ರಧನಾಗರಿ ಆಣೆಕಟ್ಟು ಕೊಲ್ಹಾಪುರಿನಲ್ಲಿದೆ. ನೂರಾರು ವರ್ಷಗಳಷ್ಟು ಹಳೆಯದಾದ ಈ ಆಣೆಕಟ್ಟು ಇಂದಿಗೂ ಕೂಡ ಸುಭದ್ರವಾಗಿದ್ದು ಭಗವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.
ಅಸಂಖ್ಯಾತ ಪ್ರಾಣಿ, ಪಕ್ಷಿಗಳಿಗೆ ಮನೆಯಾಗಿರುವ ಈ ಆಣೆಕಟ್ಟು, ಈ ಭಾಗದ ಅವಶ್ಯಕತೆಯಾದ ಜಲ-ವಿದ್ಯುತ್ ಶಕ್ತಿಗೆ ಮೂಲವಾಗಿದೆ. ಆಣೆಕಟ್ಟಿನಲ್ಲಿರುವ ನೀರನ್ನು ನೀರಾವರಿ ಉದ್ದೇಶಕ್ಕೂ ಬಳಸಲಾಗುತ್ತದೆ.