ಮಧುರೈ,ಕೊಯಮತ್ತೂರ್, ಬೆಂಗಳೂರು, ತಿರುಚ್ಚಿ ಮತ್ತು ಚೆನ್ನೈ ನಗರಗಳಿಂದ ಕೊಡೈಕೆನಲ್ಗೆ ಪ್ರತಿನಿತ್ಯ ಬಸ್ಸುಗಳು ಹೋಗಿ ಬರುತ್ತಿರುತ್ತವೆ. ಈ ಗಿರಿಧಾಮಕ್ಕೆ ಹೋಗಿ ಬರಲು ಬಸ್ಸುಗಳು ಅತ್ಯಂತ ಮಿತವ್ಯಯದ ಮತ್ತು ಸುರಕ್ಷಿತವಾದ ಸಾರಿಗೆ ವಿಧವಾಗಿದೆ.