬಾದಿನ ದೀನ್ ದಯಾಳ್ ನಗರದ ಎರಡನೇ ಹಂತದಲ್ಲಿದ್ದು ಶ್ರೀಸಾಯಿ ಕರುಣಾ ಆಶ್ರಮದ ಹತ್ತಿರದಲ್ಲಿದೆ. ಈ ದೇವಾಲಯವು ಶಿರಿಡಿಯ ಶ್ರೀಸಾಯಿಬಾಬರ ಹೆಸರಿಗೆ ಅರ್ಪಿಸಲಾಗಿದೆ. ಸಾಯಿಬಾಬರವರು ದೇವರು ಒಬ್ಬನೇ (ಎಲ್ಲರ ಮಾಲೀಕ ಒಬ್ಬನೇ) ಎಂಬ ತತ್ವವನ್ನು ನಂಬಿದವರು ಮತ್ತು ತಮ್ಮ ಪವಾಡಗಳಿಂದ ಹೆಸರುವಾಸಿಯಾಗಿದ್ದವರು. ಇದು ಎಲ್ಲರಿಗೂ ಅಚ್ಚುಮೆಚ್ಚಿನ ನಂಬಿಕೆಯ ತಾಣವಾಗಿದೆ.