ಜೈನ ಮಂದಿ ಸಲಾವ ಹಳೆ ನಗರ ಸಲಾವದಲ್ಲಿ ನಿರ್ಮಿಸಲಾಗಿರುವ ಪ್ರಾಚೀನ ಜೈನ ಮಂದಿರವಾಗಿದೆ. ಮೊದಲ ಜೈನ ತೀರ್ಥಂಕರ ರಿಶಬದೇವ್ ಸಮಯದಲ್ಲಿ ಈ ನಗರ ಬೆಳೆಯಿತು. ಕಾಕತಾಳೀಯವೆಂಬಂತೆ ಸಲಾವ ಜೈನ ಯಾತ್ರಾರ್ಥಿಗಳು ಹಾಗೂ ಅನುಯಾಯಿಗಳಿಗೆ ಪ್ರಮುಖ ಧಾರ್ಮಿಕ ಮತ್ತು ಆಧ್ಯಾತ್ಮಿಕ ಸ್ಥಳವಾಗಿದೆ. ಜೈನ ತೀರ್ಥಂಕರರಾದ ಶಾಂತಿನಾಥ, ಕುಂಥನಾಥ ಮತ್ತು ಅರ್ಥನಾಥ ಅವರು ಇಲ್ಲೇ ಜನಿಸಿದ್ದರು.