ಸ್ವಾಧಾಯ ಆಶ್ರಮಕ್ಕೆ ಪ್ರತಿವರ್ಷವೂ ನೂರಾರು ಭಕ್ತರು ಭೇಟಿ ಕೊಡುತ್ತಾರೆ. ಇದು ಮಹಾಮೃತ್ಯುಂಜಯ ರಥ ಯಾತ್ರಾದ ಹತ್ತಿರದಲ್ಲಿದೆ. ಮಹಾಮೃತ್ಯುಂಜಯ ರಥ ಯಾತ್ರಾವನ್ನು ಪ್ರತಿವರ್ಷವು ಮಹೇಶ್ವರದಲ್ಲಿ ಬಹು ಸಂಭ್ರಮದಿಂದ ಆಚರಿಸುತ್ತಾರೆ. ಈ ರಥಯಾತ್ರೆಯನ್ನು ಆಯುರ್ವೇದದ ಪ್ರಸಿದ್ಧ ವೈದ್ಯರಾದ ಆಯುರ್ವೇದ ಮೂರ್ತಿ ಭಗವಾನ ಸದಾಶಿವ ಮಹಾಮೃತ್ಯುಂಜಯರ ಸ್ಮರಣಿಗಾಗಿ ನಡೆಸಲಾಗುತ್ತದೆ.
ಇದನ್ನು ಪ್ರಥಮ ಬಾರಿಗೆ ಶ್ರೀ ಹರಿವಿಲಾಸ ಆಸುಪಾ ಅವರು ಆರಂಭಿಸಿದರು. ಹಾಗೂ ಈ ರೀತಿಯ ಆಚರಣೆ ಮೊದಲನೇಯದಾಗಿದೆ. ಇದನ್ನು ಸಾಮಾಜಿಕ ಕಲ್ಯಾಣಕ್ಕಾಗಿ ಆರಂಭಿಸಲಾಯಿತು. ಆಯುರ್ವೇದದ ಪ್ರಸಿದ್ಧ ವೈದ್ಯರ ನೆನೆಪಿಗಾಗಿ ಮತ್ತು ಅವರ ಆಶಿರ್ವಾದಕ್ಕಾಗಿ ಈ ರಥ ಯಾತ್ರೆಯನ್ನು ಈಗಲೂ ಆಚರಿಸಲಾಗುತ್ತದೆ.