ಶ್ರೀ ಗುರು ರಾಘವೇಂದ್ರ ಸ್ವಾಮಿ ದೇವಸ್ಥಾನ ಮಂತ್ರಾಲಯದ ಮುಖ್ಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಗುರು ರಾಘವೇಂದ್ರರು, ಭಗವಾನ್ ವಿಷ್ಣುವಿನ ಉತ್ಕೃಷ್ಟ ಭಕ್ತನಾಗಿದ್ದ ಭಕ್ತ ಪ್ರಹ್ಲಾದನ ಅವತಾರವೆಂದು ನಂಬಲಾಗಿದೆ. ಭಗವಾನ್ ವಿಷ್ಣುವು ನರಸಿಂಹಾವತಾರದಲ್ಲಿ ಪ್ರಹ್ಲಾದನ ದೈತ್ಯ ತಂದೆಯಾದ ಹಿರಣ್ಯಕಶ್ಯಪುನನ್ನು ಕೊಲ್ಲುವ...
ಪಂಚಮುಖಿ ಆಂಜನೇಯ ದೇವಸ್ಥಾನವು ಮಂತ್ರಾಲಯದಿಂದ ಕೇವಲ 5 ಕಿಮೀ ದೂರದಲ್ಲಿದೆ. ಇದು ಭಗವಾನ ಆಂಜನೇಯ ಅಥವಾ ಹನುಮಂತನ ದೇವಸ್ಥಾನವಾಗಿದ್ದು ಇಲ್ಲಿನ ವಿಗ್ರಹದಲ್ಲಿ ಆಂಜನೇಯನಿಗೆ ಗರುಡ, ನರಸಿಂಹ ಸ್ವಾಮಿ, ಹಯಗ್ರೀವ ಮತ್ತು ಭಗವಾನ ವರಾಹನನ್ನು ಪ್ರತಿನಿಧಿಸುವ ಐದು ತಲೆಗಳಿವೆ.
ಶ್ರೀ ಗುರು ರಾಘವೇಂದ್ರರು ರಾಮ...
ಆಂಧ್ರದ ಸ್ಥಳೀಯ ಭಾಷೆಯಲ್ಲಿ ಬಿಚಾಲಿ ಎಂತಲೂ ಕರೆಯಲ್ಪಡುವ ಭಿಕ್ಷಾಲಯವು ಮಂತ್ರಾಲಯಂನಿಂದ ಸುಮಾರು 20 ಕಿಮೀ ದೂರದಲ್ಲಿದೆ. ಶ್ರೀ ಅಪ್ಪಣ್ಣಾಚಾರ್ಯರು ತಮ್ಮ ಜೀವನದ ಹೆಚ್ಚು ಭಾಗವನ್ನು ಇಲ್ಲಿ ಕಳೆದಿದ್ದರು ಎಂಬ ಕಾರಣಕ್ಕೆ ಈ ಸ್ಥಳವು ಪ್ರಸಿದ್ಧವಾಗಿದೆ. ಶ್ರೀ ಅಪ್ಪಣ್ಣಾಚಾರ್ಯರು ಒಬ್ಬ ಉತ್ಕಟ ಭಕ್ತ ಹಾಗೂ ಗುರು...