ಮಲಪ್ಪುರಂ ಜಿಲ್ಲೆಯಲ್ಲಿ ನೋಡಲೆಬೇಕಾದ ಆಕರ್ಷಣೆಗಳಲ್ಲಿ ಒಂದಾದ ಕಡಲುಂಡಿ ಪಕ್ಷಿಧಾಮವು ಸಣ್ಣ ದ್ವೀಪಗಳ ಉದ್ದಕ್ಕೂ ಹರಡಿಕೊಂಡಿರುವ ಸಿನಿದೃಶ್ಯವಾಗಿದ್ದು, ಇದು ಕಡಲುಂಡಿ ನದಿಯು ಅರೇಬಿಯನ್ ಸಮುದ್ರದಲ್ಲಿ ವಿಲೀನಗೊಳ್ಳುವುದಕ್ಕೆ ಮುಂಚಿತವಾಗಿ ನದಿ ಹಾಗು ಸಮುದ್ರಗಳು ಸಂಧಿಸುವ ಆಯಕಟ್ಟಿನ ಸ್ಥಳದಲ್ಲಿದೆ. ಕಡಲುಂಡಿ...
ಕೇರಳದೇಶಪುರಂ ದೇವಸ್ಥಾನ, ದಕ್ಷಿಣ ಭಾರತದ ಪ್ರಾಚೀನ ಮತ್ತು ಐತಿಹಾಸಿಕ ಹಿಂದೂ ದೇವಸ್ಥಾನವಾಗಿದ್ದು ,ತನುರ್ ಪಟ್ಟಣದಿಂದ 3 ಕಿಮೀ ದೂರದಲ್ಲಿದೆ. ಇದು ಮಲಪ್ಪುರಂ ಜಿಲ್ಲೆಯ ಕರಾವಳಿ ಪಟ್ಟಣ. ತನುರ್ ಪೋರ್ಚುಗೀಸರ ಪುರಾತನ ವಸಾಹತುಗಳಲ್ಲೋಂದು ಎಂದು ಹೇಳಲಾಗುತ್ತದೆ.
ಇದು ಭಗವಾನ ವಿಷ್ಣುವಿನ ದೇವಾಲಯವಾಗಿದ್ದು,...